ಪ್ರತಿ ಹಿಂದೂಗಳಿಗೆ ತೀರ್ಥಯಾತ್ರೆ ಮಾಡುವ ಆಸೆ ಇರುತ್ತದೆ. ಆಯಾ ಸೀಸನ್ಕ್ಕೆ ತಕ್ಕಂತೆ ಭಕ್ತರು ದೂರದೂರಿಗೆ ಯಾತ್ರೆ ಹೋಗಿ ಬರುತ್ತಾರೆ. ಹಾಗೇ ಪ್ರತಿ ವರ್ಷವೂ ಭಕ್ತರು ಉತ್ತರಾಖಂಡ್ನ ಕೇದಾರನಾಥಕ್ಕೆ ಹೋಗಿ ಬರುತ್ತಾರೆ. ಈ ವರ್ಷ ನೀವು ಕೇದಾರನಾಥ ಯಾತ್ರೆಗೆ ಹೋಗಬೇಕೆಂದುಕೊಂಡಿದ್ದರೆ ಈ ವಿಚಾರಗಳು ನೆನಪಿರಲಿ.