ನೋಡಿದ ತಕ್ಷಣ ಅಣ್ಣಾ ಅಂತ ತಬ್ಬಿಕೊಂಡರು ; ದರ್ಶನ್ ಭೇಟಿಯ ಬಳಿಕ ವಿನೋದ್ ರಾಜ್ ಭಾವುಕ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನೋಡಿದ ತಕ್ಷಣ ಅಣ್ಣಾ ಅಂತ ತಬ್ಬಿಕೊಂಡರು ; ದರ್ಶನ್ ಭೇಟಿಯ ಬಳಿಕ ವಿನೋದ್ ರಾಜ್ ಭಾವುಕ Video

ನೋಡಿದ ತಕ್ಷಣ ಅಣ್ಣಾ ಅಂತ ತಬ್ಬಿಕೊಂಡರು ; ದರ್ಶನ್ ಭೇಟಿಯ ಬಳಿಕ ವಿನೋದ್ ರಾಜ್ ಭಾವುಕ VIDEO

Published Jul 23, 2024 06:20 PM IST Manjunath B Kotagunasi
twitter
Published Jul 23, 2024 06:20 PM IST

  • ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರನ್ನ ವಿನೋದ್ ರಾಜ್ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಅವರು, ದರ್ಶನ್ ಅವರನ್ನು ಒಬ್ಬ ಕಲಾವಿದ ಎನ್ನುವ ಬದಲು, ನಮ್ಮ ಹತ್ರದ ಸಂಬಂಧದವರು, ನಮ್ಮ ಕರುಳ ಸಂಬಂಧದವರು ಎನಿಸುತ್ತದೆ. ಅಷ್ಟು ಪ್ರೀತಿಯಿಂದ ಅಣ್ಣ ಅಂತ ಬಂದು ಅವರು ತಬ್ಬಿಕೊಂಡರು. ಪ್ರಾಣ ಕಳೆದುಕೊಂಡಂತೆ ಆಯ್ತು ನಮಗೆ. ಅಷ್ಟು ಪ್ರೀತಿಯನ್ನು ಕೊಟ್ಟರು, ಹೇಗೆ ಹೇಳಬೇಕು ಅಂತ ತಿಳಿಯುತ್ತಿಲ್ಲ ಎಂದು ಅವರು ಭಾವುಕರಾದರು.

More