ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ದಿನಾಂಕ ಯಾವುದು?

By Suma Gaonkar
Dec 13, 2024

Hindustan Times
Kannada

ಪವಿತ್ರಾ ಗೌಡ ಜೊತೆ ಲಿವಿನ್ ರಿಲೇಷನ್‌ಶಿಪ್‌ನಲ್ಲಿ ದರ್ಶನ್‌ ಇದ್ದರು

ಮಂಗಳವಾರ ಜೂನ್ 11/ 2024ರಂದು ಅವರು ಜೈಲು ಸೇರಿದ್ದರು

ಕೋರ್ಟ್‌ನಲ್ಲಿ ಜಾಮೀನಿಗಾಗಿ ವಾದ ನಡೆಯುತ್ತಿತ್ತು

ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸ್‌ ಕಸ್ಟಡಿ ಸೇರಿದ್ದರು

ದರ್ಶನ್ ತಮ್ಮ ಬೆನ್ನು ನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೂ ದಾಖಲಾಗಿದ್ದರು

ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್ ಮಾಡಿದ ಕಾರಣಕ್ಕಾಗಿ ಕೊಲೆ ನಡೆದಿತ್ತು

ದರ್ಶನ್ ಜತೆ ಪವಿತ್ರಾ ಗೌಡ ಕೂಡ ಜೈಲು ಸೇರಿದ್ದಳು

ಇದೀಗ ಎಲ್ಲ ಆರೋಪಿಗಳಿಗೂ ಬೇಲ್ ಸಿಕ್ಕಿದೆ

ಬಾಲಿವುಡ್‌ ನಟಿ ರವೀನಾ ಟಂಡನ್‌ ಮಸ್ತ್‌ ಮಸ್ತ್‌ ಫೋಟೋಗಳು