ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara:ಮೈಸೂರು ದಸರಾದಲ್ಲಿ ಧಾರವಾಡ ಪೇಡೆ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನದ ಸವಿ: ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೂ ಗರಿ

Mysore Dasara:ಮೈಸೂರು ದಸರಾದಲ್ಲಿ ಧಾರವಾಡ ಪೇಡೆ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನದ ಸವಿ: ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೂ ಗರಿ

Oct 29, 2023 10:19 AM IST

ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ಥಬ್ಧಚಿತ್ರಗಳ ಗಮನ ಸೆಳಯುತ್ತವೆ. ಅದರಲ್ಲೂ ಆಯಾ ಜಿಲ್ಲೆಗಳ ಮಹತ್ವವನ್ನು ಸಾರುವ ಸ್ಥಬ್ಧಚಿತ್ರಗಳು ಮಾಹಿತಿಪೂರ್ಣವೂ ಹೌದು., ಅಲ್ಲದೇ ಇಲಾಖೆಗಳೂ ತಮ್ಮ ಸಾಧನೆಯನ್ನು ಬಿಂಬಿಸುವ ಕೆಲಸವನ್ನು ಸ್ಥಬ್ಧಚಿತ್ರಗಳ ಮೂಲಕ ದಸರಾದಲ್ಲಿ ಮಾಡುತ್ತವೆ. ಈ ಬಾರಿಯ ಜಂಬೂಸವಾರಿಯಲ್ಲಿ ಬಹುಮಾನ ಪಡೆದ ಸ್ಥಬ್ಧಚಿತ್ರಗಳ ವಿವರ ಇಲ್ಲಿದೆ.

  • ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ಥಬ್ಧಚಿತ್ರಗಳ ಗಮನ ಸೆಳಯುತ್ತವೆ. ಅದರಲ್ಲೂ ಆಯಾ ಜಿಲ್ಲೆಗಳ ಮಹತ್ವವನ್ನು ಸಾರುವ ಸ್ಥಬ್ಧಚಿತ್ರಗಳು ಮಾಹಿತಿಪೂರ್ಣವೂ ಹೌದು., ಅಲ್ಲದೇ ಇಲಾಖೆಗಳೂ ತಮ್ಮ ಸಾಧನೆಯನ್ನು ಬಿಂಬಿಸುವ ಕೆಲಸವನ್ನು ಸ್ಥಬ್ಧಚಿತ್ರಗಳ ಮೂಲಕ ದಸರಾದಲ್ಲಿ ಮಾಡುತ್ತವೆ. ಈ ಬಾರಿಯ ಜಂಬೂಸವಾರಿಯಲ್ಲಿ ಬಹುಮಾನ ಪಡೆದ ಸ್ಥಬ್ಧಚಿತ್ರಗಳ ವಿವರ ಇಲ್ಲಿದೆ.
ಮೈಸೂರು ದಸರಾ ಅಂಗವಾಗಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಸ್ಥಬ್ಧಚಿತ್ರಗಳಲ್ಲಿ ಈ ಬಾರಿ ಧಾರವಾಡ ಜಿಲ್ಲೆಯ ಪೇಡೆ ಹಾಗೂ ಎಮ್ಮಿ ಕುರಿತಾದ ಪರಿಕಲ್ಪನೆಯ ಸ್ಥಬ್ಧಚಿತ್ರಕ್ಕೆ ಮೊದಲ ಬಹುಮಾನ ಲಭಿಸಿದೆ. 
(1 / 7)
ಮೈಸೂರು ದಸರಾ ಅಂಗವಾಗಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಸ್ಥಬ್ಧಚಿತ್ರಗಳಲ್ಲಿ ಈ ಬಾರಿ ಧಾರವಾಡ ಜಿಲ್ಲೆಯ ಪೇಡೆ ಹಾಗೂ ಎಮ್ಮಿ ಕುರಿತಾದ ಪರಿಕಲ್ಪನೆಯ ಸ್ಥಬ್ಧಚಿತ್ರಕ್ಕೆ ಮೊದಲ ಬಹುಮಾನ ಲಭಿಸಿದೆ. 
ಪ್ರವಾಸ್ಯೋದ್ಯಮ ಹಾಗೂ ಗಿರಿಶ್ರೇಣಿಗಳ ತವರು ಚಿಕ್ಕಮಗಳೂರು ಜಿಲ್ಲಾಪಂಚಾಯಿತಿ ರೂಪಿಸಿದ ಸ್ಥಬ್ಧಚಿತ್ರಕ್ಕೆ ಈ ಬಾರಿ ದಸರಾ ಜಂಬೂ ಸವಾರಿಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ.
(2 / 7)
ಪ್ರವಾಸ್ಯೋದ್ಯಮ ಹಾಗೂ ಗಿರಿಶ್ರೇಣಿಗಳ ತವರು ಚಿಕ್ಕಮಗಳೂರು ಜಿಲ್ಲಾಪಂಚಾಯಿತಿ ರೂಪಿಸಿದ ಸ್ಥಬ್ಧಚಿತ್ರಕ್ಕೆ ಈ ಬಾರಿ ದಸರಾ ಜಂಬೂ ಸವಾರಿಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ.
ಬೆಟ್ಟಗಳು ಹಾಗೂ ಹುಲಿಧಾಮ, ಆನೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಚಾಮರಾಜನಗರ ಜಿಲ್ಲೆಯ ಈ ಬಾರಿ ದಸರಾ ಸ್ಥಬ್ಧಚಿತ್ರದ ಇದೇ ಹಿನ್ನೆಲೆಯಲ್ಲಿದ್ದು, ಇದಕ್ಕೆ ಮೂರನೇ ಸ್ಥಾನ ಲಭಿಸಿದೆ.
(3 / 7)
ಬೆಟ್ಟಗಳು ಹಾಗೂ ಹುಲಿಧಾಮ, ಆನೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಚಾಮರಾಜನಗರ ಜಿಲ್ಲೆಯ ಈ ಬಾರಿ ದಸರಾ ಸ್ಥಬ್ಧಚಿತ್ರದ ಇದೇ ಹಿನ್ನೆಲೆಯಲ್ಲಿದ್ದು, ಇದಕ್ಕೆ ಮೂರನೇ ಸ್ಥಾನ ಲಭಿಸಿದೆ.
ಮೈಸೂರು ದಸರಾದ ಜಂಬೂಸವಾರಿಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಕುಪ್ಪಳಿ ಕೇಂದ್ರಿತ ಸ್ಥಬ್ಧಚಿತ್ರ.
(4 / 7)
ಮೈಸೂರು ದಸರಾದ ಜಂಬೂಸವಾರಿಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಕುಪ್ಪಳಿ ಕೇಂದ್ರಿತ ಸ್ಥಬ್ಧಚಿತ್ರ.
ಈ ಬಾರಿಯ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಸಮಾಧಾನಕರ ಬಹುಮಾನ ಪಡೆದ ಹಾಸನ ಜಿಲ್ಲೆಯ ಸ್ಥಬ್ಧಚಿತ್ರ.
(5 / 7)
ಈ ಬಾರಿಯ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಸಮಾಧಾನಕರ ಬಹುಮಾನ ಪಡೆದ ಹಾಸನ ಜಿಲ್ಲೆಯ ಸ್ಥಬ್ಧಚಿತ್ರ.
ಮೈಸೂರು ದಸರಾ ಜಂಬೂ ಸವಾರಿ ಸ್ಥಬ್ಧಚಿತ್ರ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಪಡದ ಮಂಡ್ಯ ಜಿಲ್ಲೆಯ ಆಲೆಮನೆ ಕುರಿತಾದ ಸ್ಥಬ್ಧಚಿತ್ರ,
(6 / 7)
ಮೈಸೂರು ದಸರಾ ಜಂಬೂ ಸವಾರಿ ಸ್ಥಬ್ಧಚಿತ್ರ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಪಡದ ಮಂಡ್ಯ ಜಿಲ್ಲೆಯ ಆಲೆಮನೆ ಕುರಿತಾದ ಸ್ಥಬ್ಧಚಿತ್ರ,
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಇಲಾಖೆಗಳ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದ ಕಾವೇರಿ ನೀರಾವರಿ ನಿಗಮ. ಇದೇ ವಿಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಸ್ಥಬ್ಧಚಿತ್ರಕ್ಕೆ ಪ್ರಥಮ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ತೃತೀಯ. ಕೆಎಂಎಫ್‌ಗೆ ಸಮಾಧಾಕರ ಬಹುಮಾನ ಲಭಿಸಿದೆ.
(7 / 7)
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಇಲಾಖೆಗಳ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದ ಕಾವೇರಿ ನೀರಾವರಿ ನಿಗಮ. ಇದೇ ವಿಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಸ್ಥಬ್ಧಚಿತ್ರಕ್ಕೆ ಪ್ರಥಮ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ತೃತೀಯ. ಕೆಎಂಎಫ್‌ಗೆ ಸಮಾಧಾಕರ ಬಹುಮಾನ ಲಭಿಸಿದೆ.

    ಹಂಚಿಕೊಳ್ಳಲು ಲೇಖನಗಳು