ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddu Jolley Ride: ಮೈಸೂರು ದಸರಾದಲ್ಲಿ ಸಿದ್ದರಾಮಯ್ಯ ಜಾಲಿರೈಡ್‌: ದೀಪಾಲಂಕಾರ ಕಂಡು ಖುಷ್‌

Siddu Jolley ride: ಮೈಸೂರು ದಸರಾದಲ್ಲಿ ಸಿದ್ದರಾಮಯ್ಯ ಜಾಲಿರೈಡ್‌: ದೀಪಾಲಂಕಾರ ಕಂಡು ಖುಷ್‌

Oct 24, 2023 12:12 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ( Siddaramaiah) ಸೋಮವಾರ ರಾತ್ರಿ ಕರ್ನಾಟಕ ಅಂಬಾರಿ ಬಸ್ ನಲ್ಲಿ ಮೈಸೂರು ನಗರ ಪ್ರದಕ್ಷಿಣೆ ಮಾಡಿ ದೀಪಾಲಂಕಾರ ವೀಕ್ಷಿಸಿದರು. ವೃತ್ತ, ರಸ್ತೆ, ಕಟ್ಟಡಗಳಿಗೆ ಅಳವಡಿಸಿರುವ ದೀಪಾಲಂಕಾರ ಕಂಡು ಖುಷಿಯಾದರು. ಒಂದು ಗಂಟೆ ಕಾಲ  ಸಚಿವ ಸಂಗಾತಿಗಳಾದ ಮಹದೇವಪ್ಪ, ವೆಂಕಟೇಶ್‌ ಅವರ ಜತೆಗೆ ಸುತ್ತು ಹಾಕಿದರು. ಹೀಗಿತ್ತು ಸಿದ್ದು ಜಾಲಿ ರೈಡ್‌ ಕ್ಷಣ

  • ಮುಖ್ಯಮಂತ್ರಿ ಸಿದ್ದರಾಮಯ್ಯ( Siddaramaiah) ಸೋಮವಾರ ರಾತ್ರಿ ಕರ್ನಾಟಕ ಅಂಬಾರಿ ಬಸ್ ನಲ್ಲಿ ಮೈಸೂರು ನಗರ ಪ್ರದಕ್ಷಿಣೆ ಮಾಡಿ ದೀಪಾಲಂಕಾರ ವೀಕ್ಷಿಸಿದರು. ವೃತ್ತ, ರಸ್ತೆ, ಕಟ್ಟಡಗಳಿಗೆ ಅಳವಡಿಸಿರುವ ದೀಪಾಲಂಕಾರ ಕಂಡು ಖುಷಿಯಾದರು. ಒಂದು ಗಂಟೆ ಕಾಲ  ಸಚಿವ ಸಂಗಾತಿಗಳಾದ ಮಹದೇವಪ್ಪ, ವೆಂಕಟೇಶ್‌ ಅವರ ಜತೆಗೆ ಸುತ್ತು ಹಾಕಿದರು. ಹೀಗಿತ್ತು ಸಿದ್ದು ಜಾಲಿ ರೈಡ್‌ ಕ್ಷಣ
ಮೈಸೂರಿನಲ್ಲಿ ದಸರಾ ದೀಪಾಲಂಕಾರವನ್ನು ಸವಿಯಲು ಕೆಎಸ್‌ಟಿಡಿಸಿ( Kstdc) ರೂಪಿಸಿರುವ ಅಂಬಾರಿ ಎಂಬ ವಿಶೇಷ ಮೇಲ್ಛಾವಣಿ ಬಸ್‌. ಇದರಲ್ಲಿಯೇ ಸಿಎಂ ಸಿದ್ದರಾಮಯ್ಯ ದೀಪಾಲಂಕಾರದ ಸೊಬಗು ಸವಿದರು.
(1 / 7)
ಮೈಸೂರಿನಲ್ಲಿ ದಸರಾ ದೀಪಾಲಂಕಾರವನ್ನು ಸವಿಯಲು ಕೆಎಸ್‌ಟಿಡಿಸಿ( Kstdc) ರೂಪಿಸಿರುವ ಅಂಬಾರಿ ಎಂಬ ವಿಶೇಷ ಮೇಲ್ಛಾವಣಿ ಬಸ್‌. ಇದರಲ್ಲಿಯೇ ಸಿಎಂ ಸಿದ್ದರಾಮಯ್ಯ ದೀಪಾಲಂಕಾರದ ಸೊಬಗು ಸವಿದರು.
ಮೈಸೂರಿನಲ್ಲಿ ದಸರಾ ದೀಪಾಲಂಕಾರದ ಸೊಬಗನ್ನು ಸವಿಯಲು ಸೋಮವಾರ ರಾತ್ರಿ ಅಂಬಾರಿ ಬಸ್‌ ಏರಿ ಶಾಸಕರು. ಸಚಿವರೊಂದಿಗೆ ಹೊರಟ ಸಿದ್ದರಾಮಯ್ಯ ಅವರು ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಖುಷಿಯಾದರು.
(2 / 7)
ಮೈಸೂರಿನಲ್ಲಿ ದಸರಾ ದೀಪಾಲಂಕಾರದ ಸೊಬಗನ್ನು ಸವಿಯಲು ಸೋಮವಾರ ರಾತ್ರಿ ಅಂಬಾರಿ ಬಸ್‌ ಏರಿ ಶಾಸಕರು. ಸಚಿವರೊಂದಿಗೆ ಹೊರಟ ಸಿದ್ದರಾಮಯ್ಯ ಅವರು ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಖುಷಿಯಾದರು.
ಮೈಸೂರಿನಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿ(Chescom) ರೂಪಿಸಿರುವ ದಸರಾ ವಿಶೇಷ ದೀಪಾಲಂಕರಾವನ್ನು ಅಂಬಾರಿ ವಾಹನದಲ್ಲಿ ನಿಂತು ಸಿಎಂ ವೀಕ್ಷಿಸಿದಾಗ ಕಂಡ ಅರಮನೆಯ ಜಯಮಾರ್ತಾಂಡ ದ್ವಾರದ ವಿಹಂಗಮ ನೋಟ,
(3 / 7)
ಮೈಸೂರಿನಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿ(Chescom) ರೂಪಿಸಿರುವ ದಸರಾ ವಿಶೇಷ ದೀಪಾಲಂಕರಾವನ್ನು ಅಂಬಾರಿ ವಾಹನದಲ್ಲಿ ನಿಂತು ಸಿಎಂ ವೀಕ್ಷಿಸಿದಾಗ ಕಂಡ ಅರಮನೆಯ ಜಯಮಾರ್ತಾಂಡ ದ್ವಾರದ ವಿಹಂಗಮ ನೋಟ,
ಮೈಸೂರಿನಲ್ಲಿ ದಸರಾ ಭಾಗವಾಗಿ ರೂಪಿಸಿರುವ ವಿಶೇಷ ದೀಪಾಲಂಕಾರವನ್ನು ಸಿಎಂ ಸಿದ್ದರಾಮಯಯ ಅವರು ಸಚಿವರು, ಶಾಸಕರ ಜತೆಯಲ್ಲಿ ಅಂಬಾರಿ ವಾಹನದಲ್ಲಿ ಕುಳಿತು ವೀಕ್ಷಿಸಿದರು.
(4 / 7)
ಮೈಸೂರಿನಲ್ಲಿ ದಸರಾ ಭಾಗವಾಗಿ ರೂಪಿಸಿರುವ ವಿಶೇಷ ದೀಪಾಲಂಕಾರವನ್ನು ಸಿಎಂ ಸಿದ್ದರಾಮಯಯ ಅವರು ಸಚಿವರು, ಶಾಸಕರ ಜತೆಯಲ್ಲಿ ಅಂಬಾರಿ ವಾಹನದಲ್ಲಿ ಕುಳಿತು ವೀಕ್ಷಿಸಿದರು.
ದಸರಾ ಅಂಗವಾಗಿ ರೂಪಿಸಿರುವ ದಸರಾ ದೀಪಾಲಂಕಾರ ವೀಕ್ಷಣೆಗೆ ಬಂದ ಸಿಎಂ ಸಿದ್ದರಾಮಯ್ಯ ಅವರನ್ನು ಅರಮನೆ ಬಳಿ ಸ್ವಾಗತಿಸಿದ ಜನ.
(5 / 7)
ದಸರಾ ಅಂಗವಾಗಿ ರೂಪಿಸಿರುವ ದಸರಾ ದೀಪಾಲಂಕಾರ ವೀಕ್ಷಣೆಗೆ ಬಂದ ಸಿಎಂ ಸಿದ್ದರಾಮಯ್ಯ ಅವರನ್ನು ಅರಮನೆ ಬಳಿ ಸ್ವಾಗತಿಸಿದ ಜನ.
ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಸೋಮವಾರ ರಾತ್ರಿ ದಸರಾ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಹೊರಟಾಗ ಕಂಡು ಬಂದ ಜಯಚಾಮರಾಜ ಒಡೆಯರ್‌ ಅವರ ಚಿತ್ರ.
(6 / 7)
ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಸೋಮವಾರ ರಾತ್ರಿ ದಸರಾ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಹೊರಟಾಗ ಕಂಡು ಬಂದ ಜಯಚಾಮರಾಜ ಒಡೆಯರ್‌ ಅವರ ಚಿತ್ರ.
ಮೈಸೂರಿನಲ್ಲಿ ದಸರಾ ದೀಪಾಲಂಕಾರ ವೀಕ್ಷಣೆಗೆ ಹೊರಟಾಗ ವೃತ್ತವೊಂದರಲ್ಲಿ ಕಂಡ ಭಾರತ ಅಮೃತ ಮಹೋತ್ಸವದ ಚಿತ್ರಣ
(7 / 7)
ಮೈಸೂರಿನಲ್ಲಿ ದಸರಾ ದೀಪಾಲಂಕಾರ ವೀಕ್ಷಣೆಗೆ ಹೊರಟಾಗ ವೃತ್ತವೊಂದರಲ್ಲಿ ಕಂಡ ಭಾರತ ಅಮೃತ ಮಹೋತ್ಸವದ ಚಿತ್ರಣ

    ಹಂಚಿಕೊಳ್ಳಲು ಲೇಖನಗಳು