ಬೀದರ್: ಎಟಿಎಂಗೆ ತುಂಬಲು ತಂದಿದ್ದ 93 ಲಕ್ಷ ಹಣ ದೋಚಿದ ಡಕಾಯಿತರು; ಸಿಸಿಟಿವಿ ದೃಶ್ಯ ವೈರಲ್, VIDEO
- ಬೀದರ್ ನಗರದ ಶಿವಾಜಿ ಸರ್ಕಲ್ನಲ್ಲಿದ್ದ ಎಸ್ಬಿಐನ ಮುಖ್ಯ ಬ್ರ್ಯಾಂಚ್ ಬಳಿಯಿದ್ದ ಎಟಿಎಂಗೆ ಹಣ ತುಂಬಲು ತಂದಿದ್ದ 93 ಲಕ್ಷ ಹಣವನ್ನು ಡಕಾಯಿತರು ದೋಚಿದ್ದಾರೆ. ಬೈಕ್ನಲ್ಲಿ ಆಗಮಿಸಿದ ಆಗಂತುಕರು ಕಣ್ಣಿಗೆ ಖಾರದ ಪುಡಿ ಎರಚಿ 6 ಸುತ್ತು ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ ಗುಂಡು ತಗುಲಿದ ಸಿಎಂಸಿ ಸಿಬ್ಬಂದಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಸಿಬ್ಬಂದಿ ಶಿವಕಾಶಿನಾಥ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ವಿಡಿಯೋ ಇಲ್ಲಿದೆ ನೋಡಿ.
- ಬೀದರ್ ನಗರದ ಶಿವಾಜಿ ಸರ್ಕಲ್ನಲ್ಲಿದ್ದ ಎಸ್ಬಿಐನ ಮುಖ್ಯ ಬ್ರ್ಯಾಂಚ್ ಬಳಿಯಿದ್ದ ಎಟಿಎಂಗೆ ಹಣ ತುಂಬಲು ತಂದಿದ್ದ 93 ಲಕ್ಷ ಹಣವನ್ನು ಡಕಾಯಿತರು ದೋಚಿದ್ದಾರೆ. ಬೈಕ್ನಲ್ಲಿ ಆಗಮಿಸಿದ ಆಗಂತುಕರು ಕಣ್ಣಿಗೆ ಖಾರದ ಪುಡಿ ಎರಚಿ 6 ಸುತ್ತು ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ ಗುಂಡು ತಗುಲಿದ ಸಿಎಂಸಿ ಸಿಬ್ಬಂದಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಸಿಬ್ಬಂದಿ ಶಿವಕಾಶಿನಾಥ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ವಿಡಿಯೋ ಇಲ್ಲಿದೆ ನೋಡಿ.