logo

Kannada News

ಮೇಲುಕೋಟೆಯಲ್ಲಿ ಭಕ್ತರಿಗೆ ವಾರಾಂತ್ಯ, ರಜೆ ದಿನಗಳಲ್ಲಿ ದಾಸೋಹ ಸೇವೆ; 3 ವರ್ಷದ ನಂತರ ಶುರುವಾಯ್ತು ಮಧ್ಯಾಹ್ನ ಪ್ರಸಾದ ವ್ಯವಸ್ಥೆ

08:00 AM IST

Melkote Dasoha: ಪ್ರಮುಖ ಧಾರ್ಮಿಕ ಪ್ರವಾಸಿ ತಾಣ ಮಂಡ್ಯದ ಮೇಲುಕೋಟೆಯಲ್ಲಿ  ವಾರಾಂತ್ಯ ಮತ್ತು ರಜೆ ದಿನಗಳಂದು ನೀಡುವ ದಾಸೋಹ ಸೇವೆಗೆ ಚಾಲನೆ ಸಿಕ್ಕಿದೆ.

2025ರ ಆರಂಭದಲ್ಲೇ ಕ್ರೈಮ್; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಿನಿಮಾ ಶೈಲಿಯ 2 ದರೋಡೆಗಳು

07:51 AM IST

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಿನಿಮಾ ಶೈಲಿಯಲ್ಲಿ 2 ದೊಡ್ಡ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ. ಜನವರಿ 3ರಂದು ಬಂಟ್ವಾಳ ತಾಲೂಕಿನ ಬೀಡಿ ಉದ್ಯಮಿಯೊಬ್ಬರ ಮನೆಗೆ ಇಡಿ ಹೆಸರಿನಲ್ಲಿ ನಕಲಿ ರೇಡ್ ನಡೆದಿದ್ದರೆ, ಜನವರಿ 17ರಂದು ಉಳ್ಳಾಲದದ ಕೋಟೆಕಾರ್ ಬ್ಯಾಂಕ್‌ನಲ್ಲಿ ಮತ್ತೊಂದು ದರೋಡೆ ನಡೆದಿದೆ.

ವಾರ ಭವಿಷ್ಯ: ಮಕರ ರಾಶಿಯವರಿಗೆ ರಹಸ್ಯ ಮಾರ್ಗಗಳಿಂದ ಆದಾಯ ಬರುತ್ತೆ, ವೃಷಭ ರಾಶಿಯವರ ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ಏರಿಳಿತಗಳಿವೆ

08:00 AM IST

  • ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರ ಭವಿಷ್ಯ ಇದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. 2025ರ ಜನವರಿ 19 ರಂದ 25 ರವರೆಗಿನ ವಾರ ಭವಿಷ್ಯ ತಿಳಿಯಿರಿ.

ಕರ್ನಾಟಕದಾಚೆ ಗಮನ ಸೆಳೆಯುತ್ತಿರುವ ಕನ್ನಡಿಗ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು

08:30 AM IST

ಕನ್ನಡಿಗ ಅಧಿಕಾರಿಗಳು ಕರ್ನಾಟಕದ ಹೊರ ರಾಜ್ಯಗಳಲ್ಲೂ ಸೇವೆ ಮೂಲಕ ಗಮನ ಸೆಳೆದಿದ್ದಾರೆ. ಅಂತ ಕೆಲ ಅಧಿಕಾರಿಗಳ ಪಟ್ಟಿ ಇಲ್ಲಿದೆ.

Saif ali Khan: ಸೈಫ್‌ ಅಲಿಖಾನ್‌ಗೆ ಇರಿದ ವ್ಯಕ್ತಿಯೇ ಬೇರೆ, ಶಂಕಿತನ ಬಿಡುಗಡೆ ಮಾಡಿದ ಬಾಂದ್ರಾ ಪೊಲೀಸರು

08:22 AM IST

  • ಸೈಫ್‌ ಅಲಿ ಖಾನ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿದ್ದ ಬಾಂದ್ರಾ ಪೊಲೀಸರು, ಶಂಕಿತ ವ್ಯಕ್ತಿಯನ್ನು ವಿಚಾರಣೆಗೆ ಕರೆತಂದಿದ್ದರು. ಆದರೆ, ಸುದೀರ್ಘ 5 ಗಂಟೆಗಳ ವಿಚಾರಣೆ ಬಳಿಕ, ಘಟನೆಯಲ್ಲಿ ಆತನ ಪಾತ್ರವಿಲ್ಲ ಎಂಬುದ ಅರಿತ ಪೊಲೀಸರು ಶಂಕಿತನನ್ನು ಬಿಡುಗಡೆ ಮಾಡಿದ್ದಾರೆ.

ಜನರನ್ನು ಮೆಚ್ಚಿಸಿ ಬದುಕಲು ಸಾಧ್ಯವೇ? ಬೇರೆಯವರನ್ನ ನಮ್ಮತ್ತ ಸೆಳೆಯಲು, ಅವರು ಮೆಚ್ಚುವಂತೆ ಮಾಡಲು ಏನು ಮಾಡಬೇಕು– ಕಾಳಜಿ ಅಂಕಣ

08:00 AM IST

  • ರೂಪಾ ರಾವ್ ಬರಹ: ಎಲ್ಲರನ್ನೂ ಎಲ್ಲಾ ಸಮಯದಲ್ಲಿಯೂ ಮೆಚ್ಚಿಸಲು ಸಾಧ್ಯವಿಲ್ಲ. ಆದರೆ ಮನುಷ್ಯನ ಈ ಕೆಲವು ಮೂಲಭೂತ ವರ್ತನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಳವಡಿಸಿಕೊಂಡರೆ ಸಾಕು, ಜನ ಮೆಚ್ಚದಿದ್ದರೂ ನಮ್ಮಿಂದ ಹೆದರಿ ದೂರ ಓಡುವುದಿಲ್ಲ. ಕನಿಷ್ಠ ನಿಮ್ಮ ಮಾತನ್ನಾದರೂ ಕೇಳುವ ಸೌಜನ್ಯ ತೋರುತ್ತಾರೆ. 

Karnataka Weather: ರಾಜ್ಯದಾದ್ಯಂತ ಇಂದು ಚಳಿ ಮುಂದುವರಿಕೆ; ಜನವರಿ 19ಕ್ಕೆ ಬೆಂಗಳೂರು ಸೇರಿ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

06:53 AM IST

  • ಜನವರಿ 19ರ ಭಾನುವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ ಸೇರಿದಂತೆ 11 ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ.

ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚೋಕೆ ದಿನಕ್ಕೆಷ್ಟು ಬಾದಾಮಿ ಕೊಡಬೇಕು, ಯಾವ ಸಮಯದಲ್ಲಿ ತಿಂದ್ರೆ ಹೆಚ್ಚು ಪ್ರಯೋಜನಕಾರಿ; ಇಲ್ಲಿದೆ ಮಾಹಿತಿ

06:59 AM IST

  • ಪರೀಕ್ಷಾ ಸಮಯ ಬಂದಾಗ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಲಿ ಎನ್ನುವ ಕಾರಣಕ್ಕೆ ಬಹುತೇಕ ಪೋಷಕರು ಬಾದಾಮಿ ಕೊಡುತ್ತಾರೆ. ಪೋಷಕಾಂಶ ಸಮೃದ್ಧ ಬಾದಾಮಿ ಆರೋಗ್ಯಕ್ಕೂ ಒಳ್ಳೆಯದು. ಹಾಗಂತ ಇದನ್ನು ಬೇಕಾಬಿಟ್ಟಿ ತಿನ್ನುವಂತಿಲ್ಲ. ಮಕ್ಕಳಿಗೆ ದಿನಕ್ಕೆಷ್ಟು ಬಾದಾಮಿ ಕೊಡಬಹುದು. ಬಾದಾಮಿ ತಿನ್ನಲು ಬೆಸ್ಟ್ ಸಮಯ ಯಾವುದು? ಇಲ್ಲಿದೆ ಮಾಹಿತಿ.

Mangalore Bank Robbery: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ, ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟ: ಪೊಲೀಸ್ ಆಯುಕ್ತ

10:39 PM IST

Mangalore Bank Robbery: ಮಂಗಳೂರು ಹೊರವಲಯದ ಬ್ಯಾಂಕ್ ದರೋಡೆ: ಆರಂಭಿಕ ಅಂದಾಜಿನ ಪ್ರಕಾರ ಹೊತ್ತೊಯ್ದದ್ದು 4 ಕೋಟಿ ರೂ ಮೊತ್ತದ ಹಣ, ಆಭರಣ ಎಂದು ಮಂಗಳೂರು ಪೊಲೀಸ್‌ ಕಮೀಷನರ್ ಅನುಪಮ್ ಅಗರವಾಲ್‌ ತಿಳಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Bigg Boss Kannada 11: ಹನುಮನ ಕೃಪಾಕಟಾಕ್ಷ, ಫಿನಾಲೆ ವಾರ ತಲುಪಿದ ಮೋಕ್ಷಿತಾ ಪೈ; ಯಾರ ಪಾಲಿಗೆ ಡಬಲ್ ಎಲಿಮಿನೇಷನ್‌ ಉರುಳು?

07:35 AM IST

  • Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಫಿನಾಲೆ ವಾರ ತಲುಪಿದ್ದಾರೆ ಮೋಕ್ಷಿತಾ ಪೈ. ಸದ್ಯ ಉಳಿದಿರುವುದು ಧನರಾಜ್‌ ಆಚಾರ್‌, ಉಗ್ರಂ ಮಂಜು, ಗೌತಮಿ ಜಾಧವ್‌, ಭವ್ಯಾ ಗೌಡ, ರಜತ್‌ ಮಾತ್ರ. ಈ ಐವರ ಪೈಕಿ ಡಬಲ್‌ ಎಲಿಮಿನೇಷನ್‌ ಉರುಳು ಯಾರಿಗೆ? ಎಂಬುದು ಇಂದಿನ ಸಂಚಿಕೆಯಲ್ಲಿ ರಿವೀಲ್‌ ಆಗುವ ಸಾಧ್ಯತೆ ಇದೆ.

ಇಂದು ಖೋ ಖೋ ವಿಶ್ವಕಪ್ ಸೆಮಿಫೈನಲ್; ಭಾರತದ ಪುರುಷ-ಮಹಿಳಾ ತಂಡಗಳಿಗೆ ದಕ್ಷಿಣ ಆಫ್ರಿಕಾ ಎದುರಾಳಿ

06:58 AM IST

  • ಖೋ ಖೋ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶವನ್ನು 109-16 ಅಂಕಗಳಿಂದ ಸೋಲಿಸಿದರೆ, ಪುರುಷರ ತಂಡವು ಶ್ರೀಲಂಕಾವನ್ನು 100-40 ಅಂಕಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ಇಂದು ಬಹುನಿರೀಕ್ಷಿಯ ಸೆಮಿಫೈನಲ್‌ ಪಂದ್ಯ ನಡೆಯಲಿದೆ.

ದಿನ ಭವಿಷ್ಯ: ಧನು ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಆರ್ಥಿಕ ಲಾಭ, ಮಕರ ರಾಶಿಯವರ ದಾಂಪತ್ಯದಲ್ಲಿ ಹೊಂದಾಣಿಕೆ ಇರುತ್ತೆ

06:02 AM IST

  • ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷದಿಂದ ಮೀನ ರಾಶಿಯವರಿಗೆ ಇಂದು ಏನು ಫಲ? ಜನವರಿ 18ರ ಶನಿವಾರದ  ದಿನ ಭವಿಷ್ಯ ಇಲ್ಲಿದೆ.

ಎಮರ್ಜೆನ್ಸಿ ಚಿತ್ರದ ಮೊದಲ ದಿನದ ಕಲೆಕ್ಷನ್‌ ಎಷ್ಟು? ಬಾಕ್ಸ್‌ ಆಫೀಸ್‌ನಲ್ಲಿ ಮಗದೊಮ್ಮೆ ಮಕಾಡೆ ಮಲಗಿದ ಕಂಗನಾ ರಣಾವತ್

06:59 AM IST

  • Emergency Box office Collection Day 1: ಕಂಗನಾ ರಣಾವತ್‌ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಎಮರ್ಜೆನ್ಸಿ ಸಿನಿಮಾ ಜ. 17ರಂದು ಬಿಡುಗಡೆ ಆಗಿದೆ. ಹೇಳಿಕೊಳ್ಳುವ ಹೈಪ್‌ ಸೃಷ್ಟಿ ಮಾಡದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿಯೂ ಸದ್ದು ಮಾಡಲಿಲ್ಲ. ಹಾಗಾದರೆ, ಮೊದಲ ದಿನ ಈ ಸಿನಿಮಾ ಗಳಿಸಿದ್ದು ಎಷ್ಟು? ಇಲ್ಲಿದೆ ರಿಪೋರ್ಟ್‌

Kotekar Bank Robbery: ಮಾಸ್ಕ್ ಹಾಕಿಕೊಂಡು ಬಂದ ಐವರಿಂದ ಬ್ಯಾಂಕ್ ದರೋಡೆ, ಮಂಗಳೂರಿಗೆ ಸಿಎಂ ಬಂದಿದ್ದ ದಿನವೇ ನಡೆದ ಘಟನೆ; ಮುಖ್ಯಮಂತ್ರಿ ಗರಂ

04:41 PM IST

Kotekar Bank Robbery: ಮಂಗಳೂರು ಸಮೀಪದ ಉಳ್ಳಾಲದ ಕೆಸಿ ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ಹಗಲುದರೋಡೆ ನಡೆದಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ: ಆದರೆ ಒಲಿಂಪಿಕ್ ಮೆಡಲ್ ತನ್ನಿ: ಸಿಎಂ ಸಿದ್ದರಾಮಯ್ಯ ಕರೆ

09:37 PM IST

  • CM Siddaramaiah: ಮುಂದಿನ ಬಜೆಟ್​​ನಲ್ಲಿ ಮಂಗಳೂರು, ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂಪಾಯಿ ನಿಗದಿ ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

C T Ravi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಸಿಐಡಿ ತನಿಖೆಗೆ ಸಹಕರಿಸಲು ಸಿಟಿ ರವಿಗೆ ಕೋರ್ಟ್ ತಾಕೀತು

09:45 PM IST

C T Ravi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್ ವರದಿಯಲ್ಲಿ ಸಿಟಿ ರವಿ ಅವಾಚ್ಯ ಪದ ಬಳಸಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಧ್ವನಿ ಪರೀಕ್ಷೆ ಸೇರಿ ಸಿಐಡಿ ತನಿಖೆಗೆ ಸಹಕರಿಸುವಂತೆ ಸಿಟಿ ರವಿಗೆ ಕೋರ್ಟ್‌ ತಾಕೀತು ಮಾಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಗುಕೇಶ್, ಮನು ಭಾಕರ್ ಸೇರಿ ನಾಲ್ವರಿಗೆ ಖೇಲ್ ರತ್ನ, 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ, PHOTOS

07:38 PM IST

  • Khel Ratna Award: ಒಲಿಂಪಿಕ್ಸ್ ಪದಕ ವಿಜೇರೆ ಮನು ಭಾಕರ್ ಮತ್ತು ಚೆಸ್ ಚಾಂಪಿಯನ್ ಡಿ ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ, 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.

ಬಾದಾಮಿ ಅಸಲಿಯೋ ನಕಲಿಯೋ ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ

10:32 PM IST

ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಹೆಚ್ಚಾಗಿದ್ದು ಮಾರುಕಟ್ಟೆಯಲ್ಲಿ ನಕಲಿ ಬಾದಾಮಿ ಮಾರಲಾಗುತ್ತಿದೆ. ನಕಲಿ ಬಾದಾಮಿ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ

ಭದ್ರಾ, ಚಿತ್ರದುರ್ಗ ಉತ್ತರೆಗುಡ್ಡ, ಅರಸೀಕೆರೆ, ಕೊಪ್ಪಳ ಬಂಕಾಪುರ ವನ್ಯಜೀವಿಧಾಮ ಇನ್ನು ಪರಿಸರ ಸೂಕ್ಷ್ಮ ವಲಯ: ಇಲ್ಲಿ ಮರ ಕಡಿಯಲು ಬೇಕು ಅನುಮತಿ

07:00 AM IST

  • ಕರ್ನಾಟಕದಲ್ಲಿ ಪ್ರಮುಖ ನಾಲ್ಕು ವನ್ಯಜೀವಿಧಾಮಗಳ ಪ್ರದೇಶಗಳು ಇನ್ನು ಮುಂದೆ ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಗೆ ಬರಲಿವೆ. ಯಾವೆಲ್ಲಾ ಪ್ರದೇಶ ಇದೆ ಇಲ್ಲಿದೆ ವಿವರ.
LIVE UPDATES

Entertainment News in Kannada Live January 18, 2025: Saif ali Khan: ಸೈಫ್‌ ಅಲಿಖಾನ್‌ಗೆ ಇರಿದ ವ್ಯಕ್ತಿಯೇ ಬೇರೆ, ಶಂಕಿತನ ಬಿಡುಗಡೆ ಮಾಡಿದ ಬಾಂದ್ರಾ ಪೊಲೀಸರು

08:22 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
LIVE UPDATES

Karnataka News Live January 18, 2025 : ಮೇಲುಕೋಟೆಯಲ್ಲಿ ಭಕ್ತರಿಗೆ ವಾರಾಂತ್ಯ, ರಜೆ ದಿನಗಳಲ್ಲಿ ದಾಸೋಹ ಸೇವೆ; 3 ವರ್ಷದ ನಂತರ ಶುರುವಾಯ್ತು ಮಧ್ಯಾಹ್ನ ಪ್ರಸಾದ ವ್ಯವಸ್ಥೆ

08:00 AM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
LIVE UPDATES

Entertainment News in Kannada Live January 17, 2025: ವಿಂಟೇಜ್ ಫ್ಯಾಂಟಸಿ ಜಾನರ್‌ನ ಮಾಂಕ್ ದಿ ಯಂಗ್ ಚಿತ್ರದಿಂದ ಹೊರಬಂತು ಮಾಯೆ ಹಾಡು; ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ

11:05 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

ವಿಂಟೇಜ್ ಫ್ಯಾಂಟಸಿ ಜಾನರ್‌ನ ಮಾಂಕ್ ದಿ ಯಂಗ್ ಚಿತ್ರದಿಂದ ಹೊರಬಂತು ಮಾಯೆ ಹಾಡು; ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ

11:05 PM IST

  • Monk the Young: ಮಾಂಕ್ ದಿ ಯಂಗ್ ಚಿತ್ರದ ಮಾಯೆ ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಮಾಸ್ಚಿತ್ ಸೂರ್ಯ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ, ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.