B.S. yediyurappa On Prajwal revanna : ಕಾಂಗ್ರೆಸ್ ಗೆ 2 ಸೀಟ್ ಕೂಡ ಬರಲ್ಲ, ಅವರು ಒತ್ತಡದಲ್ಲಿದ್ದಾರೆ
ಪ್ರಜ್ವಲ್ ರೇವಣ್ಣ ಕೇಸ್ ಗೆ ಪ್ರಧಾನಿ ಮೋದಿ ಕ್ಷಮೆ ಕೇಳಬೇಕು ಎಂಬುದು ಮೂರ್ಖತನ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಪ್ರಜ್ವಲ್ ಪ್ರಕರಣ ಒಬ್ಬ ವ್ಯಕ್ತಿಯದ್ದಾಗಿದ್ದು, ತಪ್ಪು ಮಾಡಿದ್ದು ಸಾಬೀತಾದರೆ ಕಾನೂನು ಶಿಕ್ಷಿಸಲಿದೆ ಎಂದಿದ್ದಾರೆ. ಇನ್ನು ಕಾಂಗ್ರೆಸ್ ಗೆ ಈ ಬಾರಿ ದೇಶದಲ್ಲಿ 50 ಸೀಟ್ ಗಳನ್ನ ಗೆಲ್ಲುವುದೂ ಕಷ್ಟವಾಗಿದ್ದು, ರಾಹುಲ್ ಗಾಂಧಿ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25 ಸ್ಥಾನಗಳನ್ನ ಗೆಲ್ಲಲ್ಲಿದ್ದು, ದೇಶದಲ್ಲಿ 400 ಸೀಟ್ ಪಕ್ಕಾ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಕೇಸ್ ಗೆ ಪ್ರಧಾನಿ ಮೋದಿ ಕ್ಷಮೆ ಕೇಳಬೇಕು ಎಂಬುದು ಮೂರ್ಖತನ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಪ್ರಜ್ವಲ್ ಪ್ರಕರಣ ಒಬ್ಬ ವ್ಯಕ್ತಿಯದ್ದಾಗಿದ್ದು, ತಪ್ಪು ಮಾಡಿದ್ದು ಸಾಬೀತಾದರೆ ಕಾನೂನು ಶಿಕ್ಷಿಸಲಿದೆ ಎಂದಿದ್ದಾರೆ. ಇನ್ನು ಕಾಂಗ್ರೆಸ್ ಗೆ ಈ ಬಾರಿ ದೇಶದಲ್ಲಿ 50 ಸೀಟ್ ಗಳನ್ನ ಗೆಲ್ಲುವುದೂ ಕಷ್ಟವಾಗಿದ್ದು, ರಾಹುಲ್ ಗಾಂಧಿ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25 ಸ್ಥಾನಗಳನ್ನ ಗೆಲ್ಲಲ್ಲಿದ್ದು, ದೇಶದಲ್ಲಿ 400 ಸೀಟ್ ಪಕ್ಕಾ ಎಂದಿದ್ದಾರೆ.