logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಎಷ್ಟು ದುಡ್ಡು ಕಳಿಸಿದ್ರು ಎಂಬುದು ಗೊತ್ತಿದೆ; ಅಪ್ಪ-ಮಕ್ಕಳಿಂದ ನಂಗೇನೂ ಆಗಬೇಕಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಎಷ್ಟು ದುಡ್ಡು ಕಳಿಸಿದ್ರು ಎಂಬುದು ಗೊತ್ತಿದೆ; ಅಪ್ಪ-ಮಕ್ಕಳಿಂದ ನಂಗೇನೂ ಆಗಬೇಕಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್

Feb 13, 2024 05:47 PM IST

  • ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವಾಗ್ದಾಳಿ ಮಾಡಿದ್ದಾರೆ. ನನ್ನನ್ನು ಮತ್ತು ಬೊಮ್ಮಾಯಿ ಸೋಲಿಸೋಕೆ ಎಷ್ಟು ದುಡ್ಡು ಕಳಿಸಿದ್ರು ಎಂಬುದು ನನಗೆ ಗೊತ್ತಿದೆ. ಅಪ್ಪ ಮಗನ ಬಳಿ ನಾನು ರಾಜಿಯಾಗುವ ಪ್ರಶ್ನೆಯೇ ಇಲ್ಲ. ಅವರಿಂದ ಏನೂ ಆಗಬೇಕಿಲ್ಲ ಎಂದು ಸಿಡಿದಿದ್ದಾರೆ.