ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara: ಜಂಬೂ ಸವಾರಿ, ಚಾಮುಂಡೇಶ್ವರಿ ದರ್ಶನದ ಆ ಒಂದು ಕ್ಷಣಕ್ಕಾಗಿ: ಏನೆಲ್ಲಾ ಕಷ್ಟ, ಸಂಕಷ್ಟದ ನಡುವೆ ದೇವಿ ಕಂಡ ಖುಷಿ

Mysore Dasara: ಜಂಬೂ ಸವಾರಿ, ಚಾಮುಂಡೇಶ್ವರಿ ದರ್ಶನದ ಆ ಒಂದು ಕ್ಷಣಕ್ಕಾಗಿ: ಏನೆಲ್ಲಾ ಕಷ್ಟ, ಸಂಕಷ್ಟದ ನಡುವೆ ದೇವಿ ಕಂಡ ಖುಷಿ

Oct 24, 2023 07:44 PM IST

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಮೆರವಣಿಗೆ ಜತೆಗೆ ತಾಯಿ ಚಾಮುಂಡೇಶ್ವರಿ ದರ್ಶನವೇ ಅಂತಿಮ ಉದ್ದೇಶ. ಇದಕ್ಕಾಗಿ ಗಂಟೆಗಟ್ಟಲೇ ಕಾಯುವ ಮಂದಿ ಏನೆಲ್ಲಾ ಕಷ್ಟಪಡುತ್ತಾರೆ. ಸಿಕ್ಕ ಜಾಗದಲ್ಲೇ ನಿಂತು ಮಕ್ಕಳು, ಹಿರಿಯರೊಂದಿಗೆ ಕಾಯುವ ಆ ಕ್ಷಣ ಕಷ್ಟ ಎನ್ನಿಸಿದರೂ ಕೊನೆಗೆ ತಾಯಿ ಚಾಮುಂಡೇಶ್ವರಿ ಅಂಬಾರಿಯೊಳಗೆ ಕಂಡಾಗ ಎಲ್ಲವೂ ಮರೆತು ಹೋಗುತ್ತದೆ. ಆ ಕ್ಷಣಗಳ ಚಿತ್ರಣ ಇಲ್ಲಿದೆ.

  • ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಮೆರವಣಿಗೆ ಜತೆಗೆ ತಾಯಿ ಚಾಮುಂಡೇಶ್ವರಿ ದರ್ಶನವೇ ಅಂತಿಮ ಉದ್ದೇಶ. ಇದಕ್ಕಾಗಿ ಗಂಟೆಗಟ್ಟಲೇ ಕಾಯುವ ಮಂದಿ ಏನೆಲ್ಲಾ ಕಷ್ಟಪಡುತ್ತಾರೆ. ಸಿಕ್ಕ ಜಾಗದಲ್ಲೇ ನಿಂತು ಮಕ್ಕಳು, ಹಿರಿಯರೊಂದಿಗೆ ಕಾಯುವ ಆ ಕ್ಷಣ ಕಷ್ಟ ಎನ್ನಿಸಿದರೂ ಕೊನೆಗೆ ತಾಯಿ ಚಾಮುಂಡೇಶ್ವರಿ ಅಂಬಾರಿಯೊಳಗೆ ಕಂಡಾಗ ಎಲ್ಲವೂ ಮರೆತು ಹೋಗುತ್ತದೆ. ಆ ಕ್ಷಣಗಳ ಚಿತ್ರಣ ಇಲ್ಲಿದೆ.
ಮೈಸೂರಿನಲ್ಲಿ ಜಂಬೂ ಸವಾರಿ ಹಾಗೂ ಚಾಮುಂಡೇಶ್ವರಿ ದರ್ಶನ ಎಂದರೆ ಅದು ಸುಲಭವಲ್ಲ. ಎಲ್ಲಿ ಜಾಗ ಸಿಗುತ್ತದೋ ಅದೇ ನಮ್ಮ ಸ್ಥಳ. ಅದು ಎಷ್ಟು ಹೊತ್ತು ಆಗುತ್ತದೋ ಗೊತ್ತಿಲ್ಲ. ಕಾಯಲೇಬೇಕು
(1 / 5)
ಮೈಸೂರಿನಲ್ಲಿ ಜಂಬೂ ಸವಾರಿ ಹಾಗೂ ಚಾಮುಂಡೇಶ್ವರಿ ದರ್ಶನ ಎಂದರೆ ಅದು ಸುಲಭವಲ್ಲ. ಎಲ್ಲಿ ಜಾಗ ಸಿಗುತ್ತದೋ ಅದೇ ನಮ್ಮ ಸ್ಥಳ. ಅದು ಎಷ್ಟು ಹೊತ್ತು ಆಗುತ್ತದೋ ಗೊತ್ತಿಲ್ಲ. ಕಾಯಲೇಬೇಕು
ಮೈಸೂರಿನ ಪ್ರಮುಖ ರಸ್ತೆಯಲ್ಲಿ ಗಂಟೆ ಗಟ್ಟಲೆ ಕಾಯುವ ಯುವ ಸಮುದಾಯವೂ ತಾಯಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಲೇ ಇರುತ್ತದೆ.
(2 / 5)
ಮೈಸೂರಿನ ಪ್ರಮುಖ ರಸ್ತೆಯಲ್ಲಿ ಗಂಟೆ ಗಟ್ಟಲೆ ಕಾಯುವ ಯುವ ಸಮುದಾಯವೂ ತಾಯಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಲೇ ಇರುತ್ತದೆ.
ಮೈಸೂರಿನ ನಗರ ಬಸ್‌ ನಿಲ್ದಾಣ ಬಳಿ ಮಕ್ಕಳೊಂದಿಗೆ ಜಂಬೂ ಸವಾರಿ ಕಾಣಲು ಬಂದವರಿಗೆ ಒಳಗೆ ತರುವ ತವಕ.ಪೊಲೀಸರಿಗೆ ಆವರನ್ನು ಕಾಯುವುದೇ ಕಾಯಕ. ಕೊನೆಗೆ ಮಕ್ಕಳನ್ನು ಒಳಬಿಟ್ಟು ಚಾಮುಂಡೇಶ್ವರಿ ಬರುತ್ತಲೇ ಉಘೇ ಎನ್ನುವ ಸಂತಸ.
(3 / 5)
ಮೈಸೂರಿನ ನಗರ ಬಸ್‌ ನಿಲ್ದಾಣ ಬಳಿ ಮಕ್ಕಳೊಂದಿಗೆ ಜಂಬೂ ಸವಾರಿ ಕಾಣಲು ಬಂದವರಿಗೆ ಒಳಗೆ ತರುವ ತವಕ.ಪೊಲೀಸರಿಗೆ ಆವರನ್ನು ಕಾಯುವುದೇ ಕಾಯಕ. ಕೊನೆಗೆ ಮಕ್ಕಳನ್ನು ಒಳಬಿಟ್ಟು ಚಾಮುಂಡೇಶ್ವರಿ ಬರುತ್ತಲೇ ಉಘೇ ಎನ್ನುವ ಸಂತಸ.
ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ಮೊಬೈಲ್‌ ಹಿಡಿದು ಆ ಕ್ಷಣಕ್ಕಾಗಿ ಕಾಯುತ್ತಲೇ ಇರುವ ಯುವ ಸಮುದಾಯ.
(4 / 5)
ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ಮೊಬೈಲ್‌ ಹಿಡಿದು ಆ ಕ್ಷಣಕ್ಕಾಗಿ ಕಾಯುತ್ತಲೇ ಇರುವ ಯುವ ಸಮುದಾಯ.
ಕೊನೆಗೆ ಈ ಕ್ಷಣ ಬಂದೇ ಬಿಟ್ಟಿತು. ಊಟವೂ ಇಲ್ಲದೇ ಕುಳಿತುಕೊಳ್ಳಲು ಜಾಗವೂ ಇಲ್ಲದೇ ಗಂಟೆ ಗಟ್ಟಲೇ ಕಾಯುವ ಆ ಭಕ್ತ ಸಮೂಹಕ್ಕೆ ಅಂಬಾರಿ ಹೊತ್ತ ಅಭಿಮನ್ಯು ಆಗಮಿಸಿದ ತಕ್ಷಣವೇ ಚಾಮುಂಡೇಶ್ವರಿ ದರ್ಶನ, ಎಲ್ಲ ನೋವುಗಳೂ ಮಾಯ. ಸಂತೃಪ್ತಿ ಭಕ್ತಿ ಭಾವ.
(5 / 5)
ಕೊನೆಗೆ ಈ ಕ್ಷಣ ಬಂದೇ ಬಿಟ್ಟಿತು. ಊಟವೂ ಇಲ್ಲದೇ ಕುಳಿತುಕೊಳ್ಳಲು ಜಾಗವೂ ಇಲ್ಲದೇ ಗಂಟೆ ಗಟ್ಟಲೇ ಕಾಯುವ ಆ ಭಕ್ತ ಸಮೂಹಕ್ಕೆ ಅಂಬಾರಿ ಹೊತ್ತ ಅಭಿಮನ್ಯು ಆಗಮಿಸಿದ ತಕ್ಷಣವೇ ಚಾಮುಂಡೇಶ್ವರಿ ದರ್ಶನ, ಎಲ್ಲ ನೋವುಗಳೂ ಮಾಯ. ಸಂತೃಪ್ತಿ ಭಕ್ತಿ ಭಾವ.

    ಹಂಚಿಕೊಳ್ಳಲು ಲೇಖನಗಳು