ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ; ಆಯ್ದ 7 ಅಂಬೇಡ್ಕರ್ ನುಡಿಮುತ್ತುಗಳು ಇಲ್ಲಿವೆ ನೋಡಿ
Apr 13, 2024 03:26 PM IST
ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಈ ಭಾನುವಾರ (ಏಪ್ರಿಲ್ 14). ಅಂಬೇಡ್ಕರ್ ಅವರು ಗಮನಿಸಿದ, ಹೇಳಿದ ಜೀವನಾನುಭವದ ಮಾತುಗಳು ಪ್ರಸ್ತುತವಾಗುತ್ತವೆ. ಅಂಬೇಡ್ಕರ್ ನುಡಿಮುತ್ತುಗಳು, ಹೋರಾಟದ ನುಡಿಗಳು, ಸಂವಿಧಾನದ ನುಡಿಮುತ್ತುಗಳು ಪದೇಪದೆ ಗಮನಸೆಳೆಯುತ್ತವೆ. ಅವುಗಳ ಪೈಕಿ ಕೆಲವು ಇಲ್ಲಿವೆ ನೋಡಿ.
ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಈ ಭಾನುವಾರ (ಏಪ್ರಿಲ್ 14). ಅಂಬೇಡ್ಕರ್ ಅವರು ಗಮನಿಸಿದ, ಹೇಳಿದ ಜೀವನಾನುಭವದ ಮಾತುಗಳು ಪ್ರಸ್ತುತವಾಗುತ್ತವೆ. ಅಂಬೇಡ್ಕರ್ ನುಡಿಮುತ್ತುಗಳು, ಹೋರಾಟದ ನುಡಿಗಳು, ಸಂವಿಧಾನದ ನುಡಿಮುತ್ತುಗಳು ಪದೇಪದೆ ಗಮನಸೆಳೆಯುತ್ತವೆ. ಅವುಗಳ ಪೈಕಿ ಕೆಲವು ಇಲ್ಲಿವೆ ನೋಡಿ.