ಭಾರತದ ಈ ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಮೈತ್ರಿ ನಡೆಯುತ್ತಾ, ಚರ್ಚೆಗೆ ಗ್ರಾಸವಾಗಿದೆ ಮೈತ್ರಿ ವಿಚಾರ, ಬಿಜೆಪಿ ಹೇಳಿರುವುದೇನು
Published May 15, 2025 11:10 PM IST
Published May 15, 2025 11:10 PM IST
Published May 15, 2025 10:33 PM IST
ಹುಬ್ಬಳ್ಳಿಯಲ್ಲಿ ಇತ್ತೇಚೆಗಷ್ಟೇ ಬಾಲಕನೊಬ್ಬ ತನ್ನ ಸ್ನೇಹಿತನೊಬ್ಬನಿಗೆ ಆಟದ ವಿಚಾರಕ್ಕೆ ಚಾಕು ಹಾಕಿದ ಘಟನೆ ತಲ್ಲಣ ಮೂಡಿಸಿದೆ. ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ಕ್ರೌರ್ಯ ತುಂಬಿರುವ ಬಾಲಕರ ಮನಸ್ಥಿತಿ ಬೆಚ್ಚಿ ಬೀಳಿಸಿದೆ. ಈ ಬಗ್ಗೆ ಮಾತನಾಡಿರುವ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್, ಬಾಲಕನ ಅಪರಾಧ ಕೃತ್ಯಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ವಿಡಿಯೋ ಇಲ್ಲಿದೆ.
Published May 15, 2025 04:46 PM IST
ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಹಾಗೂ ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಧನ ಪರಿಷ್ಕರಣೆಯಾಗಿದೆ. 2000 ರೂಪಾಯಿ ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದೆ. ಯಾರಿಗೆ ಎಷ್ಟು ವೇತನ ಸಿಗಲಿದೆ ಎಂಬ ವಿವರ ಇಲ್ಲಿದೆ.
Published May 15, 2025 10:13 PM IST
Published May 15, 2025 07:31 PM IST
ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ವಿರುದ್ಧ ಅವರ ತಂದೆ ಬಾಲಕೃಷ್ಣ ನಾಯ್ಕ್ ಸಾಲು ಸಾಲು ಆರೋಪ ಮಾಡಿದ್ದಾರೆ. ಚೈತ್ರಾ ಹಾಗೂ ಆಕೆಯ ಗಂಡ ಶ್ರೀಕಾಂತ್ ಕಶ್ಯಪ್ ಇಬ್ಬರೂ ಕಳ್ಳರೇ. ವಂಚನೆ ದುಡ್ಡಲ್ಲಿ, ದ್ರೋಹ ಮಾಡಿ ಬದುಕುತ್ತಿದ್ದಾರೆ. ಅವಳ ಕೆಟ್ಟ ಕೆಲಸಗಳಿಗೆ ನಾನು ಬೆಂಬಲ ಕೊಡಲಿಲ್ಲ ಎಂದು ನನ್ನ ವಿರುದ್ಧ ನಿಂತಿದ್ದಾಳೆ. ಹಾಗಾಗಿ ಅವರ ಮದುವೆಗೆ ಹೋಗಲಿಲ್ಲ ಎಂದಿದ್ದಾರೆ.
Published May 15, 2025 08:10 PM IST
ಪ್ರಧಾನಿ ನರೇಂದ್ರ ಮೋದಿ ತಮ್ಮನ್ನ ತಾವೇ ಸುಪ್ರೀಂ ಎಂದುಕೊಂಡಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಪರೇಷನ್ ಸಿಂದೂರ ವಿಚಾರವಾಗಿ ಆಲ್ ಪಾರ್ಟಿ ಮೀಟಿಂಗ್ ಕರೆದರೂ ಅವರು ಬರಲಿಲ್ಲ. ಯಾವುದೇ ಪ್ರೆಸ್ಮೀಟ್ ಮಾಡೋದಿಲ್ಲ, ಬದಲಾಗಿ ರೆಕಾರ್ಡ್ ವಿಡಿಯೋ ಮಾಡಿ ಬಿಡ್ತಾರೆ. ಇಂದಿರಾ ಗಾಂಧಿ, ವಾಜಪೇಯಿ ಕಾಲದಲ್ಲೂ ಇಂತಹ ಪರಿಸ್ಥಿತಿಗಳು ಬಂದಿದ್ದವು. ಆದರೆ ಅವರು ವರ್ತಿಸಿದ ರೀತಿಯನ್ನ ನೋಡಿ ಕಲಿಯಬೇಕು ಎಂದು ಟೀಕಿಸಿದ್ದಾರೆ.
Published May 15, 2025 07:10 PM IST
Published May 15, 2025 07:36 PM IST
Published May 15, 2025 05:58 PM IST
ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಸದ್ಯಕ್ಕೆ ಕಡಿಮೆಯಾಗಿದೆ. ಯುದ್ಧವಿರಾಮ ಘೋಷಣೆಯಾಗಿರುವುದರಿಂದ ಎರಡೂ ಕಡೆ ಗುಂಡಿನ ಚಕಮಕಿಗೆ ಬ್ರೇಕ್ ಬಿದ್ದಿದೆ. ಪಹಲ್ಗಾಮ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಸೈನಿಕರು ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದಾರೆ. ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಸೈನಿಕರನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಅವರ ಸಾಹಸವನ್ನ ಕೊಂಡಾಡಿದ್ದಾರೆ.
Published May 15, 2025 03:38 PM IST
Published May 15, 2025 06:03 PM IST
Published May 15, 2025 05:36 PM IST
Published May 15, 2025 04:05 PM IST
Published May 15, 2025 02:56 PM IST
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಈ ಕಾನೂನು ಇಂದಿನಿಂದ ಜಾರಿಗೆ ಬರಲಿದ್ದು, ಇನ್ನು ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Published May 15, 2025 04:21 PM IST
Published May 15, 2025 03:09 PM IST
Published May 15, 2025 04:00 PM IST
Published May 15, 2025 09:08 PM IST
Published May 15, 2025 03:58 PM IST
Published May 15, 2025 04:38 PM IST
Published May 15, 2025 11:27 PM IST
Published May 15, 2025 11:02 PM IST
ಬಿಹಾರದ ದರ್ಬಾಂಗದಲ್ಲಿ ನಡೆದ ಶಿಕ್ಷಾ ನ್ಯಾಯ ಸಂವಾದ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದೆ. ಸಂಸದ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಬೇಕಿತ್ತು. ಆದರೆ ಪೊಲೀಸರು ರಾಹುಲ್ ಗಾಂಧಿ ವೇದಿಕೆ ಏರದಂತೆ ತಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕೊನೆಗೂ ವೇದಿಕೆ ಏರಿದ ರಾಹುಲ್ ಗಾಂಧಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲಾತಿಗೆ ಒತ್ತಾಯಿಸಿದ್ದಾರೆ.
Published May 15, 2025 09:45 PM IST
Published May 15, 2025 08:43 PM IST
Published May 15, 2025 07:00 PM IST
Published May 15, 2025 05:58 PM IST
Published May 15, 2025 04:57 PM IST
ಶೇರು ಮಾರ್ಕೆಟಿಂಗ್ ಟ್ರೇಡಿಂಗ್ ಬಿಸಿನೆಸ್ ನಲ್ಲಿ ಹಣವನ್ನ ಡಬಲ್ ಮಾಡುವ ಆಸೆ ತೋರಿಸಿ ಸಾಫ್ಟ್ವೇರ್ ಇಂಜಿನಿಯರ್ಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಘಟನೆ ಬೀದರ್ನಲ್ಲಿ ನಡೆದಿದೆ. ಎಂಜಿನಿಯರ್ ರಘುವೀರ ಜೋಶಿ ಎಂಬುವವರು ಟ್ರೇಡಿಂಗ್ ನಂಬಿ 2.98 ಕೋಟಿ ಕಳೆದುಕೊಂಡಿದ್ದಾರೆ. ಆಫ್ರಿಕಾದ ಕಾಂಗೋದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರಘುವೀರ್, BLINKXPro ಆ್ಯಪ್ನಲ್ಲಿ ಟ್ರೇಡಿಂಗ್ ಬಿಸಿನೆಸ್ಗಾಗಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದ್ದರು. 2, 5, 10 ಲಕ್ಷ ರೂ.ನಂತೆ ಹಲವು ಬಾರಿ RTGS ಮೂಲಕ ಹಣ ವರ್ಗಾಯಿಸಿರುವ ರಘುವೀರ, ರಿದ್ದಿ, ನೀನಾದ, ಕೇಶವ ಎಂಬ ಹೆಸರಿನ ಮೂವರು ವ್ಯಕ್ತಿಗಳಿಂದ ಮಹಾಮೋಸ ನಡೆದಿದೆ.
Published May 15, 2025 04:49 PM IST