Navarasa Nayaka Jaggesh : ಪ್ರಧಾನಿ ನರೇಂದ್ರ ಮೋದಿಯ ಕರೆಯಂತೆ ದೇವಾಲಯ ಸ್ವಚ್ಛಗೊಳಿಸಿದ ನವರಸ ನಾಯಕ ಜಗ್ಗೇಶ್
Jan 15, 2024 04:58 PM IST
ದೇವಾಲಯ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿರುವ ಪ್ರಧಾನಿ ಮೋದಿಗೆ ಸ್ಪಂದನೆಯಾಗಿ ರಾಜ್ಯಸಭಾ ಸದಸ್ಯ ಜಗ್ಗೇಶ್ ತಮ್ಮೂರಿನ ಕಾಲಭೈರವೇಶ್ವರ ನ ದೇವಾಲಯದಲ್ಲಿ ಸೇವೆ ಸಲ್ಲಿಸಿದರು. ದೇವಾಲಯದ ಆವರಣವನ್ನ ನೀರು ಹಾಕಿ ಸ್ವಚ್ಛಗೊಳಿಸಿದ ಅವರು, ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.