ವಿಷ್ಣು ಚಾಲೀಸವನ್ನು ಯಾವಾಗ, ಹೇಗೆ ಪಠಿಸಬೇಕು; ಏನೆಲ್ಲಾ ಪ್ರಯೋಜನಗಳಿವೆ
By Raghavendra M Y
Apr 18, 2025
Hindustan Times
Kannada
ಹಿಂದೂ ಧರ್ಮದಲ್ಲಿ ವಿಷ್ಣುವನ್ನು ಪೂಜಿಸುವುದರಿಂದ ಎಲ್ಲಾ ಕಷ್ಠಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ
ಗುರುವಾರ ವಿಷ್ಣುವಿನ ಪೂಜೆಗೆ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ
ಜಾತಕದಲ್ಲಿ ಗುರು ದೋಷ ಇರುವ ವ್ಯಕ್ತಿ ಗುರುವಾರ ಉಪವಾ ಮಾಡಿ ಶ್ರೀಹರಿ ವಿಷ್ಣುವನ್ನು ಪೂಜಿಸಬೇಕು
ವಿಷ್ಣುವಿನ ಆಶೀರ್ವಾದ ಪಡೆಯಲು ವಿಷ್ಣು ಚಾಲೀಸಾವನ್ನು ಪಠಿಸಲಾಗುತ್ತದೆ
ವಿಷ್ಣು ಚಾಲೀಸವನ್ನು ಯಾವಾಗ ಮತ್ತು ಹೇಗೆ ಪಠಿಸಬೇಕು ಎಂಬುದನ್ನು ತಿಳಿಯೋಣ
ವಿಷ್ಣು ಚಾಲೀಸವನ್ನು ಯಾವಾಗ ಬೇಕಾದರೂ ಪಠಿಸಬಹುದು. ಆದರೆ ಗುರುವಾರ ಪಠಿಸಿದರೆ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ
ಪಠಣವನ್ನು ಪ್ರಾರಂಭಿಸುವ ಮೊದಲು, ಸಂಜೆಯ ವೇಳೆ ಆಸನದ ಮೇಲೆ ಕುಳಿತು ನೀರಿನಿಂದ ಪ್ರತಿಜ್ಞೆ ಮಾಡುವಾಗ ವಿಷ್ಣುವನ್ನು ಧ್ಯಾನಿಸಿ. ನಂತರ ಪಠಣವನ್ನು ಪ್ರಾರಂಭಿಸಿ
ಹೀಗೆ ಮಾಡುವುದರಿಂದ ಜೀವನದ ತೊಂದರೆಗಳು ನಾಶವಾಗುತ್ತವೆ ಎಂದು ನಂಬಲಾಗಿದೆ
ವಿಷ್ಣು ಚಾಲೀಸ ಪಠಿಸುವುದರಿಂದ ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಾರಂಭಿಸುತ್ತದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಪ್ರತಿಷ್ಠಿತ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ