ಕನ್ನಡ ತೇರು ಎಳೆದ ಮಂಡ್ಯದ ಸಾಹಿತಿಗಳು, ಮಂಡ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾದವರು

By Umesha Bhatta P H
Dec 17, 2024

Hindustan Times
Kannada

1918 ಮೇ 11, 12, 13: ಧಾರವಾಡ  ಸಮ್ಮೇಳನ,  ಆರ್. ನರಸಿಂಹಾಚಾರ್

1928 ಜೂನ್ 1, 2, 3: ಕಲಬುರ್ಗಿ,  ಬಿ.ಎಂ.ಶ್ರೀಕಂಠಯ್ಯ

1946 ಮೇ 07, 08, 09:  ಹರಪನಹಳ್ಳಿ,  ಸಿ.ಕೆ.ವೆಂಕಟರಾಮಯ್ಯ (ಶ್ರೀರಂಗಪಟ್ಟಣದಲ್ಲಿ ವಕೀಲರಾಗಿದ್ದವರು)

1981 ಮಾರ್ಚ್‌ 13, 14, 15: ಚಿಕ್ಕಮಗಳೂರು, ಪು.ತಿ.ನರಸಿಂಹಾಚಾರ್

1984 ಮಾರ್ಚ್ 23, 24, 25 ಕೋಲಾರದ ಕೈವಾರ  ಸಮ್ಮೇಳನ ಎ.ಎನ್.ಮೂರ್ತಿ ರಾವ್

1990 ಡಿಸೆಂಬರ್ 28, 29, 30: ಮೈಸೂರು, ಕೆ.ಎಸ್. ನರಸಿಂಹಸ್ವಾಮಿ

1995 ಜೂನ್ 03, 04, 05: ಮುಧೋಳ,  ಎಚ್.ಎಲ್. ನಾಗೇಗೌಡ    

 2011 ಫೆಬ್ರವರಿ 04, 05, 06: ಬೆಂಗಳೂರು,  ಜಿ. ವೆಂಕಟಸುಬ್ಬಯ್ಯ

1974 ಮೇ 31, ಜೂನ್ 1, 2, ಮಂಡ್ಯ  ಸಮ್ಮೇಳನ ಜಯದೇವಿತಾಯಿ ಲಿಗಾಡೆ

1994 ಫೆಬ್ರವರಿ 11, 12, 13: ಮಂಡ್ಯ , ಚದುರಂಗ

2024 ಡಿಸೆಂಬರ್‌ 20 21 22: ಮಂಡ್ಯ,  ಗೊರು ಚನ್ನಬಸಪ್ಪ

ಪಿತೃ ದೋಷ ನಿವಾರಣೆಗಾಗಿ ಮೌನಿ ಅಮಾವಾಸ್ಯೆ ದಿನ ಈ ಪರಿಹಾರಗಳನ್ನು ಮಾಡಿ

Pic Credit: Shutterstock