Vastu Tips: ಹೀಗೆ ಮಾಡಿದರೆ ಮನೆಯಲ್ಲಿ ದುಡ್ಡಿಗೆ ಕೊರತೆಯೇ ಇರುವುದಿಲ್ಲ

By Raghavendra M Y
Apr 29, 2024

Hindustan Times
Kannada

ವಾಸ್ತು ಶಾಸ್ತ್ರದಲ್ಲಿ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುವ ಮಾರ್ಗಗಳನ್ನು ಸೂಚಿಸಲಾಗುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ನೀವು ತುಳಸಿ ಗಿಡನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇಡಬೇಕು

ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಸಾಲ ಮಾಡಿದ್ದರೆ ಅದನ್ನು ಬೇಗ ತೀರಿಸುತ್ತೀರಿ

ಮನೆಯ ನಲ್ಲಿಯಲ್ಲಿ ಹೀಗೆ ನೀರನ್ನು ವ್ಯರ್ಥವಾಗಲು ಬಿಡಬೇಡಿ. ಇದು ಮನೆಯಲ್ಲಿನ ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತೆ ಎಂದು ವಾಸ್ತು ಶಾಸ್ತ್ರ ಹೇಳುತ್ತೆ

ನೀರನ್ನು ವ್ಯರ್ಥವಾಗಲು ಬಿಟ್ಟರೆ ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ

Pexel

ಮನೆಯ ಮುಖ್ಯದ್ವಾರದಲ್ಲಿ ಪ್ರತಿದಿನ ಸಂಜೆಯ ಸಮಯದಲ್ಲಿ ದೀಪಗಳನ್ನು ಹಚ್ಚಬೇಕು

ಹೀಗೆ ಮಾಡುವುದರಿಂದ ನಿಮಗೆ ಲಕ್ಷ್ಮೀದೇವಿಯ ಆಶೀರ್ವಾದ ಇರುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರ ಕೋಣೆ ದಕ್ಷಿಣ ದಿಕ್ಕಿಗೆ ಇರಬಾರದು. ದಕ್ಷಿಣಕ್ಕೆ ದೇವಾಲಯ ಇಡೋದು ಶುಭವೆಂದು ಪರಿಗಣಿಸಾಲಗುವುದಿಲ್ಲ

ಈ ಕಾರಣದಿಂದ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತೀರಿ. ಮನೆಯಲ್ಲಿ ದೇವರ ಕೋಣೆ ಯಾವಾಗಲೂ ಈಶಾನ್ಯ ದಿಕ್ಕಿಗೆ ಇರಬೇಕು

ಈ ಮಾಹಿತಿ ನಂಬಿಕೆಗಳು, ಧಾರ್ಮಿಕ ಪಠ್ಯಗಳು ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿದೆ. ಯಾವುದೇ ಮಾಹಿತಿಯನ್ನು ಸ್ವೀಕರಿಸುವ ಮುನ್ನ ಇದಕ್ಕೆ ಸಂಬಂಧಸಿದ ತಜ್ಞರ ಸಲಹೆಗಳನ್ನು ಪಡೆಯಿರಿ

ಪುರುಷರಲ್ಲಿ ಅತಿಯಾಗಿ ಕೂದಲು ಉದುರಲು ಇವೇ ಪ್ರಮುಖ ಕಾರಣಗಳು