Mysore Dasara:ಮೈಸೂರು ದಸರಾದಲ್ಲಿ ಧಾರವಾಡ ಪೇಡೆ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನದ ಸವಿ: ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೂ ಗರಿ
Oct 29, 2023 10:19 AM IST
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ಥಬ್ಧಚಿತ್ರಗಳ ಗಮನ ಸೆಳಯುತ್ತವೆ. ಅದರಲ್ಲೂ ಆಯಾ ಜಿಲ್ಲೆಗಳ ಮಹತ್ವವನ್ನು ಸಾರುವ ಸ್ಥಬ್ಧಚಿತ್ರಗಳು ಮಾಹಿತಿಪೂರ್ಣವೂ ಹೌದು., ಅಲ್ಲದೇ ಇಲಾಖೆಗಳೂ ತಮ್ಮ ಸಾಧನೆಯನ್ನು ಬಿಂಬಿಸುವ ಕೆಲಸವನ್ನು ಸ್ಥಬ್ಧಚಿತ್ರಗಳ ಮೂಲಕ ದಸರಾದಲ್ಲಿ ಮಾಡುತ್ತವೆ. ಈ ಬಾರಿಯ ಜಂಬೂಸವಾರಿಯಲ್ಲಿ ಬಹುಮಾನ ಪಡೆದ ಸ್ಥಬ್ಧಚಿತ್ರಗಳ ವಿವರ ಇಲ್ಲಿದೆ.
- ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ಥಬ್ಧಚಿತ್ರಗಳ ಗಮನ ಸೆಳಯುತ್ತವೆ. ಅದರಲ್ಲೂ ಆಯಾ ಜಿಲ್ಲೆಗಳ ಮಹತ್ವವನ್ನು ಸಾರುವ ಸ್ಥಬ್ಧಚಿತ್ರಗಳು ಮಾಹಿತಿಪೂರ್ಣವೂ ಹೌದು., ಅಲ್ಲದೇ ಇಲಾಖೆಗಳೂ ತಮ್ಮ ಸಾಧನೆಯನ್ನು ಬಿಂಬಿಸುವ ಕೆಲಸವನ್ನು ಸ್ಥಬ್ಧಚಿತ್ರಗಳ ಮೂಲಕ ದಸರಾದಲ್ಲಿ ಮಾಡುತ್ತವೆ. ಈ ಬಾರಿಯ ಜಂಬೂಸವಾರಿಯಲ್ಲಿ ಬಹುಮಾನ ಪಡೆದ ಸ್ಥಬ್ಧಚಿತ್ರಗಳ ವಿವರ ಇಲ್ಲಿದೆ.