ವಿತ್ತ ಸಚಿವರ ಬಜೆಟ್ ಭಾಷಣದ ಬಳಿಕ ನೆನಪಿನಲ್ಲಿ ಉಳಿದ ಹೇಳಿಕೆಗಳು
ಕೇಂದ್ರ ಬಜೆಟ್
By Umesh Kumar S Jan 28, 2025
Hindustan Times Kannada
ನಮ್ಮ ದೇಶ ವಿಭಜನೆಯ ಆಘಾತದ ನೆರಳಿನಲ್ಲಿ ಮಂಡಿಸುತ್ತಿರುವ ಬಜೆಟ್ ಇದು. ಆದರೆ, ಇದು ದೇಶದ ಪುನರ್ನಿಮಾಣಕ್ಕೆ ಮತ್ತು ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುವುದಕ್ಕೆ ಮುಕ್ತ ಮತ್ತು ಸಾರ್ವಭೌಮ ಜನರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ.
| ಆರ್.ಕೆ.ಷಣ್ಮುಖಂಚೆಟ್ಟಿ
( ಮೊದಲ ಕೇಂದ್ರ ಬಜೆಟ್ 1947 ನವೆಂಬರ್ 26)
ಕೇಂದ್ರ ಬಜೆಟ್ 1947
ನಾನು ಮುಂಬರುವ ಹಣಕಾಸು ವರ್ಷವನ್ನು ಒಂದು ನಿರ್ದಿಷ್ಟ ಮಟ್ಟದ ಆಶಾವಾದದೊಂದಿಗೆ ಎದುರುನೋಡುತ್ತೇನೆ. ಸರಿಯಾದ ನೀತಿಗಳನ್ನು ಅನುಸರಿಸಿದರೆ ಅದು ಪುನರುಜ್ಜೀವನದ ವರ್ಷವಾಗಬಹುದು ಎಂಬ ನಿರೀಕ್ಷೆಯೂ ಇದೆ | ಮೊರಾರ್ಜಿ ದೇಸಾಯಿ, (ಕೇಂದ್ರ ಬಜೆಟ್ 1967-68)
ಕೇಂದ್ರ ಬಜೆಟ್ 1967-68
ಯಾವುದಾದರೂ ಚಿಂತನೆಗೆ ಕಾಲಕೂಡಿ ಬಂದರೆ ಅದನ್ನು ತಡೆಯೋದಕ್ಕೆ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. | ಡಾ ಮನಮೋಹನ ಸಿಂಗ್,
(ಕೇಂದ್ರ ಬಜೆಟ್ 1991-92)
ಕೇಂದ್ರ ಬಜೆಟ್ 1991-92
ಗಾಳಿಯಲ್ಲಿ ಗೋಪುರ ಕಟ್ಟುತ್ತೀರಾದರೆ, ಅದು ಕಳೆದುಹೋಗಬೇಕಾಗಿಲ್ಲ. ಅದಕ್ಕೆ ಬುನಾದಿ ಗಾಳಿಯಲ್ಲೇ ಕಟ್ಟಿಕೊಡಿ. ಆಗ ಅದು ಕಳೆದು ಹೋಗುವುದಿಲ್ಲ. ಹಾಗೆಯೇ, ಯುವಕರು ತಮ್ಮ ಕೋಟೆಗಳನ್ನು ನಿರ್ಮಿಸಬಹುದಾದ ಅಡಿಪಾಯವನ್ನು ಹಾಕುವುದು ನಮ್ಮ ಕರ್ತವ್ಯ. | ಪಿ ಚಿದಂಬರಂ, (ಕೇಂದ್ರ ಬಜೆಟ್ 2006-07)
ಕೇಂದ್ರ ಬಜೆಟ್ 2006-07
ಸ್ವಂತ ದೇಶದ ಆಗುಹೋಗುಗಳ ವಿಚಾರದಲ್ಲಿ ತೃಪ್ತಿಗೆ ಅವಕಾಶವೂ ಇಲ್ಲ, ಯಾವುದೇ ಕ್ಷಮೆಯೂ ಇಲ್ಲ ಎಂದು ನಾನು ನಂಬಿದ್ದರೂ, ಈ ಪ್ರಪಂಚದಲ್ಲಿ ನಾವು ನೆಲದ ವಾಸ್ತವವನ್ನು ನಿರ್ಲಕ್ಷಿಸಿ ಮುನ್ನಡೆದರೆ ದಾರಿ ತಪ್ಪುವುದು ಖಚಿತ. | ಪ್ರಣಬ್ ಮುಖರ್ಜಿ, (ಕೇಂದ್ರ ಬಜೆಟ್ 2012-13)
ಕೇಂದ್ರ ಬಜೆಟ್ 2012-13
ನಮ್ಮ ಸರ್ಕಾರವು 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ತತ್ತ್ವಕ್ಕೆ ಬದ್ಧವಾಗಿ ಕೆಲಸ ಮಾಡುತ್ತದೆ | ಅರುಣ್ ಜೇಟ್ಲಿ, (ಕೇಂದ್ರ ಬಜೆಟ್ - 2014-15)
ಕೇಂದ್ರ ಬಜೆಟ್ 2014-15
ನಾವು 2022 ರ ವೇಳೆಗೆ ‘ಹೊಸ ಭಾರತ’ ವನ್ನು ಅರಿತುಕೊಳ್ಳುವತ್ತ ಸಾಗುತ್ತಿದ್ದೇವೆ, ನಾವು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಾಗ ಸ್ವಚ್ಛ ಮತ್ತು ಆರೋಗ್ಯ ಭಾರತವನ್ನು ಕಾಣುತ್ತೇವೆ. | ಪಿಯೂಷ್ ಗೋಯೆಲ್, (ಕೇಂದ್ರ ಬಜೆಟ್ 2019-20)
ಕೇಂದ್ರ ಬಜೆಟ್ 2019-20
ಭಾರತದ ಈ ಸಲದ ಬಜೆಟ್ನಲ್ಲಿ ಮಹತ್ವಾಕಾಂಕ್ಷೆಯ ಭಾರತ, ಆರ್ಥಿಕ ಅಭಿವೃದ್ಧಿ ಮತ್ತು ಕಾಳಜಿಯುಳ್ಳ ಸಮಾಜ ಎಂಬ ಮೂರು ಪ್ರಮುಖ ವಿಷಯಗಳು ಕೇಂದ್ರಬಿಂದುವಾಗಿರುತ್ತವೆ. | ನಿರ್ಮಲಾ ಸೀತಾರಾಮನ್,
(ಕೇಂದ್ರ ಬಜೆಟ್ 2019-20)
ಕೇಂದ್ರ ಬಜೆಟ್ 2019-20
ಇದು ಅಮೃತ ಕಾಲದ ಮೊದಲ ಬಜೆಟ್.... ಅಮೃತ ಕಾಲಕ್ಕಾಗಿ ನಮ್ಮ ಗುರಿ ಸಾಧನೆಯು ತಂತ್ರಜ್ಞಾನ-ಚಾಲಿತ ಮತ್ತು ಜ್ಞಾನ ಆಧಾರಿತ ಆರ್ಥಿಕತೆಯು ಸಾರ್ವಜನಿಕ ಹಣಕಾಸು ಮತ್ತು ಬಲವಾದ ಹಣಕಾಸು ವಲಯವನ್ನು ಒಳಗೊಂಡಿದೆ. ಇದನ್ನು ಸಾಧಿಸಲು, ಸಬ್ ಕಾ ಸಾಥ್ ಎನ್ನುವ ಮಂತ್ರದೊಂದಿಗೆ ಜನರ ಸಹಭಾಗಿತ್ವ ಮುಖ್ಯ. | ನಿರ್ಮಲಾ ಸೀತಾರಾಮನ್,
(ಕೇಂದ್ರ ಬಜೆಟ್ 2023-24)