ಕನ್ನಡ ಸುದ್ದಿ  /  Video Gallery  /  Vijayanagara News Congress Leader Siddaramaiah Loses Balance While Getting Inside The Car Karnataka Elections Mgb

Siddaramaiah: ಕಾರು ಹತ್ತುವಾಗ ಬ್ಯಾಲನ್ಸ್ ಕಳೆದುಕೊಂಡ ಸಿದ್ದರಾಮಯ್ಯ; VIDEO

Apr 29, 2023 03:01 PM IST Meghana B
twitter
Apr 29, 2023 03:01 PM IST
  • ಪ್ರಚಾರಕ್ಕೆಂದು ವಿಜಯನಗರ ಜಿಲ್ಲೆಗೆ ಆಗಮಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾರು ಹತ್ತಿ ಒಳಗಡೆ ಕೂರಲು ಹೋದಾಗ ಬ್ಯಾಲನ್ಸ್ ಕಳೆದುಕೊಂಡಿದ್ದಾರೆ. ಇನ್ನೇನು ಕೆಳಗೆ ಬಿದ್ದರು ಅನ್ನುವಷ್ಟರಲ್ಲಿ ಅಲ್ಲಿದ್ದವರು ರಕ್ಷಿಸಿದ್ದಾರೆ. ಘಟನೆ ಬಳಿಕ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, "ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ. ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ. ಇದನ್ನು ಅತಿರಂಜಿತ ರೀತಿಯಲ್ಲಿ ವರದಿ‌ಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ" ಎಂದಿದ್ದಾರೆ.
More