ಏನೇ ಆಗ್ಲಿ ಮದುವೆ ಡೇಟ್ ಬದಲಿಸಬೇಡ, ನಾನು ಖಂಡಿತ ಬರ್ತಿನಿ; ತರುಣ್‌ ಸುಧೀರ್‌ಗೆ ದರ್ಶನ್‌ ಭರವಸೆ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಏನೇ ಆಗ್ಲಿ ಮದುವೆ ಡೇಟ್ ಬದಲಿಸಬೇಡ, ನಾನು ಖಂಡಿತ ಬರ್ತಿನಿ; ತರುಣ್‌ ಸುಧೀರ್‌ಗೆ ದರ್ಶನ್‌ ಭರವಸೆ Video

ಏನೇ ಆಗ್ಲಿ ಮದುವೆ ಡೇಟ್ ಬದಲಿಸಬೇಡ, ನಾನು ಖಂಡಿತ ಬರ್ತಿನಿ; ತರುಣ್‌ ಸುಧೀರ್‌ಗೆ ದರ್ಶನ್‌ ಭರವಸೆ VIDEO

Published Jul 20, 2024 02:24 PM IST Manjunath B Kotagunasi
twitter
Published Jul 20, 2024 02:24 PM IST

  • Tharun Sudhir on Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ್‌ಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದ್ದಾರೆ ಹತ್ಯೆ ಪ್ರಕರಣದಲ್ಲಿ ಭಾಗಿಯಾದ 17 ಮಂದಿ. ಇದೀಗ ಇದೇ ದರ್ಶನ್‌ ಅವರನ್ನು ಭೇಟಿಯಾಗಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಾಟೇರ ಸಿನಿಮಾ ನಿರ್ದೇಶಕ ತರುಣ್‌ ಸುಧೀರ್‌ ಭೇಟಿ ನೀಡಿದ್ದಾರೆ. ಒಂದಷ್ಟು ಹೊತ್ತು ಮಾತುಕತೆಯೂ ನಡೆದಿದೆ. ಇದೇ ವೇಳೆ ಎರಡು ಪುಸ್ತಕಗಳನ್ನೂ ನೀಡಿ ಮರಳಿದ್ದಾರೆ ತರುಣ್.‌

More