ಆಪರೇಷನ್ ಸಿಂಧೂರ: ಪಾಕಿಸ್ತಾನಕ್ಕೆ ಮೋದಿ ತಕ್ಕ ಪಾಠ ಕಲಿಸಿದ್ದಾರೆ; ಪಹಲ್ಗಾಮ್‌ ದಾಳಿಯಲ್ಲಿ ಹತರಾದ ಮಂಜುನಾಥ್ ತಾಯಿ ಹೇಳಿಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಆಪರೇಷನ್ ಸಿಂಧೂರ: ಪಾಕಿಸ್ತಾನಕ್ಕೆ ಮೋದಿ ತಕ್ಕ ಪಾಠ ಕಲಿಸಿದ್ದಾರೆ; ಪಹಲ್ಗಾಮ್‌ ದಾಳಿಯಲ್ಲಿ ಹತರಾದ ಮಂಜುನಾಥ್ ತಾಯಿ ಹೇಳಿಕೆ

ಆಪರೇಷನ್ ಸಿಂಧೂರ: ಪಾಕಿಸ್ತಾನಕ್ಕೆ ಮೋದಿ ತಕ್ಕ ಪಾಠ ಕಲಿಸಿದ್ದಾರೆ; ಪಹಲ್ಗಾಮ್‌ ದಾಳಿಯಲ್ಲಿ ಹತರಾದ ಮಂಜುನಾಥ್ ತಾಯಿ ಹೇಳಿಕೆ

Published May 07, 2025 06:15 PM IST Reshma
twitter
Published May 07, 2025 06:15 PM IST

ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ ಪೈಶಾಚಿಕ ಕೃತ್ಯ ಎಸಗಿದ ಪಾಕಿಸ್ತಾನದ ಉಗ್ರರಿಗೆ ಭಾರತ ತಕ್ಕ ಪಾಠ ಕಲಿಸಿದೆ. ಪ್ರಧಾನಿ ಮೋದಿ ಸರಿಯಾದ ನಿರ್ಧಾರವನ್ನ ಸರಿಯಾದ ಸಮಯಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಮೃತ ಮಂಜುನಾಥ್ ರಾವ್ ತಾಯಿ ಹೇಳಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಭರತ್ ಭೂಷಣ್ ತಂದೆ ಕೂಡ ಭಾರತೀಯ ಸೈನ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

More