logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಜಯಂತಿ; ಆಯ್ದ 7 ಅಂಬೇಡ್ಕರ್ ನುಡಿಮುತ್ತುಗಳು ಇಲ್ಲಿವೆ ನೋಡಿ

ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಜಯಂತಿ; ಆಯ್ದ 7 ಅಂಬೇಡ್ಕರ್ ನುಡಿಮುತ್ತುಗಳು ಇಲ್ಲಿವೆ ನೋಡಿ

Apr 13, 2024 03:26 PM IST

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಈ ಭಾನುವಾರ (ಏಪ್ರಿಲ್ 14). ಅಂಬೇಡ್ಕರ್ ಅವರು ಗಮನಿಸಿದ, ಹೇಳಿದ ಜೀವನಾನುಭವದ ಮಾತುಗಳು ಪ್ರಸ್ತುತವಾಗುತ್ತವೆ. ಅಂಬೇಡ್ಕರ್ ನುಡಿಮುತ್ತುಗಳು, ಹೋರಾಟದ ನುಡಿಗಳು, ಸಂವಿಧಾನದ ನುಡಿಮುತ್ತುಗಳು ಪದೇಪದೆ ಗಮನಸೆಳೆಯುತ್ತವೆ. ಅವುಗಳ ಪೈಕಿ ಕೆಲವು ಇಲ್ಲಿವೆ ನೋಡಿ.  

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಈ ಭಾನುವಾರ (ಏಪ್ರಿಲ್ 14). ಅಂಬೇಡ್ಕರ್ ಅವರು ಗಮನಿಸಿದ, ಹೇಳಿದ ಜೀವನಾನುಭವದ ಮಾತುಗಳು ಪ್ರಸ್ತುತವಾಗುತ್ತವೆ. ಅಂಬೇಡ್ಕರ್ ನುಡಿಮುತ್ತುಗಳು, ಹೋರಾಟದ ನುಡಿಗಳು, ಸಂವಿಧಾನದ ನುಡಿಮುತ್ತುಗಳು ಪದೇಪದೆ ಗಮನಸೆಳೆಯುತ್ತವೆ. ಅವುಗಳ ಪೈಕಿ ಕೆಲವು ಇಲ್ಲಿವೆ ನೋಡಿ.  
ಮನಸ್ಸಿನ ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು- ಡಾ.ಬಿ.ಆರ್. ಅಂಬೇಡ್ಕರ್
(1 / 8)
ಮನಸ್ಸಿನ ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು- ಡಾ.ಬಿ.ಆರ್. ಅಂಬೇಡ್ಕರ್
ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ. ಅದು ಜೀವನ ರಥ, ಅದರ ಆತ್ಮವು ಯಾವತ್ತಿಗೂ ಯುಗದ ಆತ್ಮವೇ ಆಗಿದೆ. - ಡಾ.ಬಿ.ಆರ್ ಅಂಬೇಡ್ಕರ್
(2 / 8)
ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ. ಅದು ಜೀವನ ರಥ, ಅದರ ಆತ್ಮವು ಯಾವತ್ತಿಗೂ ಯುಗದ ಆತ್ಮವೇ ಆಗಿದೆ. - ಡಾ.ಬಿ.ಆರ್ ಅಂಬೇಡ್ಕರ್
ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದುಕಲು ಪ್ರಯತ್ನಿಸಬೇಕು.- ಡಾ.ಬಿ.ಆರ್ ಅಂಬೇಡ್ಕರ್
(3 / 8)
ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದುಕಲು ಪ್ರಯತ್ನಿಸಬೇಕು.- ಡಾ.ಬಿ.ಆರ್ ಅಂಬೇಡ್ಕರ್
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
(4 / 8)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)
ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ.- ಡಾ.ಬಿ.ಆರ್ ಅಂಬೇಡ್ಕರ್
(5 / 8)
ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ.- ಡಾ.ಬಿ.ಆರ್ ಅಂಬೇಡ್ಕರ್
ಧರ್ಮ ಮನುಷ್ಯನಿಗಾಗಿಯೇ ಹೊರತು ಮನುಷ್ಯ ಧರ್ಮಕ್ಕಾಗಿ ಅಲ್ಲ - ಡಾ.ಬಿ.ಆರ್ ಅಂಬೇಡ್ಕರ್
(6 / 8)
ಧರ್ಮ ಮನುಷ್ಯನಿಗಾಗಿಯೇ ಹೊರತು ಮನುಷ್ಯ ಧರ್ಮಕ್ಕಾಗಿ ಅಲ್ಲ - ಡಾ.ಬಿ.ಆರ್ ಅಂಬೇಡ್ಕರ್
ಇತಿಹಾಸವನ್ನು ಯಾರು ಮರೆತಿದ್ದಾರೋ ಅಂಥವರಿಗೆ ಇತಿಹಾಸವನ್ನು ಸೃಷ್ಟಿಸಲಾಗದು- ಡಾ.ಬಿ.ಆರ್. ಅಂಬೇಡ್ಕರ್ 
(7 / 8)
ಇತಿಹಾಸವನ್ನು ಯಾರು ಮರೆತಿದ್ದಾರೋ ಅಂಥವರಿಗೆ ಇತಿಹಾಸವನ್ನು ಸೃಷ್ಟಿಸಲಾಗದು- ಡಾ.ಬಿ.ಆರ್. ಅಂಬೇಡ್ಕರ್ 
ಜೀವನವು ದೀರ್ಘವಾಗಿರುವುದಕ್ಕಿಂತ ಮಿಗಿಲಾಗಿ ಶ್ರೇಷ್ಠವಾಗಿರಬೇಕು. - ಡಾ. ಬಿ.ಆರ್ ಅಂಬೇಡ್ಕರ್‌
(8 / 8)
ಜೀವನವು ದೀರ್ಘವಾಗಿರುವುದಕ್ಕಿಂತ ಮಿಗಿಲಾಗಿ ಶ್ರೇಷ್ಠವಾಗಿರಬೇಕು. - ಡಾ. ಬಿ.ಆರ್ ಅಂಬೇಡ್ಕರ್‌

    ಹಂಚಿಕೊಳ್ಳಲು ಲೇಖನಗಳು