ಮೈಸೂರು ದಸರಾ ಯಶಸ್ವಿಯಾಗಿ ಕಾಡಿಗೆ ಹೊರಟ ಅಭಿಮನ್ಯು
By Umesha Bhatta P H
Oct 15, 2024
Hindustan Times
Kannada
ಮೈಸೂರು ದಸರಾ ಮುಗಿಸಿ ಹೊರಟ ಅಭಿಮನ್ಯುವಿನ ಕಣ್ಣೀರ ವಿದಾಯ ಚಿತ್ರ: ರವಿಕೀರ್ತಿಗೌಡ
ಮೈಸೂರು ಅರಮನೆಯಿಂದ ಹೊರಟ ಅಭಿಮನ್ಯು ಜತೆ ಪ್ರೀತಿಯ ಅಭಿಮಾನಿಗಳು
ಮೈಸೂರು ಅರಮನೆಯಿಂದ ಕೊಡಗಿನ ಕಾಡಿನತ್ತ ಹೊರಟ ಅಭಿಮನ್ಯು
ಲಾರಿ ಏರಿ ಕಾಡಿನ ಕಡೆಗೆ ಹೊರಡುವ ಮುನ್ನ ಸೊಂಡಿಲು ಎತ್ತಿ ಪ್ರೀತಿ ತೋರಿದ !
ಅಭಿಮನ್ಯುವಿನ ಜತೆಯಲ್ಲಿ ಪ್ರೀತಿಯ ಮಾವುತ ವಸಂತ
ಅಭಿಮನ್ಯು ದಸರಾದಲ್ಲಿ ತನ್ನ ಜವಾಬ್ದಾರಿ ನಿಭಾಯಿಸಿ ಮೆಚ್ಚುಗೆ ಗಳಿಸಿದ
ಮೈಸೂರು ಅರಮನೆ ಆವರಣದಲ್ಲಿ ಗಜ ತಂಡಕ್ಕೆ ಗೌರವ ನೀಡಿದ ಜಿಲ್ಲಾಡಳಿತ
ಕಾಡಿಗೆತೆರಳಿದ ಅಭಿಮನು ಅಲ್ಲಿ ಸಹಜ ಜೀವನ ಆರಂಭಿಸಿದ್ದು ಹೀಗೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ