logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Morning Motivation: ಕ್ರಿಕೆಟಿಗ ಎಂ ಎಸ್‌ ಧೋನಿ ಅವರ 7 ಜೀವನ ಪಾಠಗಳು, ದಿನಕ್ಕೊಂದು ಸುಭಾಷಿತ

Morning Motivation: ಕ್ರಿಕೆಟಿಗ ಎಂ ಎಸ್‌ ಧೋನಿ ಅವರ 7 ಜೀವನ ಪಾಠಗಳು, ದಿನಕ್ಕೊಂದು ಸುಭಾಷಿತ

Apr 08, 2024 06:09 AM IST

ಬೆಳಗೆದ್ದು ನಿತ್ಯ ಜೀವನ ಆರಂಭಿಸುವ ಮುನ್ನ ಒಂದಿಷ್ಟು ಪ್ರೇರಣಾ ನುಡಿಗಳು ಓದಲು ಸಿಕ್ಕರೆ, ಲವಲವಿಕೆಯ ಬದುಕಿಗೆ ಅದುವೇ ಜೀವಜಲ. ದಿನಕ್ಕೊಂದು ಸುಭಾಷಿತ ಎಂಬಂತೆ ಕ್ರಿಕೆಟಿಗ ಎಂ ಎಸ್‌ ಧೋನಿ ಅವರ 7 ಜೀವನ ಪಾಠಗಳು ಇಲ್ಲಿವೆ.

ಬೆಳಗೆದ್ದು ನಿತ್ಯ ಜೀವನ ಆರಂಭಿಸುವ ಮುನ್ನ ಒಂದಿಷ್ಟು ಪ್ರೇರಣಾ ನುಡಿಗಳು ಓದಲು ಸಿಕ್ಕರೆ, ಲವಲವಿಕೆಯ ಬದುಕಿಗೆ ಅದುವೇ ಜೀವಜಲ. ದಿನಕ್ಕೊಂದು ಸುಭಾಷಿತ ಎಂಬಂತೆ ಕ್ರಿಕೆಟಿಗ ಎಂ ಎಸ್‌ ಧೋನಿ ಅವರ 7 ಜೀವನ ಪಾಠಗಳು ಇಲ್ಲಿವೆ.
ಹಿರಿಯರು ಹೇಳುವುದೆಲ್ಲವೂ ಸರಿ ಎಂದಲ್ಲ. ಅವರು ತಪ್ಪು ಮಾಡಿ ಹೆಚ್ಚು ಅನುಭವ ಹೊಂದಿರುವ ಕಾರಣ ಅವರ ಮಾತಿಗೆ ಕಿವಿಗೊಡಿ. - ಎಂ.ಎಸ್ ಧೋನಿ
(1 / 8)
ಹಿರಿಯರು ಹೇಳುವುದೆಲ್ಲವೂ ಸರಿ ಎಂದಲ್ಲ. ಅವರು ತಪ್ಪು ಮಾಡಿ ಹೆಚ್ಚು ಅನುಭವ ಹೊಂದಿರುವ ಕಾರಣ ಅವರ ಮಾತಿಗೆ ಕಿವಿಗೊಡಿ. - ಎಂ.ಎಸ್ ಧೋನಿ
ಪೂರ್ಣ ವಿರಾಮ ಬಾರದ ಹೊರತು ಯಾವುದೇ ವಾಕ್ಯವು ಪೂರ್ಣವಾಗುವುದಿಲ್ಲ, ಅಂತೆಯೇ ಜೀವನ. -ಎಂ.ಎಸ್‌ ಧೋನಿ.
(2 / 8)
ಪೂರ್ಣ ವಿರಾಮ ಬಾರದ ಹೊರತು ಯಾವುದೇ ವಾಕ್ಯವು ಪೂರ್ಣವಾಗುವುದಿಲ್ಲ, ಅಂತೆಯೇ ಜೀವನ. -ಎಂ.ಎಸ್‌ ಧೋನಿ.
ಜನ ನನ್ನನ್ನು ಉತ್ತಮ ಕ್ರಿಕೆಟಿಗ ಎನ್ನುವುದಕ್ಕಿಂತಲೂ ಉತ್ತಮ ಮನುಷ್ಯ ಎಂದು ಗುರುತಿಸಬೇಕು ಎಂದು ಬಯಸುತ್ತೇನೆ - ಎಂ.ಎಸ್. ಧೋನಿ
(3 / 8)
ಜನ ನನ್ನನ್ನು ಉತ್ತಮ ಕ್ರಿಕೆಟಿಗ ಎನ್ನುವುದಕ್ಕಿಂತಲೂ ಉತ್ತಮ ಮನುಷ್ಯ ಎಂದು ಗುರುತಿಸಬೇಕು ಎಂದು ಬಯಸುತ್ತೇನೆ - ಎಂ.ಎಸ್. ಧೋನಿ
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
(4 / 8)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)
ಜೀವನದಲ್ಲಿ ನಾನು ಯಾವುದಕ್ಕೂ ವಿಷಾದಿಸುವುದಿಲ್ಲ. ಯಾವುದು ನಿನ್ನನ್ನು ಸಾಯಿಸುವುದಿಲ್ಲವೋ, ಅದು ನಿನ್ನನ್ನು ಶಕ್ತಿವಂತನನ್ನಾಗಿ ಮಾಡುತ್ತದೆ. - ಎಂ.ಎಸ್. ಧೋನಿ
(5 / 8)
ಜೀವನದಲ್ಲಿ ನಾನು ಯಾವುದಕ್ಕೂ ವಿಷಾದಿಸುವುದಿಲ್ಲ. ಯಾವುದು ನಿನ್ನನ್ನು ಸಾಯಿಸುವುದಿಲ್ಲವೋ, ಅದು ನಿನ್ನನ್ನು ಶಕ್ತಿವಂತನನ್ನಾಗಿ ಮಾಡುತ್ತದೆ. - ಎಂ.ಎಸ್. ಧೋನಿ
ವೈಫಲ್ಯವು ನಿಮ್ಮನ್ನು ಎದುರಿಸಲು ವಿಫಲವಾಗುವವರೆಗೂ ಅದನ್ನು ಎದುರಿಸಿ- ಎಂ.ಎಸ್.ಧೋನಿ
(6 / 8)
ವೈಫಲ್ಯವು ನಿಮ್ಮನ್ನು ಎದುರಿಸಲು ವಿಫಲವಾಗುವವರೆಗೂ ಅದನ್ನು ಎದುರಿಸಿ- ಎಂ.ಎಸ್.ಧೋನಿ
ಕಲಿಯುವುದು ಮುಖ್ಯ. ಅದದೇ ತಪ್ಪುಗಳನ್ನು ಪುನರಾವರ್ತಿಸಬಾರದು. ಮಾಡಿಯಾಯಿತು ಎಂದರೆ ಮುಗಿಯಿತು. - ಎಂ.ಎಸ್. ಧೋನಿ
(7 / 8)
ಕಲಿಯುವುದು ಮುಖ್ಯ. ಅದದೇ ತಪ್ಪುಗಳನ್ನು ಪುನರಾವರ್ತಿಸಬಾರದು. ಮಾಡಿಯಾಯಿತು ಎಂದರೆ ಮುಗಿಯಿತು. - ಎಂ.ಎಸ್. ಧೋನಿ
ಭವಿಷ್ಯದ ಕಡೆಗೆ ದೃಷ್ಟಿ ನೆಟ್ಟು ಸಮಕಾಲೀನ ಜಗತ್ತಿನಲ್ಲಿ ಬದುಕುವವನು ನಾನು- ಎಂ.ಎಸ್. ಧೋನಿ
(8 / 8)
ಭವಿಷ್ಯದ ಕಡೆಗೆ ದೃಷ್ಟಿ ನೆಟ್ಟು ಸಮಕಾಲೀನ ಜಗತ್ತಿನಲ್ಲಿ ಬದುಕುವವನು ನಾನು- ಎಂ.ಎಸ್. ಧೋನಿ

    ಹಂಚಿಕೊಳ್ಳಲು ಲೇಖನಗಳು