logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Narendra Modi :ಕೋರ್ಟ್ ನಿಂದ ಶಿಕ್ಷೆಯಾಗಿ ಬೇಲ್ ಮೇಲೆ ಹೊರಬಂದವರಿಗೆ ಎಂಥಾ ರಾಜ ಮರ್ಯಾದೆ ;ಪ್ರಧಾನಿ ಮೋದಿ ವ್ಯಂಗ್ಯ

Narendra Modi :ಕೋರ್ಟ್ ನಿಂದ ಶಿಕ್ಷೆಯಾಗಿ ಬೇಲ್ ಮೇಲೆ ಹೊರಬಂದವರಿಗೆ ಎಂಥಾ ರಾಜ ಮರ್ಯಾದೆ ;ಪ್ರಧಾನಿ ಮೋದಿ ವ್ಯಂಗ್ಯ

Jul 18, 2023 05:22 PM IST

  • ಭ್ರಷ್ಟಾಚಾರದ ಮೇಲೆ ಯಾರಾದ್ರೂ ಜೈಲಿಗೆ ಹೋಗಿ ಬಂದ್ರೆ ಅಂತವರಿಗೆ ರಾಜಮರ್ಯಾದೆ ಸಿಗುತ್ತೆ ಎಂದು ಪ್ರಧಾನಿ ಮೋದಿ ರಾಹುಲ್ ಗಾಂಧಿ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇಡೀ ಕುಟುಂಬವೇ ಬೇಲ್ ನ ಮೇಲಿದ್ರೆ ಅವರಿಗೆ ವಿಶೇಷ ಸ್ಥಾನ ಸಿಗುತ್ತೆ. ಯಾರಾದ್ರೂ ಮಂತ್ರಿ ಭ್ರಷ್ಟಾಚಾರದ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದ್ರೆ ಅವರನ್ನ ಸ್ಪೆಷಲ್ ಗೆಸ್ಟ್ ಆಗಿ ಟ್ರೀಟ್ ಮಾಡೋದು ಮಹಾಘಟ್ ಬಂಧನ್ ವಿಶೇಷ ಅಂತ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಮಹಾ ಸಭೆ ಬಗ್ಗೆ ಪ್ರತಿಕ್ರಿಯಿಸಿದ ನರೇಂದ್ರ ಮೋದಿ, ಫ್ಯಾಮಿಲಿ ಫಸ್ಟ್ ದೇಶ ನೆಕ್ಸ್ಟ್ ಎನ್ನುವವರನ್ನ ಯಾವತ್ತಿಗೂ ಜನ ಒಪ್ಪುವುದಿಲ್ಲ ಎಂದಿದ್ದಾರೆ.