Yash: ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಶ್; ಸಿಂಪ್ಲಿಸಿಟಿ ಬಗ್ಗೆ ರಾಕಿಭಾಯ್ ಮಾತು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Yash: ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಶ್; ಸಿಂಪ್ಲಿಸಿಟಿ ಬಗ್ಗೆ ರಾಕಿಭಾಯ್ ಮಾತು Video

Yash: ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಶ್; ಸಿಂಪ್ಲಿಸಿಟಿ ಬಗ್ಗೆ ರಾಕಿಭಾಯ್ ಮಾತು VIDEO

Published Mar 01, 2024 06:37 PM IST Manjunath B Kotagunasi
twitter
Published Mar 01, 2024 06:37 PM IST

  • ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಬಳ್ಳಾರಿಗೆ ಭೇಟಿ ನೀಡಿ ದೇವಸ್ಥಾನದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಬಳ್ಳಾರಿಯ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆಗೆ ಬಂದಿದ್ದ ಅವರು ಸಾಹಿ ಜೊತೆಗಿನ ಗೆಳೆತನದ ಬಗ್ಗೆ ಹೇಳಿದ್ದಾರೆ. ಇದೇ ವೇಳೆ ಮಕ್ಕಳಿಗೆ ಚಿಕ್ಕ ಅಂಗಡಿಯಲ್ಲಿ ತಿಂಡಿ ಕೊಡಿಸಿದ ಬಗ್ಗೆ ಮಾತನಾಡಿದ ಅವರು, ನಾವೆಲ್ಲಾ ಬೆಳೆದಿದ್ದೇ ಹಾಗೆ ಎಂದಿದ್ದಾರೆ.

More