logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾಂಗ್ರೆಸ್ ತಮ್ಮ ಕುಟುಂಬಕ್ಕೆ ಮಾತ್ರ ಭಾರತ ರತ್ನ ನೀಡಿದೆ; ಒಬಿಸಿಗೆ ಸಂಪೂರ್ಣ ಮೀಸಲಾತಿ ನೀಡಿಲ್ಲ; ಮೋದಿ

ಕಾಂಗ್ರೆಸ್ ತಮ್ಮ ಕುಟುಂಬಕ್ಕೆ ಮಾತ್ರ ಭಾರತ ರತ್ನ ನೀಡಿದೆ; ಒಬಿಸಿಗೆ ಸಂಪೂರ್ಣ ಮೀಸಲಾತಿ ನೀಡಿಲ್ಲ; ಮೋದಿ

Feb 07, 2024 10:59 PM IST

  • ಕಾಂಗ್ರೆಸ್ ಎಂದಿಗೂ ಒಬಿಸಿ, ಎಸ್‌ಸಿ ಎಸ್‌ಟಿಗೆ ಮಾನ್ಯತೆ ನೀಡಲಿಲ್ಲ. ಅಂಬೇಡ್ಕರ್ ಅವರಂಥ ವ್ಯಕ್ತಿಗೆ ಭಾರತ ರತ್ನ ನೀಡುವ ಬದಲು ತಮ್ಮ ಕುಟಂಬಸ್ಥರಿಗೆ ಮಾತ್ರ ನೀಡಿದೆ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ದೇಶವನ್ನು ಒಡೆಯಬೇಕು ಎಂದು ಹೇಳುವವರು ಕಾಂಗ್ರೆಸ್ ನಾಯಕರು ಎಂಬುದು ದುರಾದೃಷ್ಟಕರ ಎಂದು ‌ಹೇಳಿದ್ದಾರೆ.