ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Dasara: ಮೈಸೂರು ದಸರಾದಲ್ಲಿ ಜೋಡೆತ್ತುಗಳ ಸಡಗರ: ಸಿದ್ದರಾಮಯ್ಯ, ಡಿಕೆಶಿ ಜೋಡಿ ಸಂಭ್ರಮದ ಕ್ಷಣ ಹೀಗಿತ್ತು

Mysuru Dasara: ಮೈಸೂರು ದಸರಾದಲ್ಲಿ ಜೋಡೆತ್ತುಗಳ ಸಡಗರ: ಸಿದ್ದರಾಮಯ್ಯ, ಡಿಕೆಶಿ ಜೋಡಿ ಸಂಭ್ರಮದ ಕ್ಷಣ ಹೀಗಿತ್ತು

Oct 24, 2023 04:51 PM IST

ಆರು ತಿಂಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಜೋಡೆತ್ತುಗಳಂತೆಯೇ ದುಡಿದು ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಜೋಡಿ ಮೈಸೂರು ದಸರಾದಲ್ಲಿಯೂ ಜತೆಜತೆಯಾಗಿಯೇ ಹೆಜ್ಜೆ ಹಾಕಿದರು. ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರಿಂದ ಹಿಡಿದು ಜಂಬೂ ಸವಾರಿ ಪುಷ್ಪಾರ್ಚನೆಯಲ್ಲೂ ಭಾಗಿಯಾದರು. ಅವರ ಸಂತಸ ಕ್ಷಣಗಳು ಹೀಗಿದ್ದವು.

  • ಆರು ತಿಂಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಜೋಡೆತ್ತುಗಳಂತೆಯೇ ದುಡಿದು ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಜೋಡಿ ಮೈಸೂರು ದಸರಾದಲ್ಲಿಯೂ ಜತೆಜತೆಯಾಗಿಯೇ ಹೆಜ್ಜೆ ಹಾಕಿದರು. ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರಿಂದ ಹಿಡಿದು ಜಂಬೂ ಸವಾರಿ ಪುಷ್ಪಾರ್ಚನೆಯಲ್ಲೂ ಭಾಗಿಯಾದರು. ಅವರ ಸಂತಸ ಕ್ಷಣಗಳು ಹೀಗಿದ್ದವು.
ಮೈಸೂರಿನಲ್ಲಿ ಮಂಗಳವಾರ ಮಧ್ಯಾಹ್ನ ಜಂಬೂಸವಾರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರು ಜೋಡೆತ್ತಿನಂತೆಯೇ ಆಗಮಿಸಿ ನಂದಿಧ್ವಜ ಪೂಜೆ ಸಲ್ಲಿಸಲು ಹೊರಟರು,.
(1 / 5)
ಮೈಸೂರಿನಲ್ಲಿ ಮಂಗಳವಾರ ಮಧ್ಯಾಹ್ನ ಜಂಬೂಸವಾರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರು ಜೋಡೆತ್ತಿನಂತೆಯೇ ಆಗಮಿಸಿ ನಂದಿಧ್ವಜ ಪೂಜೆ ಸಲ್ಲಿಸಲು ಹೊರಟರು,.
ಮೈಸೂರು ಅರಮನೆ ಹೊರಾವರಣದ ಕೋಟೆ ಆಂಜನೇಯಸ್ವಾಮಿ ದೇವಸ್ತಾನ ಎದುರು ಈ ಬಾರಿ ದಸರಾ ಪೂಜೆ ಭಾಗವಾಗಿ ನಂದಿಧ್ವಜ ಪೂಜೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್‌ ಅವರು ಸಚಿವರು, ಶಾಸಕರೊಂದಿಗೆ ಸಲ್ಲಿಸಿ ನಮಸ್ಕರಿಸಿದರು.
(2 / 5)
ಮೈಸೂರು ಅರಮನೆ ಹೊರಾವರಣದ ಕೋಟೆ ಆಂಜನೇಯಸ್ವಾಮಿ ದೇವಸ್ತಾನ ಎದುರು ಈ ಬಾರಿ ದಸರಾ ಪೂಜೆ ಭಾಗವಾಗಿ ನಂದಿಧ್ವಜ ಪೂಜೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್‌ ಅವರು ಸಚಿವರು, ಶಾಸಕರೊಂದಿಗೆ ಸಲ್ಲಿಸಿ ನಮಸ್ಕರಿಸಿದರು.
ಮೈಸೂರು ದಸರಾದ ಜಂಬೂಸವಾರಿಗೆ ಆಗಮಿಸಿ ನಂದಿಧ್ವಜಕ್ಕೆ ಜತೆಯಲ್ಲಿಯೇ ಪೂಜೆ ಸಲ್ಲಿಸಿ ಜೋಡೆತ್ತುಗಳಂತೆಯೇ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್‌ ಸಂತಸದ ಕ್ಷಣದಲ್ಲಿ.
(3 / 5)
ಮೈಸೂರು ದಸರಾದ ಜಂಬೂಸವಾರಿಗೆ ಆಗಮಿಸಿ ನಂದಿಧ್ವಜಕ್ಕೆ ಜತೆಯಲ್ಲಿಯೇ ಪೂಜೆ ಸಲ್ಲಿಸಿ ಜೋಡೆತ್ತುಗಳಂತೆಯೇ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್‌ ಸಂತಸದ ಕ್ಷಣದಲ್ಲಿ.
ಮೈಸೂರು ದಸರಾದಲ್ಲಿ ಜತೆ ಜತೆಯಾಗಿ ಭಾಗಿಯಾಗುತ್ತಾ ಬಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ಅರಮನೆ ಆವರಣದೊಳಗೆ ಜೀಪಿನಲ್ಲಿ ಪ್ರವೇಶಿಸಿದಾಗ ಅಭಿಮಾನಿಗಳತ್ತ ಕೈ ಬೀಸಿದರು.
(4 / 5)
ಮೈಸೂರು ದಸರಾದಲ್ಲಿ ಜತೆ ಜತೆಯಾಗಿ ಭಾಗಿಯಾಗುತ್ತಾ ಬಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ಅರಮನೆ ಆವರಣದೊಳಗೆ ಜೀಪಿನಲ್ಲಿ ಪ್ರವೇಶಿಸಿದಾಗ ಅಭಿಮಾನಿಗಳತ್ತ ಕೈ ಬೀಸಿದರು.
ಮೈಸೂರಿನ ಅರಮನೆ ಹೊರ ಆವರಣದಲ್ಲಿ ನಂದಿಧ್ವಜ ಪೂಜೆ ಸಲ್ಲಿಸಿ ಒಳಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಸಂಭ್ರಮ ಜೋರಾಗಿಯೇ ಇತ್ತು.
(5 / 5)
ಮೈಸೂರಿನ ಅರಮನೆ ಹೊರ ಆವರಣದಲ್ಲಿ ನಂದಿಧ್ವಜ ಪೂಜೆ ಸಲ್ಲಿಸಿ ಒಳಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಸಂಭ್ರಮ ಜೋರಾಗಿಯೇ ಇತ್ತು.

    ಹಂಚಿಕೊಳ್ಳಲು ಲೇಖನಗಳು