ದೊಡ್ಡ ಅವಘಡದಿಂದ ಪಾರಾದ ಮಗ; ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಪವನ್ ಕಲ್ಯಾಣ್ ಪತ್ನಿ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದೊಡ್ಡ ಅವಘಡದಿಂದ ಪಾರಾದ ಮಗ; ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಪವನ್ ಕಲ್ಯಾಣ್ ಪತ್ನಿ, ವಿಡಿಯೋ

ದೊಡ್ಡ ಅವಘಡದಿಂದ ಪಾರಾದ ಮಗ; ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಪವನ್ ಕಲ್ಯಾಣ್ ಪತ್ನಿ, ವಿಡಿಯೋ

Published Apr 14, 2025 07:30 PM IST Prasanna Kumar PN
twitter
Published Apr 14, 2025 07:30 PM IST

  • ಸಿಂಗಾಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಗಾಯಗೊಂಡಿದ್ದ ಪುತ್ರ ಮಾರ್ಕ್ ಶಂಕರ್ ದೊಡ್ಡ ಅಪಾಯದಿಂದ ಪಾರಾಗಿದ್ದಕ್ಕೆ ಪವನ್ ಕಲ್ಯಾಣ್ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ. ಮಾರ್ಕ್ ಶಂಕರ್ ಗಂಡಾಂತರದಿಂದ ಪಾರಾಗಿರುವುದಕ್ಕೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ, ತಿರುಪತಿಗೆ ಹರಕೆ ರೂಪದಲ್ಲಿ ಮುಡಿ ಕೊಟ್ಟಿದ್ದಾರೆ.

More