ತಾರಕಕಕ್ಕೇರಿದ ಸಿಎಂ, ಡಿಸಿಎಂ ಜಟಾಪಟಿ; ಸಿದ್ದರಾಮಯ್ಯ ಬೆಂಬಲಿಗ ಸಚಿವರನ್ನು ಕೈ ಬಿಡುವ ಹೊಸ ಬೇಡಿಕೆ ಮುಂದಿಟ್ಟ ಶಿವಕುಮಾರ್, ಇಷ್ಟಕ್ಕೂ ಆ ಪಟ್ಟಿಯಲ್ಲಿ ಯಾರೆಲ್ಲಾ ಸಚಿವರಿದ್ದಾರೆ ? ಇಲ್ಲಿದೆ ಮಾಹಿತಿ.
ಕಣ್ಣು ನಮ್ಮ ದೇಹದ ಪ್ರಮುಖ ಅಂಗ. ಕಣ್ಣಿನಿಂದಲೇ ನಾವು ಎಲ್ಲವನ್ನೂ ನೋಡುವುದು ಮತ್ತು ತಿಳಿಯಲು ಸಾಧ್ಯವಾಗುವುದು. ಕಣ್ಣಿಗೆ ಹಾನಿಯಾದರೆ, ಅದರಿಂದ ಹಲವು ರೀತಿಯ ಪರಿಣಾಮಗಳು ಉಂಟಾಗುತ್ತವೆ. ಕೆಲವೊಂದು ಔಷಧಿಗಳು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ, ಹೆಚ್ಚಿನ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಮುಂದಿನ ಐದು ವರ್ಷದಲ್ಲಿ ಸಾಂಪ್ರದಾಯಿಕ ವಾಹನಗಳು ವಿದ್ಯುತ್ ವಾಹನಗಳಾಗಿ ಬದಲಾಗಲಿವೆ. ಬೆಂಗಳೂರಿನಲ್ಲಿ ನಡೆದಿರುವ ಹೂಡಿಕೆದಾರರ ಸಮಾವೇಶದಲ್ಲಿ ಸಾರಿಗೆ ನೀತಿ ಬಿಡುಗಡೆ ಮಾಡಲಾಗಿದೆ.
Sri Lanka vs Australia 2nd ODI: ಕೊಲಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಅಂತಿಮ ಹಾಗೂ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 174 ರನ್ಗಳ ಭರ್ಜರಿ ಗೆಲುವು ಸಾಧಿಸಿ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
ದೇಶದಲ್ಲಿ ಮುಂದಿನ ವಾರ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹಲವು ಕ್ರೇಜಿ ಮಾದರಿಗಳು ಬಿಡುಗಡೆಯಾಗಲಿವೆ. ಈ ಮಾದರಿಗಳು ಸ್ಮಾರ್ಟ್ಫೋನ್ ಪ್ರಿಯರನ್ನು ಖಂಡಿತವಾಗಿಯೂ ಆಕರ್ಷಿಸಲಿದೆ. ಇವುಗಳು ಹಲವಾರು ವೈಶಿಷ್ಟ್ಯಗಳೊಂದಿಗೆ ಗ್ಯಾಜೆಟ್ ಲೋಕಕ್ಕೆ ಬರಲಿವೆ. ಹೊಸ ಫೋನ್ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಿ.
ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಬೆಂಗಳೂರು ಮೂಲದ ‘ಪ್ರಯೋಗ‘ ಸಂಸ್ಥೆ ‘ಅನ್ವೇಷಣಾ‘ ಎನ್ನುವ ಕಾರ್ಯಕ್ರಮ ಆಯೋಜಿಸುತ್ತಿದೆ. ಏನಿದು ಅನ್ವೇಷಣಾ, ಯಾರೆಲ್ಲಾ ಭಾಗವಹಿಸಬಹುದು, ಅರ್ಜಿ ಸಲ್ಲಿಕೆ ಎಂಬ ವಿವರ ಇಲ್ಲಿದೆ.
ICC Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ವಿಜೇತ ಮತ್ತು ರನ್ನರ್ಅಪ್ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಎಂಬುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ.
ರುಚಿಯಲ್ಲಿ ಅಪರಿಮಿತ ಸಿಹಿಯಿದ್ದರೂ, ಆರೋಗ್ಯದ ಮೇಲೆ ಯಾವುದೇ ಪ್ರಯೋಜನವಿಲ್ಲದ ಸಕ್ಕರೆ ಕೇವಲ ಸಿಹಿಯನ್ನು ಹೊಂದಿದೆ ಎಂಬುದನ್ನು ಹೊರತುಪಡಿಸಿ ಆರೋಗ್ಯಕ್ಕೆ ಮಾರಕವಾಗಿರುವ ಒಂದು ಪದಾರ್ಥ ಎನ್ನುವುದು ತಜ್ಞರ ಅಭಿಪ್ರಾಯ.
JioHotstar OTT launched: ಇನ್ಮುಂದೆ ಜಿಯೋಸಿನಿಮಾ ಮತ್ತು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಒಟಿಟಿಗಳು ಪ್ರತ್ಯೇಕವಾಗಿ ದೊರಕದು. ಇನ್ಮುಂದೆ ಇವೆರಡು ಪ್ಲಾಟ್ಫಾರ್ಮ್ಗಳು ಜಿಯೊಹಾಟ್ಸ್ಟಾರ್ ಆಗಿ ಒಟಿಟಿ ವೀಕ್ಷಕರಿಗೆ ಲಭ್ಯವಿರಲಿದೆ. ಬನ್ನಿ, ಈ ವಿಲೀನದ ಕುರಿತು ಮತ್ತು ಜಿಯೋಹಾಟ್ ಸ್ಟಾರ್ ರಿಚಾರ್ಜ್ ಯೋಜನೆಗಳ ಹೆಚ್ಚಿನ ವಿವರ ತಿಳಿದುಕೊಳ್ಳೋಣ.
Koppal News: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಂಕಾಪುರ ತೋಳಧಾಮದಲ್ಲಿ ಸಂತಾನ ಸಂಭ್ರಮ. ಕಳೆದ ತಿಂಗಳು ತೋಳವೊಂದು ಎಂಟು ಮರಿಗೆ ಜನ್ಮ ನೀಡಿತ್ತು.ಈಗ ಇನ್ನೊಂದು ತೋಳ ಐದು ಮರಿಗೆ ಜನ್ಮ ನೀಡಿದೆ.
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ಶ್ರುತಿ ಧೈರ್ಯ ಮಾಡಿ ಶ್ರುತಿಗೆ ಮೋಸ ಮಾಡಿದವನ ಬಳಿ ಹೋಗಿದ್ದಾರೆ. ಆದರೆ ಅವನು ಚಾರುವನ್ನೇ ಮದುವೆ ಆಗ್ತೀನಿ ಎಂದಿದ್ದಾನೆ.
ಬೇಸಿಗೆ ಆರಂಭವಾಗಿದೆ. ಹಕ್ಕಿಗಳಿಗೆ ನೀರಿಡಿ. ರಸ್ತೆ ಅಪಘಾತದ ಸಮಯದಲ್ಲಿ ಗಾಯಗೊಂಡವರ ಕುರಿತು ಕಾಳಜಿ ವಹಿಸಿ. ಹಿರಿಯರನ್ನು ಕಡೆಗಣಿಸಬೇಡಿ. ಹೀಗೆ, ಪ್ರತಿನಿತ್ಯ ನಾವು ಕಾಳಜಿ ವಹಿಸಬೇಕಾದ ವಿವಿಧ ಅಂಶಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.