Siddu Jolley ride: ಮೈಸೂರು ದಸರಾದಲ್ಲಿ ಸಿದ್ದರಾಮಯ್ಯ ಜಾಲಿರೈಡ್: ದೀಪಾಲಂಕಾರ ಕಂಡು ಖುಷ್
Oct 24, 2023 12:12 PM IST
ಮುಖ್ಯಮಂತ್ರಿ ಸಿದ್ದರಾಮಯ್ಯ( Siddaramaiah) ಸೋಮವಾರ ರಾತ್ರಿ ಕರ್ನಾಟಕ ಅಂಬಾರಿ ಬಸ್ ನಲ್ಲಿ ಮೈಸೂರು ನಗರ ಪ್ರದಕ್ಷಿಣೆ ಮಾಡಿ ದೀಪಾಲಂಕಾರ ವೀಕ್ಷಿಸಿದರು. ವೃತ್ತ, ರಸ್ತೆ, ಕಟ್ಟಡಗಳಿಗೆ ಅಳವಡಿಸಿರುವ ದೀಪಾಲಂಕಾರ ಕಂಡು ಖುಷಿಯಾದರು. ಒಂದು ಗಂಟೆ ಕಾಲ ಸಚಿವ ಸಂಗಾತಿಗಳಾದ ಮಹದೇವಪ್ಪ, ವೆಂಕಟೇಶ್ ಅವರ ಜತೆಗೆ ಸುತ್ತು ಹಾಕಿದರು. ಹೀಗಿತ್ತು ಸಿದ್ದು ಜಾಲಿ ರೈಡ್ ಕ್ಷಣ
- ಮುಖ್ಯಮಂತ್ರಿ ಸಿದ್ದರಾಮಯ್ಯ( Siddaramaiah) ಸೋಮವಾರ ರಾತ್ರಿ ಕರ್ನಾಟಕ ಅಂಬಾರಿ ಬಸ್ ನಲ್ಲಿ ಮೈಸೂರು ನಗರ ಪ್ರದಕ್ಷಿಣೆ ಮಾಡಿ ದೀಪಾಲಂಕಾರ ವೀಕ್ಷಿಸಿದರು. ವೃತ್ತ, ರಸ್ತೆ, ಕಟ್ಟಡಗಳಿಗೆ ಅಳವಡಿಸಿರುವ ದೀಪಾಲಂಕಾರ ಕಂಡು ಖುಷಿಯಾದರು. ಒಂದು ಗಂಟೆ ಕಾಲ ಸಚಿವ ಸಂಗಾತಿಗಳಾದ ಮಹದೇವಪ್ಪ, ವೆಂಕಟೇಶ್ ಅವರ ಜತೆಗೆ ಸುತ್ತು ಹಾಕಿದರು. ಹೀಗಿತ್ತು ಸಿದ್ದು ಜಾಲಿ ರೈಡ್ ಕ್ಷಣ