Karnataka Politics: ಬಿಜೆಪಿಯಲ್ಲಿ ಹಿಂದಕ್ಕೆ ಸರಿದಿದ್ದ ಅಶೋಕಗೆ ಮತ್ತೆ ಪಟ್ಟ: ಹೀಗಿತ್ತು ಕಮಲ ಪಡೆಯ ಕಲರವ
Nov 18, 2023 07:32 AM IST
ಕರ್ನಾಟಕ ಬಿಜೆಪಿಯಲ್ಲಿ(Karnataka BJP) ಯುವಕರು ಬಂದರು ದಾರಿ ಬಿಡಿ ಎನ್ನುವ ವಾತಾವರಣ, ಹಿರಿಯರಿಗೆ ಅವಕಾಶ ಕಡಿಮೆ ಎನ್ನುವ ಮಾತುಗಳ ನಡುವೆ ಮಾಜಿ ಡಿಸಿಎಂ ಆರ್. ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿಜಯೇಂದ್ರ- ಅಶೋಕ್ ಜೋಡಿ ಇನ್ನು ಬಿಜೆಪಿಯಲ್ಲಿ ಮಿಂಚಲಿದೆ. ಪ್ರತಿಪಕ್ಷ ನಾಯಕನ ಆಯ್ಕೆಗೆ ಬೆಂಗಳೂರಲ್ಲಿ ನಡೆದ ಸಭೆಯ ಚಿತ್ರಣ ಹೀಗಿತ್ತು.
- ಕರ್ನಾಟಕ ಬಿಜೆಪಿಯಲ್ಲಿ(Karnataka BJP) ಯುವಕರು ಬಂದರು ದಾರಿ ಬಿಡಿ ಎನ್ನುವ ವಾತಾವರಣ, ಹಿರಿಯರಿಗೆ ಅವಕಾಶ ಕಡಿಮೆ ಎನ್ನುವ ಮಾತುಗಳ ನಡುವೆ ಮಾಜಿ ಡಿಸಿಎಂ ಆರ್. ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿಜಯೇಂದ್ರ- ಅಶೋಕ್ ಜೋಡಿ ಇನ್ನು ಬಿಜೆಪಿಯಲ್ಲಿ ಮಿಂಚಲಿದೆ. ಪ್ರತಿಪಕ್ಷ ನಾಯಕನ ಆಯ್ಕೆಗೆ ಬೆಂಗಳೂರಲ್ಲಿ ನಡೆದ ಸಭೆಯ ಚಿತ್ರಣ ಹೀಗಿತ್ತು.