logo

Kannada News

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳ ಅಧ್ಯಕ್ಷರು, ಅವರ ಅಧ್ಯಕ್ಷಗಿರಿಯ ಸಮಸ್ಯೆಗಳು; ಬಹಿರಂಗವಾಗಿದೆ ಕರ್ನಾಟಕ ರಾಜಕೀಯ ಪಕ್ಷಗಳ ಒಳಗುಟ್ಟು

10:34 AM IST

  • ಕರ್ನಾಟಕ ರಾಜಕೀಯದಲ್ಲಿ ಸಕ್ರಿಯವಾಗಿರುವ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಅಧ್ಯಕ್ಷಗಿರಿಗಾಗಿ ಬೀದಿಜಗಳ ಮಾಡಲು ಆರಂಭಿಸಿವೆ. ಮೂರು ಪಕ್ಷಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ. ಆರಂಭದಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಒಳಜಗಳಗಳು ಇದೀಗ ಬೀದಿರಂಪವಾಗಿದೆ. ಈ ಕುರಿತ ಒಂದು ವಿಶ್ಲೇಷಣೆ. (ವರದಿ: ಎಚ್.ಮಾರುತಿ).

BHEL Recruitment 2025: ಬಿಎಚ್‌ಇಎಲ್‌ನಿಂದ ಎಂಜಿನಿಯರ್‌ ಟ್ರೇನಿಗಳ ನೇಮಕ, 400 ಹುದ್ದೆಗಳಿಗೆ ಅರ್ಜಿ ಆಹ್ವಾನ

10:41 AM IST

  • ಬಿಎಚ್‌ಇಎಲ್‌ ಎಂಜಿನಿಯರ್‌ ಟ್ರೇನಿ ಮತ್ತು ಸೂಪರ್‌ವೈಸರ್‌ ಟ್ರೇನಿ(ಟೆಕ್‌) ನೇಮಕ: ಫೆಬ್ರವರಿ 1ರಿಂದ ಬಿಎಚ್‌ಇಎಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಒಟ್ಟು 400 ಹುದ್ದೆಗಳಿಗೆ ಎಂಜಿನಿಯರಿಂಗ್‌ ಪದವಿ ಮತ್ತು ಡಿಪ್ಲೊಮಾ ವಿದ್ಯಾರ್ಹತೆ ಬಯಸಲಾಗಿದೆ.

ಏರೋ ಇಂಡಿಯಾ 2025 ಹಿನ್ನೆಲೆ; ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರು ಏರ್‌ಪೋರ್ಟ್ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

11:00 AM IST

  • ಫೆಬ್ರುವರಿ 10ರಿಂದ 14ರವರೆಗೆ ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. ಹೀಗಾಗಿ ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಬ್ರೆಡ್ ದೋಸೆ; ದಿಢೀರನೇ ತಯಾರಾಗುವ ರೆಸಿಪಿಯಿದು, ಬೆಳಗ್ಗಿನ ಉಪಾಹಾರಕ್ಕೆ ಮಾಡಿ ನೋಡಿ

10:43 AM IST

ಬೆಳಗ್ಗೆದ್ದು ದೋಸೆ ಮಾಡಲು ಹೊರಟಾಗ, ಅಕ್ಕಿ ನೆನೆಸಲು ಮರೆತಿದ್ದರೆ ದಿಢೀರನೆ ಬ್ರೆಡ್ ದೋಸೆ ತಯಾರಿಸಬಹುದು. ರುಚಿಕರ ಹಾಗೂ ತ್ವರಿತವಾಗಿ ತಯಾರಿಸಬಹುದಾದ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ. ಕೇವಲ ಹತ್ತೇ ನಿಮಿಷದಲ್ಲಿ ಸಿದ್ಧವಾಗುತ್ತೆ ಈ ದೋಸೆ. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸರಿಯಾಗಿ ಊಟ ಇಲ್ಲ ಕಾಳಜಿ ಮಾಡುವವರೂ ಇಲ್ಲ, ಶುರುವಾಯ್ತು ತಾಂಡವ್‌ ಕಷ್ಟದ ದಿನಗಳು; ಭಾಗ್ಯಲಕ್ಷ್ಮೀ ಧಾರಾವಾಹಿ

10:47 AM IST

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 20ರ ಎಪಿಸೋಡ್‌ನಲ್ಲಿ ಶ್ರೇಷ್ಠಾ ಜೊತೆ ಖುಷಿಯಾಗಿರಬಹುದು ಎಂದು ಮನೆ ಬಿಟ್ಟು ಹೋದ ತಾಂಡವ್‌ಗೆ ಒಂದೊಂದಾಗಿ ಕಷ್ಟದ ದಿನಗಳು ಆರಂಭವಾಗಿದೆ. ಭಾಗ್ಯಾಳಂತೆ ಶ್ರೇಷ್ಠಾಗೆ ಅಡುಗೆ ಮಾಡುವುದಿಲ್ಲ,ಕಾಳಜಿ ಮಾಡಲು ಬರುವುದಿಲ್ಲ ಎಂಬುದು ನಿಧಾನವಾಗಿ ಅರ್ಥವಾಗುತ್ತಿದೆ.

Stock market India: ರಾತ್ರೋರಾತ್ರಿ ಷೇರುಪೇಟೆಯಲ್ಲಿ 7 ಬದಲಾವಣೆ, ಡೊನಾಲ್ಡ್‌ ಟ್ರಂಪ್ ಪ್ರಮಾಣ ವಚನದಿಂದ ಬಿಟ್‌ ಕಾಯಿನ್‌ ದರದ ತನಕ

09:45 AM IST

  • Stock market India: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕಾರ, ಗಿಫ್ಟ್‌ ನಿಫ್ಟಿ ಏರಿಳಿತ,  ಡಾಲರ್‌ ದರ ಇಳಿಕೆ, ಕಚ್ಚಾ ತೈಲ ದರ, ಕ್ರಿಪ್ಟೊಕರೆನ್ಸಿ ಸೇರಿದಂತೆ ಅನೇಕ ವಿಷಯಗಳು ಭಾರತ ಮತ್ತು ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ.

Donald Trump Speech: ಈ ಕ್ಷಣದಿಂದ ಅಮೆರಿಕದಲ್ಲಿ ಸುವರ್ಣ ಯುಗ ಆರಂಭವಾಗಿದೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಭಾಷಣ

11:15 PM IST

  • ಅಮೇರಿಕಾ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಭಾಷಣ ಮಾಡಿದ್ದಾರೆ. ಅಮೇರಿಕಾದ ಸುವರ್ಣ ಯುಗ ಇಂದಿನಿಂದ ಆರಂಭ ಎಂದಿದ್ದಾರೆ. 

ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುವುದಕ್ಕೆ ಎರಡು ಬೈಬಲ್‌ ಬಳಸಿದ ಡೊನಾಲ್ಡ್ ಟ್ರಂಪ್‌: ಹೀಗಿತ್ತು ಸಮಾರಂಭ

11:39 PM IST

Donald Trump Inauguration: ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್‌ ಸೋಮವಾರ (ಜನವರಿ 20) ಪ್ರಮಾಣವಚನ ಸ್ವೀಕರಿಸಿದರು. ಈ ಪ್ರಮಾಣ ಸ್ವೀಕರಿಸುವುದಕ್ಕೆ ಡೊನಾಲ್ಡ್ ಟ್ರಂಪ್‌ ಎರಡು ಬೈಬಲ್‌ ಬಳಸಿದರು. ಈ ಕ್ರಮ ಕಡ್ಡಾಯವಾ? ಹೇಗಿತ್ತು ಸಮಾರಂಭ ಎಂಬಿತ್ಯಾದಿ ಕುತೂಹಲದ ವಿಚಾರಗಳ ವಿವರ ಇಲ್ಲಿದೆ.

Hisaab Barabar OTT: ಯಾರೂ ಊಹಿಸದ ಕೋಟಿ ಕೋಟಿ ಹಗರಣದ ಕಥೆಯೇ ‘ಹಿಸಾಬ್‌ ಬರಾಬರ್’; ಯಾವ ಒಟಿಟಿಯಲ್ಲಿ ಆರ್‌ ಮಾಧವನ್‌ ಚಿತ್ರದ ವೀಕ್ಷಣೆ?

10:02 AM IST

  • Hisaab Barabar OTT Release Date: ಆರ್‌ ಮಾಧವನ್‌ ನಟನೆಯ ಹಿಸಾಬ್‌ ಬರಾಬರ್‌ ಸಿನಿಮಾ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಟ್ರೇಲರ್‌ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿರುವ ಈ ಸಿನಿಮಾ, ಸಾಮಾನ್ಯನ ಕಣ್ಣ ಮುಂದಿರುವ ಹಗರಣವೊಂದರ ಸುತ್ತ ಸುತ್ತುತ್ತದೆ. 

ರಣಜಿ ಟ್ರೋಫಿ ಆಡಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ, ಸಿರಾಜ್; ಕೆಎಲ್‌ ರಾಹುಲ್‌ ಅಲಭ್ಯ

09:49 AM IST

  • ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಆಡುವುದು ಬಹುತೇಕ ಖಚಿತವಾಗಿದೆ. ಇದೇ ವೇಳೆ ರೋಹಿತ್‌ ಶರ್ಮಾ ಹಾಗೂ ಮೊಹಮ್ಮದ್‌ ಸಿರಾಜ್‌ ಕೂಡಾ ದೇಶೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಅತ್ತ ಕನ್ನಡಿಗ ಕೆಎಲ್‌ ರಾಹುಲ್‌ ಮುಂದಿನ ರಣಜಿ ಪಂದ್ಯ ಆಡುತ್ತಿಲ್ಲ.

ಪೋಷಕರೇ, ಮಕ್ಕಳ ಪರೀಕ್ಷೆ ಹೆಚ್ಚಿಸದಿರಲಿ ನಿಮ್ಮಲ್ಲಿ ಆತಂಕ, ಒತ್ತಡ; ಈ ಸಮಯದಲ್ಲಿ ಹೀಗಿರಲಿ ನಿಮ್ಮ ದಿನಗಳು – ಮನದ ಮಾತು

09:34 AM IST

  • ಮನದ ಮಾತು: ಪರೀಕ್ಷೆ ಸಮಯದಲ್ಲಿ ಕೆಲವು ಪೋಷಕರು ಮಕ್ಕಳಿಗಿಂತ ಹೆಚ್ಚು ಒತ್ತಡ, ಆತಂಕ ಅನುಭವಿಸುತ್ತಾರೆ. ಇದು ಮಕ್ಕಳ ಮೇಲೂ ಪರಿಣಾಮ ಬೀರುವುದು ಸುಳ್ಳಲ್ಲ. ಆ ಕಾರಣಕ್ಕೆ ಪರೀಕ್ಷೆ ಸಮಯದಲ್ಲಿ ಪೋಷಕರು ಮಕ್ಕಳ ಆತಂಕ, ಒತ್ತಡ ಕಡಿಮೆ ಮಾಡಿ ನಿರಾಳರಾಗಿರುವಂತೆ ಮಾಡಬೇಕೇ ವಿನಃ ತಾವು ಆತಂಕಕ್ಕೆ ಒಳಗಾಗಿ ಮಕ್ಕಳಿಗೆ ಇನ್ನಷ್ಟು ಗಾಬರಿ ಪಡಿಸಬಾರದು. 

ಕುಂಭ ರಾಶಿಯಲ್ಲಿ ಶನಿ-ಶುಕ್ರ ಯುತಿ; ಈ 3 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತೆ

09:37 AM IST

Shani Shukra Yuti 2025: ಪ್ರಸ್ತುತ ಶನಿ ಮತ್ತು ಶುಕ್ರ ಕುಂಭ ರಾಶಿಯಲ್ಲಿ ಸಂಚರಿಸುತ್ತಿವೆ. ಕುಂಭ ರಾಶಿಯಲ್ಲಿನ ಸಂಚಾರವು ಶನಿ ಮತ್ತು ಶುಕ್ರ ಯುತಿಯನ್ನು ಸೃಷ್ಟಿಸುತ್ತದೆ. ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ಸುದ್ದಿಯನ್ನು ನೀಡಿದ್ದು, ಸಾಕಷ್ಟು ಲಾಭದ ಫಲಗಳನ್ನು ತಂದಿದೆ. ಈ ಅದೃಷ್ಟದ ರಾಶಿಗಳ ಪಟ್ಟಿಯಲ್ಲಿ ನಿಮ್ಮ ರಾಶಿಚಕ್ರ ಚಿಹ್ನೆಯೂ ಇದಿಯಾ ನೋಡಿ.

Bigg Boss Kannada: ಬಿಗ್‍ ಬಾಸ್‍ ಟ್ರೋಫಿ ಗೆದ್ದರೂ ಸಿನಿಮಾದಲ್ಲಿ ಆರಕ್ಕೇರದ, ಮೂರಕ್ಕಿಳಿಯದ ನಟ, ನಟಿಯರಿವರು

09:12 AM IST

  • Bigg Boss Kannada winners List: ಕನ್ನಡದಲ್ಲಿ ಬಿಗ್‌ ಬಾಸ್‌ ಈ ವರೆಗೂ 10 ಸೀಸನ್‌ಗಳನ್ನು ಮುಗಿಸಿದೆ. ಈ ಶೋ ಮೂಲಕ ನೂರಾರು ಸ್ಪರ್ಧಿಗಳು ಕರುನಾಡಿಗೆ ಪರಿಚಿತರಾಗಿದ್ದಾರೆ. ಟ್ರೋಫಿ ಗೆದ್ದು ಅದನ್ನೇ ಏಣಿಯಾಗಿ ಮಾಡಿಕೊಂಡು, ಸಿನಿಮಾರಂಗಕ್ಕೂ ಬಂದವರೂ ಇದ್ದಾರೆ. ಹಾಗೆ ಬಂದ ಎಲ್ಲರಿಗೂ ಚಿತ್ರೋದ್ಯಮದಲ್ಲಿ ಗೆಲುವು ದಕ್ಕಿತೇ? 

Amruthadhaare Serial: ದಿಯಾ-ಜೈದೇವ್‌ ಸಂಬಂಧ ನೋಡಿ ಮಲ್ಲಿ ಧಗಧಗ, ಹೋಮ ಕುಂಡದ ಅಗ್ನಿ ನೋಡಿ ಭಾಗ್ಯಮ್ಮಳಿಗೆ ಹಳೆ ನೆನಪಿನ ಭಯ

09:08 AM IST

  • ಅಮೃತಧಾರೆ ಧಾರಾವಾಹಿ ನಿನ್ನೆಯ ಸಂಚಿಕೆ: ಅಮೃತಧಾರೆಯ ಜನವರಿ 20ರ ಸಂಚಿಕೆಯಲ್ಲಿ ಮಹತ್ವದ ಘಟನೆಗಳು ನಡೆದಿಲ್ಲ. ಆದರೆ, ಕೆಲವೊಂದು ಸಣ್ಣಪುಟ್ಟ ಘಟನೆಗಳು ಮುಂದೆ ದೊಡ್ಡಮಟ್ಟದ ಯುದ್ಧ ನಡೆಯುವ ಸೂಚನೆ ನೀಡಿವೆ. ವಿಶೇಷವಾಗಿ ಜೈದೇವ್‌-ದಿಯಾಳ ಸಂಬಂಧ ಕಣ್ಣಾರೆ ಕಂಡ ಮಲ್ಲಿ ರೋಷಗೊಂಡಿದ್ದಾಳೆ.

Chanakya Niti: ಜೀವನದಲ್ಲಿ ಈ 6 ವಿಚಾರಗಳ ಬಗ್ಗೆ ಸ್ಪಷ್ಟತೆ ಇದ್ದರೆ ಮನುಷ್ಯ ಸದಾ ಸಂತೋಷದಿಂದ ಬದುಕಲು ಸಾಧ್ಯ; ಚಾಣಕ್ಯರ ಸಲಹೆ

08:49 AM IST

  • ಆಚಾರ್ಯ ಚಾಣಕ್ಯರು ಬದುಕಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂತೋಷದ ಜೀವನಕ್ಕೆ ಚಾಣಕ್ಯರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿ ಜೀವನದಲ್ಲಿ ಸದಾ ಸಂತಸದಿಂದ ಇರಬೇಕು ಅಂದ್ರೆ ಕೆಲವು ವಿಚಾರಗಳಲ್ಲಿ ಅವನಿಗೆ ಸ್ಪಷ್ಟತೆ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಅಂತಹ ವಿಚಾರಗಳು ಯಾವುವು ನೋಡಿ.

Bigg Boss Kannada 11: ಬಿಗ್‌ ಬಾಸ್‌ ಟ್ರೋಫಿ ಮುಂದೆ ಕಣ್ಣೀರಿಟ್ಟ ಸ್ಪರ್ಧಿಗಳು; ಹೇಳದೇ ಉಳಿದ ಮನದಾಳವೀಗ ಅನಾವರಣ

08:31 AM IST

  • Bigg Boss Kannada 11: ನಿಮ್ಮ ಕೈ ಸೇರಬಹುದಾದ ಈ ಟ್ರೋಫಿಯನ್ನು ನೋಡಿ ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಅದರಂತೆ, ಟ್ರೋಫಿ ನೋಡಿದ ಮನೆ ಮಂದಿ, ಕಣ್ಣೀರಿಟ್ಟಿದ್ದಾರೆ. ಭಾವುಕವಾಗಿದ್ದಾರೆ. ಯಾರ ಮನದಾಳ ಏನಿತ್ತು? ಇಲ್ಲಿದೆ. 

ಕಿರುಕುಳ ಆರೋಪ: ರಾಮನಗರದಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿ ವ್ಯವಸ್ಥಾಪಕ ಬಂಧನ; ಬಾಲಕನ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ,ಪೋಕ್ಸೋ ಕೇಸ್ ದಾಖಲು

08:42 AM IST

  • ರಾಮನಗರ ತಾಲೂಕಿನಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿಯೊಂದರ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಲ ಮರು ಪಾವತಿ ಮಾಡುವಂತೆ ಬಂಧಿತ ಆರೋಪಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿತ್ತು. 11 ವರ್ಷದ ಬಾಲಕನಿಗೆ 70 ವರ್ಷದ ವೃದ್ಧನೊರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.

Diabetes Symptoms: ಬೆಳಗಿನ ಹೊತ್ತು ಮಾತ್ರ ಕಾಣಿಸುವ ಮಧುಮೇಹದ ಈ ಲಕ್ಷಣಗಳನ್ನ ತಪ್ಪಿಯೂ ನಿರ್ಲಕ್ಷ್ಯ ಮಾಡದಿರಿ

08:08 AM IST

  • ಮಧುಮೇಹ ಒಂದು ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಇದನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಖಚಿತ. ಮಧುಮೇಹದ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು. ಬೆಳಗಿನ ಜಾವದಲ್ಲಿ ಕಾಣಿಸುವ ಈ ಲಕ್ಷಣಗಳು ಮಧುಮೇಹದ ಸಂಕೇತವಾಗಿರಬಹುದು. ಇದು ನಿಮ್ಮಲ್ಲಿ ಸಕ್ಕರೆ ಕಾಯಿಲೆ ಬರುವ ಮುನ್ಸೂಚನೆಯಾಗಿದ್ದು, ಈ ಲಕ್ಷಣಗಳನ್ನು ತಪ್ಪಿಯೂ ಕಡೆಗಣಿಸದಿರಿ.

Bangalore Power Cut: ಬೆಂಗಳೂರಿನ ಜನರೇ ಗಮನಿಸಿ: ನಗರದ ಈ ಪ್ರದೇಶದಲ್ಲಿ ಜನವರಿ 21ರ ಮಂಗಳವಾರ ವಿದ್ಯುತ್ ವ್ಯತ್ಯಯ

08:04 AM IST

  • ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಜನವರಿ 21ರ ಮಂಗಳವಾರ ವಿದ್ಯುತ್ ವ್ಯತ್ಯಯವಾಗಲಿದೆ. ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ, ಸಮಯ ಹಾಗೂ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು ಎಂಬುದರ  ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

National Hugging Day: ಹೃದಯದ ಆರೋಗ್ಯದಿಂದ ಒತ್ತಡ ನಿವಾರಣೆವರೆಗೆ, ಅಪ್ಪಿಕೊಳ್ಳುವುದರಿಂದ ದೇಹ, ಮನಸ್ಸಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ

07:16 AM IST

  • ಒಂದೇ ಒಂದು ಮಾತು ಹೇಳದೇ ಮನಸ್ಸಿನ ಭಾವನೆಗಳನ್ನು ಅರ್ಥೈಸುವ ಶಕ್ತಿ ಅಪ್ಪುಗೆಗಿದೆ. ಅದು ಸ್ವಾಂತನದ ಸೆಲೆಯೂ ಹೌದು. ಅಪ್ಪುಗೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 21ರಂದು ರಾಷ್ಟ್ರೀಯ ಅ‍ಪ್ಪುಗೆಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಸಂದರ್ಭ ಅಪ್ಪುಗೆಯಿಂದ ದೇಹ, ಮನಸ್ಸಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

Mercury Transit: ಮಕರ ರಾಶಿಯಲ್ಲಿ ಬುಧ ಸಂಕ್ರಮಣ; ಎಲ್ಲ 12 ರಾಶಿಗಳ ಮೇಲೆ ಏನು ಪರಿಣಾಮ? ಯಾರಿಗೆ ಶುಭ? ಇಲ್ಲಿದೆ ಸಮಗ್ರ ವಿವರ

11:02 AM IST

  • ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನಿಗೆ ವಿಶೇಷ ಸ್ಥಾನವಿದೆ. ಬುಧನ ಸಂಚಾರವು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮಕರ ರಾಶಿಯಲ್ಲಿ ಬುಧನ ಸಂಕ್ರಮಣವು ಯಾವ ರಾಶಿಯವರಿಗೆ ಏನು ಶುಭ ಫಲಗಳನ್ನು ತಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ. ನಿಮ್ಮ ರಾಶಿಯ ಬಗ್ಗೆಯೂ ಇಲ್ಲಿದೆ ಮಾಹಿತಿ.

Barroz OTT: 150 ಕೋಟಿ ಬಜೆಟ್‌, ಕೇವಲ 20 ಕೋಟಿ ಗಳಿಕೆ! ಒಟಿಟಿಗೆ ಬರಲಿದೆ ಹೀನಾಯ ಸೋಲುಂಡ ಮೋಹನ್‌ಲಾಲ್‌ ಸಿನಿಮಾ

07:13 AM IST

  • Barroz Ott Release Date: ಕಳೆದ ವರ್ಷದ ಕ್ರಿಸ್‌ಮಸ್‌ ಪ್ರಯುಕ್ತ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು ಮೋಹನ್‌ ಲಾಲ್‌ ನಟನೆಯ ಬರೋಜ್‌ ಸಿನಿಮಾ. ಈಗ ಇದೇ ಸಿನಿಮಾ ಒಟಿಟಿಯತ್ತ ಮುಖಮಾಡಿದೆ.