Darshan in Tirupati: ತಿರುಪತಿಯಲ್ಲಿ ‘ಕ್ರಾಂತಿ’ ಕಹಳೆಯೂದಿದ ದರ್ಶನ್!; ತಿಮ್ಮಪ್ಪನ ದರ್ಶನ ಪಡೆದು ಪುನೀತ
Nov 29, 2022 10:01 PM IST
ಸ್ಯಾಂಡಲ್ವುಡ್ ನಟ ದರ್ಶನ್ ‘ಕ್ರಾಂತಿ’ ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಜನವರಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇದೀಗ ಇದೇ ಸಿನಿಮಾದ ಸಲುವಾಗಿಯೇ ತಿರುಪತಿಯಲ್ಲಿ ನಟ ದರ್ಶನ್ ಬೀಡು ಬಿಟ್ಟಿದ್ದಾರೆ.
- ಸ್ಯಾಂಡಲ್ವುಡ್ ನಟ ದರ್ಶನ್ ‘ಕ್ರಾಂತಿ’ ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಜನವರಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇದೀಗ ಇದೇ ಸಿನಿಮಾದ ಸಲುವಾಗಿಯೇ ತಿರುಪತಿಯಲ್ಲಿ ನಟ ದರ್ಶನ್ ಬೀಡು ಬಿಟ್ಟಿದ್ದಾರೆ.