logo

Kannada News

ಭಾರತದ ಈ ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಮೈತ್ರಿ ನಡೆಯುತ್ತಾ, ಚರ್ಚೆಗೆ ಗ್ರಾಸವಾಗಿದೆ ಮೈತ್ರಿ ವಿಚಾರ, ಬಿಜೆಪಿ ಹೇಳಿರುವುದೇನು

Published May 15, 2025 11:10 PM IST

ರಾಜಕಾರಣದಲ್ಲಿ ಎಲ್ಲವೂ ಸರಿ. ಅಧಿಕಾರ ಮುಖ್ಯ. ಜಮ್ಮು - ಕಾಶ್ಮೀರದಲ್ಲಿ ಸೈದ್ಧಾಂತಿಕ ಭಿನ್ನಮತದ ಹೊರತಾಗಿಯೂ ಪಿಡಿಪಿ ಜತೆಗೆ ಬಿಜೆಪಿ ಸರ್ಕಾರ ರಚಿಸಿದ ಇತಿಹಾಸವಿದೆ. ಹೀಗಾಗಿ, ಭಾರತದ ಈ ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಮೈತ್ರಿ ನಡೆಯುತ್ತಾ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಬಿಜೆಪಿ ಹೇಳಿರುವುದೇನು- ಇಲ್ಲಿದೆ ವಿವರ. 

ಹುಬ್ಬಳ್ಳಿ: ಆಟದ ವಿಚಾರಕ್ಕೆ 6ನೇ ತರಗತಿ ಬಾಲಕನಿಗೆ ಚಾಕು ಹಾಕಿದ 14 ವರ್ಷದ ಬಾಲಕ ಬಾಲಮಂದಿರಕ್ಕೆ,-ವಿಡಿಯೋ

Published May 15, 2025 10:33 PM IST

ಹುಬ್ಬಳ್ಳಿಯಲ್ಲಿ ಇತ್ತೇಚೆಗಷ್ಟೇ ಬಾಲಕನೊಬ್ಬ ತನ್ನ ಸ್ನೇಹಿತನೊಬ್ಬನಿಗೆ ಆಟದ ವಿಚಾರಕ್ಕೆ ಚಾಕು ಹಾಕಿದ ಘಟನೆ ತಲ್ಲಣ ಮೂಡಿಸಿದೆ. ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ಕ್ರೌರ್ಯ ತುಂಬಿರುವ ಬಾಲಕರ ಮನಸ್ಥಿತಿ ಬೆಚ್ಚಿ ಬೀಳಿಸಿದೆ. ಈ ಬಗ್ಗೆ ಮಾತನಾಡಿರುವ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್, ಬಾಲಕನ ಅಪರಾಧ ಕೃತ್ಯಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ವಿಡಿಯೋ ಇಲ್ಲಿದೆ.

ಕರ್ನಾಟಕದಲ್ಲಿ ಸರ್ಕಾರಿ ಶಾಲೆ ಅತಿಥಿ ಶಿಕ್ಷಕರು, ಪಿಯು ಕಾಲೇಜು ಉಪನ್ಯಾಸಕರ ಗೌರವ ಧನ 2000 ರೂ ಹೆಚ್ಚಳ, ಯಾರಿಗೆ ಎಷ್ಟು ಸಿಗಲಿದೆ ವೇತನ

Published May 15, 2025 04:46 PM IST

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಹಾಗೂ ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಧನ ಪರಿಷ್ಕರಣೆಯಾಗಿದೆ. 2000 ರೂಪಾಯಿ ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದೆ. ಯಾರಿಗೆ ಎಷ್ಟು ವೇತನ ಸಿಗಲಿದೆ ಎಂಬ ವಿವರ ಇಲ್ಲಿದೆ.

ಭಾರತ ಪಾಕ್ ಗಡಿಯಲ್ಲಿ ಉದ್ವಿಗ್ನತೆ ಶಮನಕ್ಕೆ ಕ್ರಮ, ಸೇನೆ ನಿಯೋಜನೆ ಕಡಿತಗೊಳಿಸಲು ಸಮ್ಮತಿ; ಡಿಜಿಎಂಒ ಮಾತುಕತೆ ವಿವರ ಬಹಿರಂಗ

Published May 15, 2025 10:13 PM IST

ಎರಡೂ ರಾಷ್ಟ್ರಗಳ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (ಡಿಜಿಎಂಒ) ಮಟ್ಟದ ಮಾತುಕತೆ ಮೇ 10 ರಂದು ನಡೆದ ವೇಳೆ,ಗಡಿಭಾಗದಲ್ಲಿ ಉದ್ವಿಗ್ನತೆ ಶಮನಗೊಳಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

ಮದುವೆಯಾದವರಿಬ್ಬರೂ ಕಳ್ಳರೇ! ಚೈತ್ರಾ ಕುಂದಾಪುರ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್‌ ಸ್ಫೋಟಕ ಆರೋಪ

Published May 15, 2025 07:31 PM IST

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ವಿರುದ್ಧ ಅವರ ತಂದೆ ಬಾಲಕೃಷ್ಣ ನಾಯ್ಕ್‌ ಸಾಲು ಸಾಲು ಆರೋಪ ಮಾಡಿದ್ದಾರೆ. ಚೈತ್ರಾ ಹಾಗೂ ಆಕೆಯ ಗಂಡ ಶ್ರೀಕಾಂತ್‌ ಕಶ್ಯಪ್‌ ಇಬ್ಬರೂ ಕಳ್ಳರೇ. ವಂಚನೆ ದುಡ್ಡಲ್ಲಿ, ದ್ರೋಹ ಮಾಡಿ ಬದುಕುತ್ತಿದ್ದಾರೆ. ಅವಳ ಕೆಟ್ಟ ಕೆಲಸಗಳಿಗೆ ನಾನು ಬೆಂಬಲ ಕೊಡಲಿಲ್ಲ ಎಂದು ನನ್ನ ವಿರುದ್ಧ ನಿಂತಿದ್ದಾಳೆ. ಹಾಗಾಗಿ ಅವರ ಮದುವೆಗೆ ಹೋಗಲಿಲ್ಲ ಎಂದಿದ್ದಾರೆ.

ಮೋದಿ ತಾನೇ ಸುಪ್ರೀಂ ಎನ್ನುವಂತೆ ವರ್ತಿಸ್ತಿದ್ದಾರೆ; ಸಚಿವ ಸಂತೋಷ್ ಲಾಡ್ ಗುಡುಗು, VIDEO

Published May 15, 2025 08:10 PM IST

ಪ್ರಧಾನಿ ನರೇಂದ್ರ ಮೋದಿ ತಮ್ಮನ್ನ ತಾವೇ ಸುಪ್ರೀಂ ಎಂದುಕೊಂಡಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಪರೇಷನ್ ಸಿಂದೂರ ವಿಚಾರವಾಗಿ ಆಲ್ ಪಾರ್ಟಿ ಮೀಟಿಂಗ್ ಕರೆದರೂ ಅವರು ಬರಲಿಲ್ಲ. ಯಾವುದೇ ಪ್ರೆಸ್​ಮೀಟ್ ಮಾಡೋದಿಲ್ಲ, ಬದಲಾಗಿ ರೆಕಾರ್ಡ್ ವಿಡಿಯೋ ಮಾಡಿ ಬಿಡ್ತಾರೆ. ಇಂದಿರಾ ಗಾಂಧಿ, ವಾಜಪೇಯಿ ಕಾಲದಲ್ಲೂ ಇಂತಹ ಪರಿಸ್ಥಿತಿಗಳು ಬಂದಿದ್ದವು. ಆದರೆ ಅವರು ವರ್ತಿಸಿದ ರೀತಿಯನ್ನ ನೋಡಿ ಕಲಿಯಬೇಕು ಎಂದು ಟೀಕಿಸಿದ್ದಾರೆ.

ʻನಿಮ್ಮ ವಿಡಿಯೋ ಇದೆʼ ಎಂದು ಆನಂದ್ ಗುರೂಜಿಯ ಕಾರು ಅಡ್ಡಗಟ್ಟಿ ಬ್ಲಾಕ್‌ಮೇಲ್‌; ದಿವ್ಯಾ ವಸಂತ ಸೇರಿ ಇಬ್ಬರ ವಿರುದ್ಧ ದೂರು

Published May 15, 2025 07:10 PM IST

ಮಹರ್ಷಿ ವಾಣಿ ಕಾರ್ಯಕ್ರಮದ ಮೂಲಕ ಪ್ರತಿನಿತ್ಯ ನಾಡಿನ ವೀಕ್ಷಕರ ಮುಂದೆ ಎದುರಾಗುವ ಜ್ಯೋತಿಷಿ ಆನಂದ್‌ ಗುರೂಜಿ ಅವರಿದ್ದ ಕಾರನ್ನು ಅಡ್ಡಗಟ್ಟಿ ಬ್ಲಾಕ್‌ಮೇಲ್‌ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ಆನಂದ್‌ ಗುರೂಜಿ ದೂರು ನೀಡಿದ್ದು, ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ಎಂಬುವವರ ವಿರುದ್ಧ ಕೇಸ್‌ ದಾಖಲಾಗಿದೆ.  

ನಿಮ್ಮ ಆಧಾರ್ ದುರುಪಯೋಗ ಆಗಿದ್ಯಾ, ಇಲ್ವಾ ಅಂತ ತಿಳಿಯಬೇಕಾ? ಹೀಗೆ ಪರಿಶೀಲಿಸಿ

Published May 15, 2025 07:36 PM IST

ಆಧಾರ್​ ಉಪಯೋಗದ ಜೊತೆಗೆ ದುರುಪಯೋಗದ ಸಾಧ್ಯತೆಯೂ ಹೆಚ್ಚಾಗಿದೆ. ನಿಮ್ಮದೇ ಆಧಾರ್ ಬಳಸಿ ವಂಚನೆಗಳನ್ನೂ ಮಾಡಲಾಗುತ್ತಿದೆ. ಆಧಾರ್ ದುರುಪಯೋಗ ಆಗಿದ್ಯಾ, ಇಲ್ವಾ ಅಂತ ತಿಳಿಯಬೇಕಾ? ಹೀಗೆ ಪರಿಶೀಲಿಸಿ.

ಜಮ್ಮು-ಕಾಶ್ಮೀರಕ್ಕೆ ರಾಜನಾಥ್ ಸಿಂಗ್ ಭೇಟಿ; ಸೈನಿಕರ ಸಾಹಸ ಕೊಂಡಾಡಿದ ರಕ್ಷಣಾ ಸಚಿವ, VIDEO

Published May 15, 2025 05:58 PM IST

ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಸದ್ಯಕ್ಕೆ ಕಡಿಮೆಯಾಗಿದೆ. ಯುದ್ಧವಿರಾಮ ಘೋಷಣೆಯಾಗಿರುವುದರಿಂದ ಎರಡೂ ಕಡೆ ಗುಂಡಿನ ಚಕಮಕಿಗೆ ಬ್ರೇಕ್ ಬಿದ್ದಿದೆ. ಪಹಲ್ಗಾಮ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಸೈನಿಕರು ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದಾರೆ. ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಸೈನಿಕರನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಅವರ ಸಾಹಸವನ್ನ ಕೊಂಡಾಡಿದ್ದಾರೆ.

ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಹೊಸ ತಂತ್ರಜ್ಞಾನವನ್ನು ಎಂಟೇ ತಿಂಗಳಲ್ಲಿ ಅಭಿವೃದ್ಧಿ ಪಡಿಸಿದೆ ಡಿಆರ್‌ಡಿಒ

Published May 15, 2025 03:38 PM IST

ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಒ) 'ಮೇಕ್ ಇನ್ ಇಂಡಿಯಾ' ಮತ್ತು 'ಸ್ವಾವಲಂಬಿ ಭಾರತ'ದ ದೃಷ್ಟಿಕೋನವನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಡಿಆರ್‌ಡಿಒದ ಹೊಸ ತಂತ್ರಜ್ಞಾನ 8 ತಿಂಗಳಲ್ಲಿ ರೆಡಿ ಮಾಡಿ ಗಮನಸೆಳೆದಿದೆ. 

ʻಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲʼ; ಅಪ್ಪನ ಗಂಭೀರ ಆರೋಪಗಳಿಗೆ ಚೈತ್ರಾ ಕುಂದಾಪುರ ಪ್ರತ್ಯುತ್ತರ

Published May 15, 2025 06:03 PM IST

ಚೈತ್ರಾ ಕುಂದಾಪುರ ಬಗ್ಗೆ ಅವರ ತಂದೆ ಬಾಲಕೃಷ್ಣ ನಾಯ್ಕ್‌ ಸಾಕಷ್ಟು ಆರೋಪ ಮಾಡಿದ್ದಾರೆ. "ಈ ಪಾಪಿಗೆ ನಾನು ಯಾವತ್ತೂ ಕ್ಷಮೆ ಕೊಡುವುದಿಲ್ಲ. ಅವಳು ಕ್ರಿಮಿ ಇದ್ದ ಹಾಗೆ. ದೇಶಕ್ಕೆ ಮಾರಕ. ನನಗೆ ಒಂದು ತುತ್ತು ಅನ್ನ ಹಾಕುತ್ತಿಲ್ಲ. ಕೋಟಿ ಕೋಟಿ ಹಣವನ್ನೂ ವಂಚಿಸಿದ್ದಾಳೆʼ ಎಂದೂ ಆರೋಪಿದ್ದಾರೆ. ಅಪ್ಪನ ಈ ಆರೋಪಗಳಿಗೆ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಉತ್ತರ ನೀಡಿದ್ದಾರೆ.

ವಜ್ರಗಳ ರಾಜ ಯಾರು? ಟಾಪ್​-10 ಅತಿದೊಡ್ಡ ವಜ್ರದ ಗಣಿಗಳು ಎಲ್ಲೆಲ್ಲಿವೆ, ಈ ದೇಶದಲ್ಲೇ ಇವೆ ಐದು!

Published May 15, 2025 05:36 PM IST

  • Top 10 World Largest Diamond Mines: 2024ರ ವರ್ಲ್ಡ್​ ಅಟ್ಲಾಸ್ ನೀಡಿದ ವರದಿ ಪ್ರಕಾರ, ಅತಿ ದೊಡ್ಡ ವಜ್ರ ಗಣಿಗಳನ್ನು ಉಲ್ಲೇಖಿಸಿದೆ. ಈ ಪೈಕಿ ಐದು ರಷ್ಯಾದಲ್ಲೇ ಇವೆ. ಅವುಗಳ ಪಟ್ಟಿ ಇಲ್ಲಿದೆ

ಡಬ್ಲ್ಯುಟಿಸಿ ಫೈನಲ್​ಗೂ ಮುನ್ನ ಬಹುಮಾನ ಮೊತ್ತ ಪ್ರಕಟ; ವಿಜೇತರಿಗೆ 30+ ಕೋಟಿ ರೂ, ಭಾರತ ತಂಡಕ್ಕೂ ಸಿಗಲಿದೆ ಭರ್ಜರಿ ಹಣ!

Published May 15, 2025 04:05 PM IST

ಡಬ್ಲ್ಯುಟಿಸಿ 2023-25ರ ಫೈನಲ್ ಪಂದ್ಯಕ್ಕೆ ಐಸಿಸಿ ಒಟ್ಟು 5.76 ಮಿಲಿಯನ್ ಡಾಲರ್ ಅಂದರೆ ಸುಮಾರು 49.29 ಕೋಟಿಗೂ ಹೆಚ್ಚು ಬಹುಮಾನದ ಮೊತ್ತವನ್ನು ಘೋಷಿಸಿದೆ. ವಿಜೇತರಿಗೆ, ರನ್ನರ್​ಅಪ್ ತಂಡಕ್ಕೆ ಸಿಗುವ ಮೊತ್ತವೆಷ್ಟು? ಇಲ್ಲಿದೆ ಮಾಹಿತಿ.

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ, ಇಂದಿನಿಂದ ಜಾರಿ; ಸಿಎಂ ಸಿದ್ದರಾಮಯ್ಯ

Published May 15, 2025 02:56 PM IST

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಈ ಕಾನೂನು ಇಂದಿನಿಂದ ಜಾರಿಗೆ ಬರಲಿದ್ದು, ಇನ್ನು ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸ್ತ್ರೀ ವಾರ ಭವಿಷ್ಯ: ಕನ್ಯಾ ರಾಶಿಯವರಿಗೆ ಗೆಲುವೊಂದೇ ಗುರಿಯಾಗಿರುತ್ತೆ, ಸಿಂಹ ರಾಶಿಯವರು ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸುತ್ತೀರಿ

Published May 15, 2025 04:21 PM IST

ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.

ʻಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!ʼ ಚೈತ್ರಾ ಕುಂದಾಪುರ ಜನ್ಮ ಜಾಲಾಡಿದ ಅಪ್ಪ ಬಾಲಕೃಷ್ಣ ನಾಯ್ಕ್‌

Published May 15, 2025 03:09 PM IST

ಮಗಳು ಚೈತ್ರಾ ಕುಂದಾಪುರ ಅವರ ಜನ್ಮ ಜಾಲಾಡಿದ್ದಾರೆ ಹೆತ್ತ ತಂದೆ ಬಾಲಕೃಷ್ಣ ನಾಯ್ಕ್‌! ʻಹುಟ್ಟಿಸಿದ ಅಪ್ಪ ಬದುಕಿದ್ದರೂ, ನನಗೇ ಮದುವೆಗೆ ಆಕೆ ಆಮಂತ್ರಣ ನೀಡಿಲ್ಲ. ಕೋಟಿ ಕೋಟಿ ನುಂಗಿದ ಇಂತ ಹೆಣ್ಣು ಬೇರೆ ಯಾರ ಮನೆಯಲ್ಲೂ ಹುಟ್ಟಬಾರದುʼ ಎಂದು ಬಾಲಕೃಷ್ಣ ನಾಯ್ಕ್‌ ಗಂಭೀರ ಆರೋಪ ಮಾಡಿದ್ದಾರೆ.

ನಾಳಿನ ದಿನ ಭವಿಷ್ಯ: ವೃಶ್ಚಿಕ ರಾಶಿಯವರಿಗೆ ಸಾಲಗಾರರ ಒತ್ತಡ ಇರುತ್ತೆ, ಕುಂಭ ರಾಶಿಯವರು ವಾಹನ ಬದಲಾಯಿಸುತ್ತಾರೆ

Published May 15, 2025 04:00 PM IST

ನಾಳಿನ ದಿನ ಭವಿಷ್ಯ: ಮೇ 16ರ ಶುಕ್ರವಾರ ಕೆಲವು ರಾಶಿಯವರಿಗೆ ಶುಭಫಲಗಳಿದ್ದರೆ, ಇನ್ನೂ ಕೆಲವು ರಾಶಿಗಳಿಗೆ ಸವಾಲಿನ ದಿನವಾಗಿರುತ್ತದೆ. 12 ರಾಶಿಯವರ ನಾಳಿನ ದಿನ ಭವಿಷ್ಯ ಇಲ್ಲಿದೆ.

ಸಿನಿಮಾ ಹೀರೋ ಆದ ಬಿಎಂಟಿಸಿ ನೌಕರ; ʻಕರಿಮಣಿ ಮಾಲೀಕ ನೀನಲ್ಲʼ ಚಿತ್ರದ ಟೀಸರ್ ಬಿಡುಗಡೆ

Published May 15, 2025 09:08 PM IST

ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಮಾರುತಿ  ಇದೀಗ ʻಕರಿಮಣಿ ಮಾಲೀಕ ನೀನಲ್ಲʼ ಸಿನಿಮಾ ಮೂಲಕ ಚಂದನವನಕ್ಕೆ ನಾಯಕನಾಗಿ ಎಂಟ್ರಿಕೊಡುತ್ತಿದ್ದಾರೆ. ಇದೀಗ ಇದೇ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.

13 ಸ್ಪರ್ಧಿಗಳು, ಒಂದೇ ಸಿಂಹಾಸನ; ಸರಿಗಮಪ ಫಿನಾಲೆ ತಲುಪುವ ಮೊದಲ ಸ್ಪರ್ಧಿ ಯಾರು, ಯಾರಿಗೆ ಸಿಗಲಿದೆ ಟಿಕೆಟ್‌ ಟು ಫಿನಾಲೆ?

Published May 15, 2025 03:58 PM IST

ಸರಿಗಮಪ ಸಿಂಗಿಂಗ್‌ ರಿಯಾಲಿಟಿ ಶೋ ಫಿನಾಲೆಗೆ ಸಮೀಪಿಸುತ್ತಿದೆ. ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಜನರ ಕುತೂಹಲ ಹೆಚ್ಚಾಗುವುದರ ಜೊತೆಗೆ ಸ್ಪರ್ಧೆಯೂ ಮತ್ತಷ್ಟು ಕಠಿಣವಾಗುತ್ತಿದೆ. ಈ ವಾರ (ಮೇ 17 ಮತ್ತು 18) ನಡೆಯಲಿರುವ 'ಟಿಕೆಟ್ ಟು ಫಿನಾಲೆ'ಯಲ್ಲಿ ಒಟ್ಟು 13 ಸ್ಪರ್ಧಿಗಳು ಕಣದಲ್ಲಿದ್ದಾರೆ. ಇವರ ಪೈಕಿ ಯಾರಿಗೆ ಫಿನಾಲೆ ಟಿಕೆಟ್‌ ಎಂಬುದೇ ಸದ್ಯದ ಕುತೂಹಲ. 

ʻಜೂನಿಯರ್ʼ ಆಗಿ ಎಂಟ್ರಿ ಕೊಡಲು ಕಿರೀಟಿ ರೆಡಿ; ಪಂಚ ಭಾಷೆಗಳಲ್ಲಿ ಜನಾರ್ದನ್‌ ರೆಡ್ಡಿ ಪುತ್ರನ ಸಿನಿಮಾ ರಿಲೀಸ್

Published May 15, 2025 04:38 PM IST

ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಎಸ್ ಎಸ್ ರಾಜಮೌಳಿ ‌ʻಜೂನಿಯರ್ʼ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಹೊಸ ಪಯಣಕ್ಕೆ ಶುಭ ಹಾರೈಸಿದ್ದರು. ಇದೀಗ ಇದೇ ʻಜೂನಿಯರ್ʼ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜುಲೈ 18ಕ್ಕೆ ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ.

ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ ಜೊತೆಗಿನ ಸಂಬಂಧದ ಕುರಿತು ತುಟಿ ಬಿಚ್ಚಿದ ನೀರಜ್ ಚೋಪ್ರಾ

Published May 15, 2025 11:27 PM IST

  • ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ ಜೊತೆಗಿನ ಸಂಬಂಧದ ಕುರಿತು ಭಾರತದ ಸ್ಟಾರ್​ ಜಾವೆಲಿನ್ ಪಟು ನೀರಜ್ ಚೋಪ್ರಾ ತುಟಿ ಬಿಚ್ಚಿದ್ದಾರೆ.

ರಾಹುಲ್ ಗಾಂಧಿ ಸಂವಾದಕ್ಕೆ ತಡೆ; ಬಿಹಾರದಲ್ಲಿ ಪೊಲೀಸರೊಂದಿಗೆ ಚಕಮಕಿ, VIDEO

Published May 15, 2025 11:02 PM IST

ಬಿಹಾರದ ದರ್ಬಾಂಗದಲ್ಲಿ ನಡೆದ ಶಿಕ್ಷಾ ನ್ಯಾಯ ಸಂವಾದ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದೆ. ಸಂಸದ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಬೇಕಿತ್ತು. ಆದರೆ ಪೊಲೀಸರು ರಾಹುಲ್ ಗಾಂಧಿ ವೇದಿಕೆ ಏರದಂತೆ ತಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕೊನೆಗೂ ವೇದಿಕೆ ಏರಿದ ರಾಹುಲ್ ಗಾಂಧಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲಾತಿಗೆ ಒತ್ತಾಯಿಸಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಲೇಬೇಕಾದ 5 ಪುಸ್ತಕಗಳಿವು

Published May 15, 2025 09:45 PM IST

ನೀವು ಒಬ್ಬ ವ್ಯಕ್ತಿಯಾಗಿ ನಿಮ್ಮನ್ನು ಸುಧಾರಿಸಿಕೊಳ್ಳಲು ಮತ್ತು ನಿಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಬಯಸಿದರೆ ಪ್ರತಿಯೊಬ್ಬ ವಿದ್ಯಾರ್ಥಿ ಓದಬೇಕಾದ ಐದು ಪುಸ್ತಕಗಳು ಇಲ್ಲಿವೆ.

ಟೆಸ್ಟ್ ಕ್ರಿಕೆಟ್​​ನಲ್ಲಿ ನಾಯಕನಾಗಿ ಅತಿ ಹೆಚ್ಚು ಶತಕ ಬಾರಿಸಿದ ಟಾಪ್​-5 ಆಟಗಾರರು; ಕೊಹ್ಲಿ ಮುಂದಿದೆ ಒಂದೇ ಒಂದು ಹೆಸರು!

Published May 15, 2025 08:43 PM IST

  • ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​​ಗೆ ವಿದಾಯ ಹೇಳಿದ್ದರೂ ಅವರ ದಾಖಲೆಗಳ ನೆನಪುಗಳು ದಿನಕ್ಕೊಂದು ತೆರೆದುಕೊಳ್ಳುತ್ತಿವೆ. ಈ ಹಿನ್ನೆಲೆ ಟೆಸ್ಟ್​​ನಲ್ಲಿ ನಾಯಕನಾಗಿ ಅತಿ ಹೆಚ್ಚು ಶತಕ ಗಳಿಸಿದ ಟಾಪ್-5 ಬ್ಯಾಟರ್ಸ್ ಪಟ್ಟಿಯನ್ನು ಮುಂದೆ ನೋಡೋಣ.

ಕನ್ನಡ ಪಂಚಾಂಗ 2025: ಮೇ 16 ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Published May 15, 2025 05:58 PM IST

ಕನ್ನಡ ಪಂಚಾಂಗ ಮೇ 16:ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಕ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಮೇ 16 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ವಿವರ.

ಶೇರು ಮಾರ್ಕೆಟ್‌ ಟ್ರೇಡಿಂಗ್ ಬಿಸಿನೆಸ್ ದೋಖಾ; ಕೋಟ್ಯಾಂತರ ಹಣ ಕಳೆದುಕೊಂಡ ಬೀದರ್‌ ಮೂಲದ ಎಂಜಿನಿಯರ್

Published May 15, 2025 04:57 PM IST

ಶೇರು ಮಾರ್ಕೆಟಿಂಗ್ ಟ್ರೇಡಿಂಗ್ ಬಿಸಿನೆಸ್ ನಲ್ಲಿ ಹಣವನ್ನ ಡಬಲ್ ಮಾಡುವ ಆಸೆ ತೋರಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಎಂಜಿನಿಯರ್ ರಘುವೀರ ಜೋಶಿ ಎಂಬುವವರು ಟ್ರೇಡಿಂಗ್ ನಂಬಿ 2.98 ಕೋಟಿ ಕಳೆದುಕೊಂಡಿದ್ದಾರೆ. ಆಫ್ರಿಕಾದ‌ ಕಾಂಗೋದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರಘುವೀರ್, BLINKXPro ಆ್ಯಪ್‌ನಲ್ಲಿ ಟ್ರೇಡಿಂಗ್ ಬಿಸಿನೆಸ್‌ಗಾಗಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದ್ದರು. 2, 5, 10 ಲಕ್ಷ ರೂ.ನಂತೆ ಹಲವು ಬಾರಿ RTGS ಮೂಲಕ ಹಣ ವರ್ಗಾಯಿಸಿರುವ ರಘುವೀರ, ರಿದ್ದಿ, ನೀನಾದ, ಕೇಶವ ಎಂಬ ಹೆಸರಿನ ಮೂವರು ವ್ಯಕ್ತಿಗಳಿಂದ ಮಹಾಮೋಸ ನಡೆದಿದೆ.

ಸ್ತ್ರೀ ವಾರ ಭವಿಷ್ಯ: ಧನು ರಾಶಿಯರಿಗೆ ಹಣದ ಬಗ್ಗೆ ಅತಿಯಾದ ಆಸೆ ಇರಲ್ಲ, ಮಕರ ರಾಶಿಯವರು ಯಾರನ್ನೂ ಸುಲಭವಾಗಿ ನಂಬಲ್ಲ

Published May 15, 2025 04:49 PM IST

ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.