ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದ ಧನಂಜಯ್‌; ಕಾಳೇನಹಳ್ಳಿಯಲ್ಲಿ ಮದುವೆ ಶಾಸ್ತ್ರಗಳೂ ಶುರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದ ಧನಂಜಯ್‌; ಕಾಳೇನಹಳ್ಳಿಯಲ್ಲಿ ಮದುವೆ ಶಾಸ್ತ್ರಗಳೂ ಶುರು

ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದ ಧನಂಜಯ್‌; ಕಾಳೇನಹಳ್ಳಿಯಲ್ಲಿ ಮದುವೆ ಶಾಸ್ತ್ರಗಳೂ ಶುರು

Published Feb 13, 2025 11:53 AM IST Manjunath Kotagunasi
twitter
Published Feb 13, 2025 11:53 AM IST

  • ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ ಮದುವೆ ತಯಾರಿ ಬಿರುಸಾಗಿದೆ. ಮನಸು ಗೆದ್ದ ಚೆಲುವೆ ಧನ್ಯತಾ ಕೈ ಹಿಡಿಯಲಿರುವ ಡಾಲಿ ಧನಂಜಯ ಅವರ ಮದುವೆ ಮೈಸೂರಿನಲ್ಲಿ ನಡೆಯಲಿದೆ. ಈಗಾಗಲೇ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದ್ದು, ಶಾಸ್ತ್ರಗಳು ಶುರುವಾಗಿವೆ. ಇದೇ ವೇಳೆ ಡಾಲಿ ಸಂಪ್ರದಾಯದಂತೆ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದಿದ್ದಾರೆ.

More