Jupiter Transit: ಕೃತ್ತಿಕಾ ನಕ್ಷತ್ರದಲ್ಲಿ ಗುರುವಿನ ಸಂಕ್ರಮಣ; ಈ 3 ರಾಶಿಯವರಿಗೆ ಸಕಲ ಸೌಭಾಗ್ಯ ನೀಡಲಿದ್ದಾನೆ ಬೃಹಸ್ಪತಿ
Guru Bhagavan: ಏಪ್ರಿಲ್ 16 ರಂದು ಗುರು ಗ್ರಹವರು ಕೃತ್ತಿಕಾ ನಕ್ಷತ್ರದಲ್ಲಿ ಸಂಕ್ರಮಿಸುತ್ತಿದೆ. ಈ ನಕ್ಷತ್ರದ ಅಧಿಪತಿ ಸೂರ್ಯ. ಬೃಹಸ್ಪತಿಯ ಈ ಸಂಕ್ರಮಣವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತಿದೆ. ಅದರಲ್ಲಿ ಕೆಲವು ರಾಶಿಚಕ್ರ ಚಿನ್ಹೆಯವರಿಗೆ ಶುಭ ಫಲಗಳನ್ನು ನೀಡುತ್ತಿದೆ.
(1 / 6)
ನವಗ್ರಹಗಳಲ್ಲಿ ಗುರುವು ಮಂಗಳಕರವಾಗಿದೆ. ಗುರುವು ರಾಶಿಯಲ್ಲಿ ಉಚ್ಛನಾದರೆ ಎಲ್ಲಾ ರೀತಿಯ ಯೋಗಗಳು ದೊರೆಯುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
(2 / 6)
ಗುರು ಗ್ರಹವು ಪ್ರಸ್ತುತ ಮೇಷ ರಾಶಿಯಲ್ಲಿ ಸಾಗುತ್ತಿದ್ದಾರೆ. ಮೇ 1 ರಂದು ವೃಷಭ ರಾಶಿಗೆ ಪ್ರವೇಶಿಸುತ್ತಿದ್ಧಾನೆ. ಇದು ವಿವಿಧ ರಾಶಿಚಕ್ರದವರ ಮೇಲೆ ವಿಭಿನ್ನ ಪರಿಣಾಮ ಬೀರಲಿದೆ.
(3 / 6)
ಗುರುವು ಏಪ್ರಿಲ್ 16 ರಂದು ಕೃತ್ತಿಕಾ ನಕ್ಷತ್ರದಲ್ಲಿ ಸಂಕ್ರಮಿಸಲಿದ್ದಾರೆ. ಈ ನಕ್ಷತ್ರದ ಅಧಿಪತಿ ಸೂರ್ಯ. ಗುರು ಭಗವಾನ್ ನ ನಕ್ಷತ್ರ ಸಂಕ್ರಮವು ಎಲ್ಲಾ ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಆದರೆ ಕೆಲವು ರಾಶಿಗಳಿಗೆ ರಾಜಯೋಗ ದೊರೆಯಲಿದೆ. ಯಾವ ರಾಶಿಚಕ್ರದ ಜನರಿಗೆ ಉತ್ತಮ ಫಲಿತಾಂಶ ದೊರೆಯಲಿದೆ ನೋಡೋಣ.
(4 / 6)
ಮಿಥುನ ರಾಶಿ: ಗುರುವಿನ ಸಂಚಾರವು ಮಿಥುನ ರಾಶಿಯವರಿಗೆ ಉತ್ತಮ ಫಲಗಳನ್ನು ನೀಡಲಿದೆ. ಕಚೇರಿಯಲ್ಲಿ ಸಂತಸದ ವಾತಾವರಣ ಇರುತ್ತದೆ. ರಾಜಕೀಯ ಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಗುರು ಭಗವಾನರ ಕೃಪೆಯಿಂದ ಆದಾಯಕ್ಕೆ ಕೊರತೆಯಾಗುವುದಿಲ್ಲ.
(5 / 6)
ಕರ್ಕಾಟಕ ರಾಶಿ: ಗುರುವಿನ ನಕ್ಷತ್ರ ಬದಲಾವಣೆಯು ಕರ್ಕಾಟಕ ರಾಶಿಯವರಿಗೆ ಕೂಡಾ ಒಳಿತು ಮಾಡಲಿದೆ. ಬಡ್ತಿ ದೊರೆತು ವೇತನ ಹೆಚ್ಚಾಗಲಿದೆ. ವಿವಿಧ ಮೂಲಗಳಿಂದ ಹಣ ಹರಿದುಬರಲಿದೆ. ವಿದೇಶಕ್ಕೆ ಹೋಗುವ ಅವಕಾಶವಿರುತ್ತದೆ. ಕೈಗೊಂಡ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ.
ಇತರ ಗ್ಯಾಲರಿಗಳು