ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೆರೆಬೇಟೆ ತಂಡದ ಜೊತೆ ಯೋಗರಾಜ್ ಭಟ್ ಮಾತುಕತೆ; ಮಲೆನಾಡ ಪ್ರೀತಿಗೆ ಮನಸೋತ ಸ್ಯಾಂಡಲ್‌ವುಡ್‌ ನಿರ್ದೇಶಕ Video

ಕೆರೆಬೇಟೆ ತಂಡದ ಜೊತೆ ಯೋಗರಾಜ್ ಭಟ್ ಮಾತುಕತೆ; ಮಲೆನಾಡ ಪ್ರೀತಿಗೆ ಮನಸೋತ ಸ್ಯಾಂಡಲ್‌ವುಡ್‌ ನಿರ್ದೇಶಕ VIDEO

Mar 23, 2024 01:47 PM IST

  • ಕೆರೆ ಬೇಟೆ ಚಿತ್ರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ನೋಡಿದ ಹಿರಿಯ ನಟರು, ಸ್ಟಾರ್ ನಟರೂ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾ ನೋಡಿದ ನಿರ್ದೇಶಕ ಯೋಗರಾಜ್ ಭಟ್, ಕೆಲವು ಸಲಹೆಗಳನ್ನೂ ಕೊಟ್ಟಿದ್ದಾರೆ. ಸಿನಿಮಾ ತಂಡದ ಜೊತೆ ನಡೆಸಿರುವ ಮಾತುಕತೆ ಇಲ್ಲಿದೆ.