ನಮ್ಮ ಮೇಲೆ ಒತ್ತಡವಿಲ್ಲ, ತನಿಖೆ ವಿಚಾರದಲ್ಲಿ ಮೂಗು ತೂರಿಸಲು ಯಾರಿಗೂ ಅವಕಾಶವಿಲ್ಲ; ದರ್ಶನ್‌ ಕೊಲೆ ಕೇಸ್‌ ಬಗ್ಗೆ ಸಿಎಂ ಹೇಳಿದ್ದೇನು? VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನಮ್ಮ ಮೇಲೆ ಒತ್ತಡವಿಲ್ಲ, ತನಿಖೆ ವಿಚಾರದಲ್ಲಿ ಮೂಗು ತೂರಿಸಲು ಯಾರಿಗೂ ಅವಕಾಶವಿಲ್ಲ; ದರ್ಶನ್‌ ಕೊಲೆ ಕೇಸ್‌ ಬಗ್ಗೆ ಸಿಎಂ ಹೇಳಿದ್ದೇನು? Video

ನಮ್ಮ ಮೇಲೆ ಒತ್ತಡವಿಲ್ಲ, ತನಿಖೆ ವಿಚಾರದಲ್ಲಿ ಮೂಗು ತೂರಿಸಲು ಯಾರಿಗೂ ಅವಕಾಶವಿಲ್ಲ; ದರ್ಶನ್‌ ಕೊಲೆ ಕೇಸ್‌ ಬಗ್ಗೆ ಸಿಎಂ ಹೇಳಿದ್ದೇನು? VIDEO

Jun 20, 2024 11:55 AM IST Manjunath B Kotagunasi
twitter
Jun 20, 2024 11:55 AM IST

  • ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಸ್.ಪಿ ಪಿ ಅವರನ್ನು ಬದಲಾವಣೆ ಮಾಡಲು ನನ್ನ ಮೇಲೆ ಯಾವ ಸಚಿವರ, ಶಾಸಕರ ಒತ್ತಡವಿಲ್ಲ .ನನ್ನ ಮೇಲೆ ಒತ್ತಡ ಹಾಕಿದರೆ ಕೇಳುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕಾನೂನು ಏನು ಹೇಳುತ್ತದೆಯೋ ಅದನ್ನೇ ಮಾಡುತ್ತೇವೆ ಎಂದರು. ಪೊಲೀಸ್ ನವರಿಗೆ ಪ್ರಕರಣದಲ್ಲಿ ಎಲ್ಲಾ ಸ್ವಾತಂತ್ರ್ಯವನ್ನೂ ನೀಡಿದ್ದು, ಕಾನೂನಿನ ಪ್ರಕಾರ ತನಿಖೆ ಮಾಡಲು ಸೂಚಿಸಲಾಗಿದೆ ಎಂದರು.

More