ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಶಿವರಾತ್ರೀಶ್ವರರ ಜಾತ್ರಾ ಮಹೋತ್ಸವ ಶುರು
By Umesha Bhatta P H
Jan 26, 2025
Hindustan Times
Kannada
ಆರು ದಿನಗಳ ಕಾಲ ಕಪಿಲಾ ತೀರದ ಐತಿಹಾಸಿಕ ಊರಿನಲ್ಲಿ ಜಾತ್ರಾ ಸಡಗರ
ಜಾತ್ರೆ ಹಾಗೂ ಗಣರಾಜ್ಯೋತ್ಸವ ಅಂಗವಾಗಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಗೆ ಗೌರವ ಸಲ್ಲಿಕೆ
Vatal Anand
ಸುತ್ತೂರು ಜಾತ್ರಾ ಮಹೋತ್ಸವ ಹಿಂದಿನ ಕತೃತ್ವ ಶಕ್ತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಸುತ್ತೂರು ಜಾತ್ರಾ ಮಹೋತ್ಸವಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಪೂಜೆ
ಸುತ್ತೂರಿನಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ವಿಶೇಷ ಆರತಿ
ಸುತ್ತೂರು ಜಾತ್ರೆಯ ವಿಶೇಷ ಆಕರ್ಷಣೆಯಾದ ವಸ್ತು ಪ್ರದರ್ಶನ ಹಾಗೂ ಕೃಷಿ ಮೇಳದ ನೋಟ
ಸುತ್ತೂರು ಜಾತ್ರೆಯ ಕೃಷಿ ವಸ್ತುಪ್ರದರ್ಶನದಲ್ಲಿ ಗಮನ ಸೆಳೆಯುವ ಜೋಡೆತ್ತು
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕಲಾವಿದೆ ಲಕ್ಷ್ಮಿ ಹಾಗೂ ತಂಡದಿಂದ ನಾಟಕ ಪ್ರದರ್ಶನ
ಸುತ್ತೂರು ಜಾತ್ರೆಗೆ ಬರುವ ಭಕ್ತರಿಗೆ ನಿತ್ಯ ದಾಸೋಹವೂ ಶುರುವಾಗಿದೆ
ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಅಣಿಯಾದ ವೇದಿಕೆ
GL Tripurantaka
ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಬಂದ ರೋಬೋಟಿಕ್ ಆನೆ
ನೂತನ ಜೆರ್ಸಿಯಲ್ಲಿ ಭಾರತದ ಆಟಗಾರರು ಮಿಂಚು; ಫೋಟೋಸ್ ಇಲ್ಲಿವೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ