logo

Kannada News

Bangalore crime: ಅಮ್ಮನ ಅಶ್ಲೀಲ ಫೋಟೋ ಕಳುಹಿಸಿ ಮಗಳ ಬ್ಲ್ಯಾಕ್‌ಮೇಲ್, ದೂರು ದಾಖಲು

11:43 PM IST

  • ಬೆಂಗಳೂರಿನಲ್ಲಿ ಯುವತಿಯೊಬ್ಬರ ತಾಯಿ ನಗ್ನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಸಿ ಯುವತಿ ಚಿತ್ರಗಳನ್ನು ಪಡೆದಿದ್ದ ವ್ಯಕ್ತಿ ವಿರುದ್ದ ಮೊಕದ್ದಮೆ ದಾಖಲಾಗಿದೆ.
  • ವರದಿ: ಎಚ್‌.ಮಾರುತಿ. ಬೆಂಗಳೂರು

Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ photos

09:20 PM IST

  • ನದಿಗಳ ಒಡಲು ಬರಿದಾಗಿ ಜಲಾಶಯಗಳ ಬತ್ತಿ ಹೋಗಿವೆ. ಉಳಿದ ಅಲ್ಪಸ್ವಲ್ಪ ನೀರೇ ಈಗ ಆಸರೆ. ಕರ್ನಾಟಕದ ಮಲೆನಾಡು, ಹಳೆ ಮೈಸೂರು ಸೇರಿದಂತೆ ಎಲ್ಲೆಡೆ ಈ ಬಾರಿ ಭೀಕರ ಬರ ದರ್ಶನವನ್ನು ನದಿ, ಜಲಾಶಯ ಮಾಡಿಸುತ್ತಿವೆ 

Bangalore News: ಬೆಂಗಳೂರಲ್ಲಿ ಅನಧಿಕೃತ ಬಡಾವಣೆಗಳ ಅಬ್ಬರ, ನಿವೇಶನ ಖರೀದಿಸುವಾಗ ಇರಲಿ ಎಚ್ಚರ

08:44 PM IST

  • ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಮುಂದಾಗಿದ್ದೀರಾ? ಒಂದು ಕ್ಷಣ ತಾಳಿ, ಈ ಲೇಖನ ಓದಿ ನಂತರ ಮುಂದುವರೆಯಿರಿ; ಎಂತಹ ಬಡಾವಣೆಯಲ್ಲಿ ನಿವೇಶನ ಖರೀದಿಸಬೇಕು? ಏನೆಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ.
  • ವರದಿ: ಎಚ್‌.ಮಾರುತಿ. ಬೆಂಗಳೂರು

Hassan Sex Scandal: ಪ್ರಜ್ವಲ್‌ ನಂತರ ತಂದೆ ಎಚ್‌ಡಿರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ದೂರು, ಮೊಕದ್ದಮೆ ದಾಖಲು

07:34 PM IST

ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ದವೂ ಈಗ ಪ್ರಕರಣ ದಾಖಲಾಗಿದೆ.

KSRTC News: ಕರ್ನಾಟಕದ ಸಾರಿಗೆ ಬಸ್‌ಗಳಲ್ಲಿ ಸದ್ಯವೇ ಕ್ಯಾಶ್‌ಲೆಸ್‌ ಸೇವೆ, ಯುಪಿಐ ಮೂಲಕ ಹಣ ಪಾವತಿ

06:42 PM IST

  • ಕೆಎಸ್‌ಆರ್‌ಟಿಸಿಯಿಂದ ಸದ್ಯವೇ ಬಸ್‌ ಗಳಲ್ಲಿ ಡಿಜಿಟಲ್‌ ಪೇಮೆಂಟ್ ಸೇವೆ ಆರಂಭ. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳುತ್ತಿದೆ ಕೆಎಸ್ಆರ್‌ಟಿಸಿ. 

Parenting: ಮಕ್ಕಳಲ್ಲಿ ಕೀಳರಿಮೆ ಏಕೆ ಉಂಟಾಗುತ್ತೆ? 5 ಮುಖ್ಯ ಕಾರಣಗಳಿವು

08:03 PM IST

  • ಅನೇಕ ಮಕ್ಕಳಿಗೆ ಚಿಕ್ಕಂದಿನಿಂದಲೇ ಕೀಳರಿಮೆ ಇರುತ್ತದೆ. ಸರಿಯಾದ ಮಾರ್ಗದಲ್ಲಿ ಮಕ್ಕಳನ್ನ ಬೆಳೆಸಬೇಕಾದ ಜವಾಬ್ದಾರಿ ಹೊತ್ತಿರುವ ಪೋಷಕರು ಮೊದಲು ಮಕ್ಕಳಲ್ಲಿ ಏಕೆ ಕೀಳರಿಮೆ ಉಂಟಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

Arecanut News: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೆ ಯುವ ಮುಖ, ಹೊಸ ಅಧ್ಯಕ್ಷರ ಯೋಜನೆಗಳು ಏನೇನು?

07:56 PM IST

  • ಕರ್ನಾಟಕವೂ ಪ್ರಮುಖ ಅಡಿಕೆ ಬೆಳೆಯುವ ರಾಜ್ಯ. ಇಲ್ಲಿಯೂ ಅಡಿಕೆ ಬೆಳೆಗಾರರ ಸಂಘವೂ ಪ್ರಬಲವಾಗಿದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೆ ಮಹೇಶ್‌ ಪುಚ್ಚಪ್ಪಾಡಿ ಆಯ್ಕೆಯಾಗಿದ್ದಾರೆ. ಅವರ ಯೋಜನೆಗಳ ಕುರಿತು ಮಾತನಾಡಿದ್ದಾರೆ.
  • ಸಂದರ್ಶನ: ಹರೀಶ ಮಾಂಬಾಡಿ, ಮಂಗಳೂರು

ವಿಲ್ ಜಾಕ್ಸ್ ಸ್ಫೋಟಕ ಸೆಂಚುರಿ, ಕೊಹ್ಲಿ ಫಿಫ್ಟಿಗೆ ಬೆದರಿದ ಗುಜರಾತ್; ಆರ್​ಸಿಬಿಗೆ ಮೂರನೇ ಜಯ, ಪ್ಲೇಆಫ್ ಆಸೆ ಜೀವಂತ

07:26 PM IST

  • RCB Beat GT : 17ನೇ ಆವೃತ್ತಿಯ ಐಪಿಎಲ್​ನ 45ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವಿಲ್ ಜಾಕ್ಸ್ ಶತಕ ಬಾರಿಸಿದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

RCB Worst Record: ಗುಜರಾತ್ ವಿರುದ್ಧ 200 ರನ್ ಬಿಟ್ಟುಕೊಟ್ಟು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಆರ್​​ಸಿಬಿ

06:43 PM IST

  • RCB Worst Record : ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 200 ರನ್ ಬಿಟ್ಟುಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.

Parenting Tips: ಮಕ್ಕಳನ್ನು ಬೆಳೆಸುವಾಗ ಅಮ್ಮಂದಿರು ಎಂದಿಗೂ ಈ 9 ತಪ್ಪುಗಳನ್ನು ಮಾಡಲೇಬಾರದು; ತಾಯಂದಿರಿಗೆ ಇಲ್ಲಿದೆ ಮಹತ್ವದ ಸಲಹೆ

06:58 PM IST

  • ಮಾತೃತ್ವ ಪಯಣ ಎನ್ನುವುದು ಸುಲಭವಲ್ಲದ ಹಾದಿಯಲ್ಲ. ಅದರಲ್ಲಿ ಸಾಕಷ್ಟು ಏಳು-ಬೀಳುಗಳು ಎದುರಾಗುತ್ತವೆ. ಹಾಗಂತ ತಾಯಿಯಾದವಳು ಒಮ್ಮೆ ಮಾಡಿದ ತಪ್ಪನ್ನು ಪದೇ ಪದೇ ಮಾಡಬಾರದು. ಮಕ್ಕಳನ್ನು ಬೆಳೆಸುವಾಗ ತಾಯಿಯಾದವಳು ಈ 9 ತಪ್ಪುಗಳನ್ನು ಎಂದಿಗೂ ಮಾಡಲೇಬಾರದು. ಅಂತಹ ತಪ್ಪುಗಳು ಯಾವುವು ನೋಡಿ. 

ವಿರಾಟ್ ಕೊಹ್ಲಿ ಜೊತೆಗಿನ ಬಾಂಧವ್ಯದ ಬಗ್ಗೆ ನೆಗೆಟಿವ್ ಹೈಪ್‌ ಸೃಷ್ಟಿಸಿದ ಮಾಧ್ಯಮಗಳನ್ನು ಟೀಕಿಸಿದ ಗೌತಮ್ ಗಂಭೀರ್

06:21 PM IST

  • Gautam Gambhir on Virat Kohli: ಟಿಆರ್‌ಪಿಗಾಗಿ ನನ್ನ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಇಲ್ಲ ಸಲ್ಲದ ಹೈಪ್ ಸೃಷ್ಟಿಸಲಾಗುತ್ತಿದೆ ಎಂದು ಗೌತಮ್ ಗಂಭೀರ್​, ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

Srinivas Prasad: ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರ, ಬೆಂಗಳೂರಲ್ಲಿ ಚಿಕಿತ್ಸೆ

05:41 PM IST

  • ಕರ್ನಾಟಕದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಶಸ್ವಿ ಮಕ್ಕಳ ಪೋಷಕರಲ್ಲಿ ಕಾಣಿಸುವ 7 ಸಾಮಾನ್ಯ ಸಂಗತಿಗಳಿವು; ನಿಮಗೂ ಈ ಟಿಪ್ಸ್ ಸಹಾಯವಾಗುತ್ತೆ

06:00 PM IST

  • ಮಗುವಿನ ಭವಿಷ್ಯ ನಿರ್ಮಾಣದಲ್ಲಿ ಬಾಲ್ಯದಿಂದಲೇ ಅದರ ಲಾಲನೆ-ಪಾಲನೆ ಹೆಚ್ಚು ಪ್ರಭಾವಿತವಾಗಿರುತ್ತದೆ. ಮಗುವಿನ ಭಾವನಾತ್ಮಕ, ಸಾಮಾಜಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ನಿರ್ಣಾಯಕವಾಗಿರುತ್ತದೆ. ಯಶಸ್ವಿ ಪೋಷಕರು ಎನಿಸಿಕೊಳ್ಳುವಲ್ಲಿ ಪೋಷಕರಲ್ಲಿ ಇರಬೇಕಾದ ಸಾಮಾನ್ಯವಾದ ಕೆಲವು ಗುಣಲಕ್ಷಣಗಳು ಹೀಗಿವೆ. 

ತುಮಕೂರು ಸಿದ್ದಗಂಗಾಮಠದಲ್ಲಿ ನಟ ಶಿವರಾಜಕುಮಾರ್‌, ಗೀತಾಶಿವರಾಜ್‌ಕುಮಾರ್‌ ದಂಪತಿ, ಗದ್ದುಗೆ ದರ್ಶನ, ಸ್ವಾಮೀಜಿ ಆಶಿರ್ವಾದ photos

04:19 PM IST

  • ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಪತಿ ಶಿವರಾಜ್‌ಕುಮಾರ್‌  ಅವರೊಂದಿಗೆ ಭೇಟಿ ಸ್ವಾಮೀಜಿ ಆಶಿರ್ವಾದ ಪಡೆದುಕೊಂಡರು.
  • ಚಿತ್ರ- ಮಾಹಿತಿ: ಈಶ್ವರ್‌ ತುಮಕೂರು

Tomorrow Horoscope: ಆತ್ಮೀಯರಿಗೆ ಕೊಟ್ಟಿದ್ದ ಮಾತನ್ನು ಮರೆತು ಸಂದಿಗ್ಧತೆಗೆ ಸಿಲುಕುವಿರಿ; ನಾಳೆಯ ದಿನ ಭವಿಷ್ಯ

05:33 PM IST

29th April 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

Health Tips: ಸ್ನಾನದ ಬಳಿಕ ನೀರು ಕುಡಿಯಬಾರದೆ; ಒಂದು ವೇಳೆ ಕುಡಿದರೆ ಏನಾಗುತ್ತೆ

05:46 PM IST

ಸ್ನಾನ ಮಾಡಿದ ತಕ್ಷಣ ನೀರು ಕುಡಿಯಬಾರದೇ? ಒಂದು ವೇಳೆ ಕುಡಿದರೆ ಏನಾಗುತ್ತದೆ?  ಸ್ನಾನ ಮಾಡಿದ ತಕ್ಷಣ ನೀರು ಕುಡಿಯಬಾರದು ಎಂಬ ವಾದ ಏಕೆ ಇದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ತಿಳಿಯಿರಿ.

Aries Sign: 2 ವರ್ಷಗಳ ನಂತರ ಮೇಷರಾಶಿಯವರಿಗೆ ಒಲಿದು ಬಂದ ಅದೃಷ್ಟ; ಯಾವ ರೀತಿ ಶುಭ ಫಲಗಳು ದೊರೆಯಲಿವೆ?

06:00 AM IST

Aries Sign: ಗ್ರಹಗಳ ರಾಶಿ ಬದಲಾವಣೆಯಿಂದ ದ್ವಾದಶ ರಾಶಿಗಳು ಶುಭ, ಅಶುಭ, ಮಿಶ್ರ ಫಲಗಳನ್ನು ಅನುಭವಿಸುತ್ತಾರೆ. ಸಾಡೇ ಸಾತಿ ಇದ್ದಲ್ಲಿ 7 ವರ್ಷಗಳ ಕಾಲ ಶನಿಯಿಂದ ಬಾಧೆಗೆ ಒಳಗಾಗುತ್ತಾರೆ.  2 ವರ್ಷಗಳಿಂದ ಒಂದಲ್ಲಾ ಒಂದು ಸಮಸ್ಯೆ ಅನುಭವಿಸುತ್ತಿದ್ದ ಮೇಷ ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ. 

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

06:00 AM IST

  • ಕಳೆದೊಂದು ವಾರದಿಂದ ಚಿನ್ನ ದರ ಏರಿಳಿತ ಸಹಜವಾಗಿದೆ. ಈ ನಡುವೆ ಇಂದು (ಏಪ್ರಿಲ್‌ 29) ಚಿನ್ನದ ದರ ಸ್ಥಿರವಾಗುವ ಮೂಲಕ ಆಭರಣ ಪ್ರಿಯರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಬೆಳ್ಳಿ ದರವೂ ಇಳಿಕೆಯಾಗಿದ್ದು, ಖುಷಿ ಮೂಡಿಸಿದೆ.

ಬಸವಳಿದ ಬಿಎಂಟಿಸಿ: ಬೆಂಗಳೂರು ನಾಗರಿಕರಿಗೆ ಬಿಎಂಟಿಸಿ ಬಸ್‌ಗಿಂತಲೂ ಮೆಟ್ರೋ ಇಷ್ಟ; ಖಾಸಗಿ ವಾಹನಗಳ ಸಂಖ್ಯಾಸ್ಫೋಟ, ಸಾರಿಗೆ ಬಸ್‌ಗಳಿಗೆ ಸಂಕಷ್ಟ

06:00 AM IST

  • BMTC Bus: ಕೋವಿಡ್ ನಂತರ ಬಸ್‌ಗಳ ಕಾರ್ಯಾಚರಣೆ ಇಳಿಮುಖವಾಗುತ್ತಿದೆ. 2019-20 ರಲ್ಲಿ 6,195 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದರೆ ಈಗ ಅದು 5,639 ಕ್ಕೆ ಕುಸಿದಿದೆ. ಬಿಎಂಟಿಸಿ ಉದ್ಯೋಗಿಗಳ ಸಂಖ್ಯೆಯೂ ಕ್ರಮೇಣ ಕಡಿಮೆಯಾಗುತ್ತಿದೆ. (ವರದಿ: ಎಚ್.ಮಾರುತಿ)

Bhagavad Gita: ಕಾರ್ಯದರ್ಶಿ ಮೇಲೆ ಮಂತ್ರಿ ಇರುವಂತೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ನಿಯಂತ್ರಕರೇ; ಗೀತೆಯ ಸಾರಾಂಶ ಹೀಗಿದೆ

05:15 AM IST

  • Bhagavad Gita Updesh: ಕಾರ್ಯದರ್ಶಿ ಮೇಲೆ ಮಂತ್ರಿ ಇರುವಂತೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ನಿಯಂತ್ರಕರೇ ಎಂಬುದರ ಅರ್ಥವನ್ನು  ಭಗವದ್ಗೀತೆಯ 9ನೇ ಅಧ್ಯಾಯದ 11ನೇ ಶ್ಲೋಕದಲ್ಲಿ ತಿಳಿಯಿರಿ.

ಬುದ್ದಿವಂತಿಕೆಯ ತೀರ್ಮಾನದಿಂದಾಗಿ ಹಳೆಯ ಸಮಸ್ಯೆಗೆ ಪರಿಹಾರ, ಏಕಾಂಗಿಯಾಗಿ ಜವಾಬ್ದಾರಿ ನಿರ್ವಹಿಸುವಿರಿ; ಏ. 29ರ ದಿನ ಭವಿಷ್ಯ

05:10 AM IST

29 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (29th April 2024 2024 Daily Horoscope).

Horoscope Today: ಕಷ್ಟದ ಸಮಯದಲ್ಲಿ ಆತ್ಮೀಯರು ಜೊತೆಯಾಗಿ ನಿಲ್ಲಲಿದ್ದಾರೆ, ಕಲಾವಿದರಿಗೆ ವಿಶಿಷ್ಟ ಗೌರವಾದರ ದೊರೆಯಲಿದೆ; ಏ. 29ರ ದಿನ ಭವಿಷ್ಯ

05:05 AM IST

29 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (29th April 2024 Daily Horoscope).

Horoscope Today: ಸಂಗಾತಿಯೊಂದಿಗೆ ಮನಸ್ತಾಪ, ಮದುವೆ ವಿಚಾರದಲ್ಲಿ ವಿವಾದ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

05:00 AM IST

29 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (29th April 2024 Daily Horoscope).

ಸಿಎಸ್​ಕೆ ಬೌಲರ್ಸ್ ದಾಳಿಗೆ ಎಸ್​ಆರ್​ಹೆಚ್ ಬ್ಯಾಟರ್ಸ್ ತತ್ತರ; ಲಯಕ್ಕೆ ಮರಳಿದ ಚೆನ್ನೈ, ಹೈದರಾಬಾದ್​ಗೆ ಸತತ ಸೋಲು

11:56 PM IST

  • CSK vs SRH : ಐಪಿಎಲ್​ನ 46ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್​​ ಕಿಂಗ್ಸ್​ 78 ರನ್​ಗಳ ಅಮೋಘ ಗೆಲುವು ಸಾಧಿಸಿತು. ಬ್ಯಾಟಿಂಗ್​​ನಲ್ಲಿ ಋತುರಾಜ್​ ಗಾಯಕ್ವಾಡ್ 98 ರನ್ ಗಳಿಸಿದರೆ, ಬೌಲಿಂಗ್​​ನಲ್ಲಿ ತುಷಾರ್​ ದೇಶಪಾಂಡೆ 4 ವಿಕೆಟ್ ಪಡೆದು ಮಿಂಚಿದರು.

ವೇಗದ ಶತಕ ದಾಖಲಿಸಿದ ವಿಲ್ ಜಾಕ್ಸ್; ಐಪಿಎಲ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್​​​ ಕ್ರಿಕೆಟಿಗ

09:35 PM IST

  • Will Jacks Century : ಗುಜರಾತ್ ಟೈಟಾನ್ಸ್ ವಿರುದ್ಧ 41 ಎಸೆತಗಳಲ್ಲಿ ಸೆಂಚುರಿ ಪೂರೈಸಿದ ಆರ್​ಸಿಬಿ ಸ್ಟಾರ್​ ವಿಲ್ ಜಾಕ್ಸ್, ಐಪಿಎಲ್​ನಲ್ಲಿ ಐದನೇ ವೇಗದ ಶತಕ ದಾಖಲಿಸಿದರು.