ತಾವು ಓದಿದ ಶಾಲೆ ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ಖುಷಿ ಕ್ಷಣ, ತಮ್ಮೂರ ಶಾಲೆಗೆ ಭಾರೀ ಕೊಡುಗೆ ಕೊಟ್ಟರು photos
Mar 05, 2024 07:54 PM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾವು ಓದಿದ ಮೈಸೂರು ತಾಲೂಕಿನ ಕುಪ್ಪೇಗಾಲ ಶಾಲೆ ಬಗ್ಗೆ ವಿಶೇಷ ಅಭಿಮಾನ. ಶಿಕ್ಷಣ ಇಲಾಖೆ ರೂಪಿಸಿರುವ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಗೆ ಚಾಲನೆ ನೀಡುವಾಗ ತಮ್ಮೂರ ಶಾಲೆ ಮಕ್ಕಳನ್ನು ಕರೆಯಿಸಿದ್ದರು. ಅವರೊಂದಿಗೆ ಕೆಲ ಹೊತ್ತು ಕಳೆದು ಖುಷಿಪಟ್ಟರು. ಆನಂತರ ಶಾಲೆ ಅಭಿವೃದ್ದಿಗೆ ಚೆಕ್ ಕೂಡ ನೀಡಿದರು. ಹೀಗಿತ್ತು ಆ ಕ್ಷಣಗಳು
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾವು ಓದಿದ ಮೈಸೂರು ತಾಲೂಕಿನ ಕುಪ್ಪೇಗಾಲ ಶಾಲೆ ಬಗ್ಗೆ ವಿಶೇಷ ಅಭಿಮಾನ. ಶಿಕ್ಷಣ ಇಲಾಖೆ ರೂಪಿಸಿರುವ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಗೆ ಚಾಲನೆ ನೀಡುವಾಗ ತಮ್ಮೂರ ಶಾಲೆ ಮಕ್ಕಳನ್ನು ಕರೆಯಿಸಿದ್ದರು. ಅವರೊಂದಿಗೆ ಕೆಲ ಹೊತ್ತು ಕಳೆದು ಖುಷಿಪಟ್ಟರು. ಆನಂತರ ಶಾಲೆ ಅಭಿವೃದ್ದಿಗೆ ಚೆಕ್ ಕೂಡ ನೀಡಿದರು. ಹೀಗಿತ್ತು ಆ ಕ್ಷಣಗಳು