Sowjanya Murder: ಸೌಜನ್ಯ ಕೊಲೆ ಪ್ರಕರಣ ಮೇಲ್ಮನವಿಗೆ ಕಾನೂನಿನ ಪ್ರಕಾರ ಹೆಜ್ಜೆ ; ತೀರ್ಪು ಪರಿಶೀಲನೆ ಮಾಡ್ತೀನಿ
Aug 01, 2023 02:59 PM IST
- ಧರ್ಮಸ್ಥಳದ ಸೌಜನ್ಯ ಕೊಲೆ ಹಾಗೂ ಅತ್ಯಾಚಾರಕ್ಕೆ ಸಂಬಂಧ ಪಟ್ಟಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮರು ತನಿಖೆ ಬಗ್ಗೆ ಮಾತನಾಡಿದ ಅವರು ಕುಟುಂಬಸ್ಥರು ಮರು ತನಿಖೆಗೆ ಆಗ್ರಹಿಸಿದ್ದಾರೆ. ಆದರೆ ಕೋರ್ಟ್ ತೀರ್ಪನ್ನ ಪರಿಶೀಲಿಸಬೇಕಾಗುತ್ತೆ. ಜೊತೆಗೆ ನಾನಿನ್ನೂ ಕೋರ್ಟ್ ಕೊಟ್ಟ ತೀರ್ಪನ್ನ ಓದಿಲ್ಲ. ಓದಿದ ಬಳಿಕ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸೋಣ ಎಂದರು.