political-analysis News, political-analysis News in kannada, political-analysis ಕನ್ನಡದಲ್ಲಿ ಸುದ್ದಿ, political-analysis Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Political Analysis

Political Analysis

ಓವರ್‌ವ್ಯೂ

ಕರ್ನಾಟಕ ಜೆಡಿಎಸ್‌ ಅಧ್ಯಕ್ಷರಾಗಿ ನಿಖಿಲ್‌ ಕುಮಾರಸ್ವಾಮಿ ಇಲ್ಲವೇ ಬಂಡೆಪ್ಪ ಕಾಶೆಂಪುರ್‌ ಅವರ ಹೆಸರು ಮುಂಚೂಣಿಯಲ್ಲಿವೆ.

Jds New President: ಕರ್ನಾಟಕ ಜೆಡಿಎಸ್‌ಗೆ ನೂತನ ಸಾರಥಿ ಯಾರು; ನಿಖಿಲ್‌ ಕುಮಾರಸ್ವಾಮಿಗೆ ಸಿಗಲಿದೆಯಾ ಪಕ್ಷದ ಹೊಣೆ

Saturday, January 11, 2025

ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ

ಅವಾಚ್ಯ ಪದ ಬಳಕೆ ಆರೋಪ: ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ, ಪೊಲೀಸ್‌ ದೂರು

Thursday, December 19, 2024

ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಜಾರಿಗೊಳಿಸಿದ ಯೋಜನೆಗಳನ್ನು ಒಮ್ಮೆ ನೋಡಿ ಎಂದು ಆ ಯೋಜನೆಗಳ ಕಡೆಗೆ ಗಮನಸೆಳೆದಿದ್ದಾರೆ ಪತ್ರಕರ್ತ ರಾಜೀವ್ ಹೆಗಡೆ.

SM Krishna; ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಕೃಷ್ಣರ ಯೋಜನೆಗಳನ್ನು ಒಮ್ಮೆ ನೋಡಿ; ರಾಜೀವ್ ಹೆಗಡೆ ಬರಹ

Tuesday, December 10, 2024

ಟೀಕೆಗಳ ಮಧ್ಯೆಯೂ ಕೃಷ್ಣರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ ಎಂದು ಅನೇಕ ವಿಷಯಗಳನ್ನು ನೆನಪಿಸಿಕೊಂಡಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.

ಟೀಕೆಗಳ ಮಧ್ಯೆಯೂ ಎಸ್‌ ಎಂ ಕೃಷ್ಣ ಅವರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ; ಪತ್ರಕರ್ತ ರಾಜೀವ ಹೆಗಡೆ ಬರಹ

Tuesday, December 10, 2024

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಚಿವರಾದ ಡಾ.ಎಂ.ಬಿ.ಪಾಟೀಲ. ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಹೆಸರು ಮುಂಚೂಣಿಯಲ್ಲಿವೆ.

Karnataka Congress New Chief: ಉತ್ತರ ಕರ್ನಾಟಕದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ; ಈ ಮೂವರಲ್ಲಿ ಮುಂದಿನ ಸಾರಥಿ ಯಾರು

Sunday, December 1, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಇದೀಗ ಚುನಾವಣಾ ಪೂರ್ವ ನಡೆಸಿದ್ದ ಸಮೀಕ್ಷೆಗಳು ಹೊರಬಿದ್ದಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅತ್ಯಧಿಕ ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಕಳೆದ ಬಾರಿ ಬಿಜೆಪಿ 25 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿತ್ತು. ಹಾಗಾದರೆ, ಈ ಬಾರಿ ಯಾವ ಪಕ್ಷ ಎಷ್ಟು ಸೀಟ್ ಗೆಲ್ಲಲಿದೆ. ಸಮೀಕ್ಷೆಗಳು ಏನು ಹೇಳುತ್ತಿವೆ? ಇಲ್ಲಿದೆ ವಿವರ.</p>

Karnataka Exit Poll: ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಅಧಿಕ ಸ್ಥಾನ: ಗ್ಯಾರಂಟಿಗಳಿಂದ ಸ್ಥಾನ ಹೆಚ್ಚಿಸಿದ ಕಾಂಗ್ರೆಸ್, ಸಮೀಕ್ಷೆಗಳು ಇಲ್ಲಿವೆ

Jun 01, 2024 07:46 PM

ತಾಜಾ ವಿಡಿಯೊಗಳು

ಮುಡಾ ಹಗರಣ; ಅವರ ಮಕ್ಕಳ ರಕ್ಷಣೆಗಾಗಿ ಬಿಜೆಪಿ ಜೆಡಿಎಸ್‌ ಪಾದಯಾತ್ರೆ ಎಂದು ಟೀಕಿಸಿದ ಕಾಂಗ್ರೆಸ್ ಹೈಕಮಾಂಡ್‌ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದೆ.

ಮುಡಾ ಹಗರಣ; ಅವರ ಮಕ್ಕಳ ರಕ್ಷಣೆಗಾಗಿ ಬಿಜೆಪಿ ಜೆಡಿಎಸ್‌ ಪಾದಯಾತ್ರೆ, ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಹೈಕಮಾಂಡ್‌- ವಿಡಿಯೋ

Aug 05, 2024 04:12 PM