Rishab Shetty: ‘ಕುಗ್ಗಬೇಡ ನಿನ್ನ ಜತೆ ನಾನಿದ್ದೇನೆ!’ ದೈವದ ಮೊರೆ ಹೋದ ರಿಷಬ್ ಶೆಟ್ಟಿಗೆ ಸಿಕ್ತು ಅನುಗ್ರಹ
Jan 08, 2024 05:54 PM IST
- ಪ್ಯಾನ್ ಇಂಡಿಯಾ ಸಿನಿಮಾ ಆಗಿ ದೇಶಾದ್ಯಂತ ಗಮನಸೆಳೆದ ಕಾಂತಾರ ಚಿತ್ರದ ಎರಡನೇ ಭಾಗ ಚಿತ್ರೀಕರಣ ಹಂತದಲ್ಲಿದೆ. ಇದರ ನಡುವಲ್ಲೇ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ತುಳುನಾಡಿನ ದೈವದ ಮುಂದೆ ತಲೆಯೊಡ್ಡಿದ್ದಾರೆ. ಚಿತ್ರದ ವಿಚಾರದಲ್ಲಿ ಪರ- ವಿರೋಧ ಚರ್ಚೆ ಇರುವಾಗಲೇ ರಿಷಬ್ ಶೆಟ್ಟಿ ದೈವದಲ್ಲಿ ಚಿತ್ರಕ್ಕೆ ಅನುವು ಕೇಳಿರುವುದು ಕುತೂಹಲ ಮೂಡಿಸಿದೆ.