ಮೈಸೂರಲ್ಲಿ ಮರಗಳ ಮಾರಣಹೋಮಕ್ಕೆ ಮಕ್ಕಳಿಂದಲೂ ಆಕ್ರೋಶ
By Umesha Bhatta P H
Apr 19, 2025
Hindustan Times
Kannada
ಮೋಂಬತ್ತಿ ಹಿಡಿದ ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು
ಮೈಸೂರು ಎಸ್ಪಿ ಕಚೇರಿ ಬಳಿ ಪರ ಕಡಿದದ್ದಕ್ಕೆ ಮೌನ ಮೆರವಣಿಗೆ
ಮರಗಳಿಗಳಿಗಿಂತ ರಸ್ತೆ ಅಗಲೀಕರಣ ಮುಖ್ಯವೇ ಎನ್ನುವ ಬಾಲಕನ ಕಳಕಳಿಗೆ ಮೆಚ್ಚುಗೆ
ಪಾರಂಪರಿಕ ಮರಗಳೂ ಇರುವ ಮೈಸೂರಿನ ಹಿರಿಮೆ ಉಳಿಸಿ ಎಂಬ ಹಕ್ಕೊತ್ತಾಯ
ರೈತ ಸಂಘಟನೆಗಳಿಂದಲೂ ಮೈಸೂರಿನ ಹೋರಾಟಕ್ಕೆ ಬೆಂಬಲ
ಅಭಿವೃದ್ದಿ ನೆಪದಲ್ಲಿ ಮರ ಕಡಿದು ಪರಿಸರ ಹಾಳು ಬೇಡಿ ಎಂಬ ಸಂದೇಶ
ಮರ ಕಡಿದದ್ದನ್ನು ವಿರೋಧಿಸಿ ನಡೆಸಿದ ಮೌನ ಮೆರವಣಿಗೆಗೆ ಯದುವೀರ್ ಸಾಥ್
ಮರ ಉಳಿಸಬೇಕಾದ ಅರಣ್ಯ ಇಲಾಖೆಯಿಂದಲೇ ಅನುಮತಿಗೆ ಆಕ್ರೋಶ
ಮೈಸೂರಿನಲ್ಲಿ ಇನ್ನೂ ಹಲವು ಕಡೆ ಮರ ಕಡಿಯುವ ಪ್ರಸ್ತಾಪ ತಡೆಗೆ ಮನವಿ
ಮರ ಕಡಿದ ಸ್ಥಳದಲ್ಲಿಯೇ ಸಸಿ ನೆಟ್ಟು ಮತ್ತೊಂದು ಹೋರಾಟಕ್ಕೆ ಅಣಿಯಾದ ಪರಿಸರ ಸಂಘಟನೆಗಳು
ರಿಯಲ್ ಎಸ್ಟೇಟ್ನಿಂದ ಲಾಭವಾಗಲಿದೆ; ಮೇ 19ರ ದಿನಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ