Kannada News
Bengaluru News: ಬೆಂಗಳೂರಿನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಬೆಳಗಾವಿ ದಂಪತಿ ಮೇಲೆ ಗಂಭೀರ ಹಲ್ಲೆ ಭಾನುವಾರ ರಾತ್ರಿ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ.
Breakfast Recipe: ಎಲ್ಲರಿಗೂ ಇಷ್ಟವಾಗುವ ಹಾಗೆ ಅತ್ಯಂತ ಸುಲಭವಾಗಿ ಯಾವ ಉಪಹಾರ ತಯಾರಿಸಬಹುದು ಎಂಬ ಯೋಚನೆಯಲ್ಲಿ ನೀವಿದ್ದರೆ ಇಲ್ಲಿ ನಿಮಗೆ ಪರಿಹಾರವಿದೆ. ಸಖತ್ ರುಚಿಕರವಾದ ಸರಳವಾದ ಪದಾರ್ಥಗಳನ್ನು ಬಳಸಿ ತಯಾರಿಸುವ ಮಸಾಲಾ ಪರಾಠಾ ಮಾಡುವ ವಿಧಾನ ಇಲ್ಲಿದೆ ನೋಡಿ. ಇದು ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಬಹಳ ಇಷ್ಟವಾದ ತಿಂಡಿ.
- ಶನಿ ಹಾಗೂ ಸೂರ್ಯನ ಸಂಯೋಗವು ದ್ವಾದಶ ರಾಶಿಗಳ ಮೇಲೆ ಉತ್ತಮ ಪರಿಣಾಮಗಳನ್ನ ಉಂಟು ಮಾಡಲಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಇವರ ಜೊತೆ ಶುಕ್ರ ಕೂಡ ಸಂಧಿಸಿದ್ದ. ಇದರಿಂದ 3 ಗ್ರಹಗಳಿಗೆ ರಾಜಯೋಗ ಆರಂಭವಾಗಿದೆ.
- ಭವ್ಯಾ ವಿಶ್ವನಾಥ್: ತಾಯಿ ಹಕ್ಕಿಯು ಗೂಡು ಕಟ್ಟಿ ಮರಿಗಳನ್ನು ಪಾಲಿಸಿ, ಪೋಷಿಸುತ್ತದೆ. ಮರಿಗಳು ಬೆಳೆದ ನಂತರ ಹೊರಗೆ ಹಾರಿಹೋಗುತ್ತವೆ. ಇಂಥ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತಾಯಿ ಹಕ್ಕಿಯ ಮನಸ್ಸು ಮಂಕಾಗಬಹುದು. ಆದರೆ ಮನುಷ್ಯರಲ್ಲಿ ಇದು ಬಹುಕಾಲ ಕಾಡುವ ನೋವಾಗಿ ಉಳಿಯುತ್ತದೆ. ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಇದೊಂದು ಮಾನಸಿಕ ಸಮಸ್ಯೆಯೂ ಆಗುತ್ತದೆ.
Health Tips: ಬೇಸಿಗೆಯಲ್ಲಿ ಮಧುಮೇಹಿಗಳು ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಅತಿಯಾದ ಶಾಖದಿಂದಾಗಿ ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲಿ ಏರಿಳಿತಗಳು ಉಂಟಾಗುತ್ತದೆ. ಇವುಗಳನ್ನು ತಪ್ಪಿಸಲು ಮಧುಮೇಹಿಗಳು ಬೇಸಿಗೆ ಕಾಲದಲ್ಲಿ ಯಾವ ರೀತಿಯಲ್ಲಿ ಆಹಾರ ಕ್ರಮವನ್ನು ಬದಲಿಸಿಕೊಳ್ಳಬೇಕು ಎಂಬುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.
ಕರ್ನಾಟಕ ಹವಾಮಾನ ಮಾರ್ಚ್ 19: ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಅದೇ ರೀತಿ ತಾಪಮಾನ ಗರಿಷ್ಠ 35 ಇರಲಿದೆ. ನಾಡಿದ್ದು ಮಳೆ ನಿರೀಕ್ಷಿಸಬಹುದು. ಮೈಸೂರು, ಕೊಡಗು, ಬೀದರ್ನಲ್ಲಿ ಮಳೆ ನಿರೀಕ್ಷೆಇದೆ. ಒಳನಾಡಿನ ಹಲವೆಡೆ ತಾಪಮಾನ ಕಡಿಮೆಯಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನಾ ವರದಿ ಹೇಳಿದೆ.
- Parenting Tips: ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳಲ್ಲಿ ಭಯ, ಆತಂಕ ಶುರುವಾಗೋದು ಸಾಮಾನ್ಯ. ಇಂಥ ಸಂದರ್ಭದಲ್ಲಿ ಪೋಷಕರಾದವರು ಏನು ಮಾಡಬೇಕು ಎಂಬುದರ ಬಗ್ಗೆ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ರೇಣುಕಾ ಎಸ್ ಸಲಹೆ ನೀಡಿದ್ದಾರೆ.
- ಇನ್ಸ್ಟಾಗ್ರಾಂನ ಥ್ರೆಡ್ನಲ್ಲಿ ಮೆದುಳಿಗೆ ಹುಳ ಬಿಡುವಂತಿರುವ ಬ್ರೈನ್ ಟೀಸರ್ವೊಂದನ್ನು ಶೇರ್ ಮಾಡಲಾಗಿದೆ. ಅಲ್ಲೊಂದಿಷ್ಟು ಹಿಂಟ್ ನೀಡಲಾಗಿದ್ದು, ಅದನ್ನು ಬಳಸಿಕೊಂಡು ಲಾಕ್ನ ಪಾಸ್ವರ್ಡ್ ಭೇದಿಸುವುದು ನಿಮಗಿರುವ ಸವಾಲು. ನೋಡೋಣ ನೀವೆಷ್ಟು ಜಾಣರು, ಎಷ್ಟು ಬೇಗ ಲಾಕ್ ಓಪನ್ ಮಾಡ್ತೀರಿ ಅಂತ.
- ಬದುಕಿನಲ್ಲಿ ಯಶಸ್ಸು ಗಳಿಸಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ನಮ್ಮಲ್ಲಿರುವ ಈ ಕೆಲವು ಅಭ್ಯಾಸಗಳು ನಮ್ಮ ದಾರಿಯನ್ನು ಗೆಲುವಿಗಿಂತ ಸೋಲಿನತ್ತ ಕರೆದೊಯ್ಯುತ್ತದೆ. ಅಂತಹ ಅಭ್ಯಾಸಗಳಿಂದ ದೂರವಿದ್ದಾಗ ಮಾತ್ರ ಯಶಸ್ಸು, ನಿಮ್ಮ ಪಾಲಿಗೆ ಹುಡುಕಿಕೊಂಡು ಬರುತ್ತದೆ. ಹಾಗಾದರೆ ಯಶಸ್ಸು ಗಳಿಸಲು ನಾವು ದೂರ ಮಾಡಬೇಕಾದ ಅಭ್ಯಾಸಗಳು ಯಾವುವು ನೋಡಿ.
- Bhagavad Gita Updesh: ಬಲಶಾಲಿಯು ಬಲವನ್ನು ವೈಯಕ್ತಿಕ ಆಕ್ರಮಣಕ್ಕಾಗಿ ಬಳಸಬಾರದು. ದುರ್ಬಲರ ರಕ್ಷಣೆಗಾಗಿ ಬಳಸಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯ ಶ್ಲೋಕ 11 ಮತ್ತು 12 ರಲ್ಲಿ ಓದಿ.
- ಮಾರ್ಚ್ 19, ಮಂಗಳವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (19 March 2024 Daily Horoscope).
- ಮಾರ್ಚ್ 19, ಮಂಗಳವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (19 March 2024 Daily Horoscope).
- ಭಾರತೀಯ ರೈಲ್ವೆ ಇಲಾಖೆಯ ರೈಲ್ವೆ ನೇಮಕ ಮಂಡಳಿಯು ಆರ್ಎಸ್ಐ ಹಾಗೂ ಕಾನ್ಸ್ಟೇಬಲ್ ಹುದ್ದೆಗೆ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಿದೆ.
- ಮಾರ್ಚ್ 19, ಮಂಗಳವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (19 March 2024 Daily Horoscope).
Health Tips: ಕೆಲವೊಮ್ಮೆ ಒಳ್ಳೆ ನಿದ್ರೆ ಮಾಡಿದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆಯಾಸದ ಭಾವನೆ ಕಾಡುತ್ತಿರುತ್ತದೆ. ಏಕೆ ಹೀಗಾಗುತ್ತದೆ..? ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾವೆಲ್ಲಿ ಎಡವುತ್ತಿದ್ದೇವೆ..? ಇಲ್ಲಿದೆ ಮಾಹಿತಿ.
Banana Halwa Recipe: ಬಾಳೆ ಹಣ್ಣು ಬಹಳ ಮಾಗಿದ್ದರೆ ತಿನ್ನಲು ಖುಷಿ ಎನಿಸುವುದಿಲ್ಲ. ಹಾಗಂತ ಅವುಗಳನ್ನು ಎಸೆಯಲು ಹೋಗಬೇಡಿ. ಇವುಗಳನ್ನು ಬಳಸಿ ಥಟ್ ಅಂತಾ ನೀವು ರುಚಿ ರುಚಿಯಾದ ಆರೋಗ್ಯಕರ ಬಾಳೆಹಣ್ಣಿನ ಹಲ್ವಾ ತಯಾರಿಸಬಹುದಾಗಿದೆ.
- ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆ ನೋಂದಣಿಗೆ ಎರಡು ದಿನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
- ಕರಾವಳಿ ಹಾಗೂ ಕೊಡಗು ಭಾಗದಲ್ಲಿ ನಕ್ಸಲರು ಸಕ್ರಿಯವಾಗಿದ್ದಾರೆ ಎನ್ನುವ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.
- (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
- ಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಶಿವಮೊಗ್ಗಕ್ಕೆ ಆಗಮಿಸಿ ದಕ್ಷಿಣ ಕನ್ನಡ, ಉಡುಪಿ, ಮಂಗಳೂರು,ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಮಾರ್ಗವಾಗಿ ಆಗಮಿಸಿದಾಗ ಜನತೆ ಕಟ್ಟಡ ಏರಿ ವೀಕ್ಷಿಸಿದರು. ಫೋಟೋ ಕ್ಲಿಕ್ಕಿಸಿಕೊಂಡರು. ಹೀಗಿತ್ತು ಜನರ ಸಡಗರ.
- SSLC Examination 2024: ಎಸ್ಎಸ್ಎಲ್ಸಿ ಪರೀಕ್ಷೆ ಸಮೀಪಿಸುತ್ತಿದೆ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವಂತೆ ಕೊನೆಯ ಘಳಿಗೆಯಲ್ಲಿ ನಿದ್ರೆಗೆಟ್ಟು ಓದುವ ಬದಲು ಏನು ಮಾಡಬೇಕು ಎಂದು ಶಿವಮೊಗ್ಗದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಹಿರಿಯ ಉಪನ್ಯಾಸಕಿ ರೇಣುಕಾ. ಎಸ್ ಅವರು ಸಲಹೆ ನೀಡಿದ್ದಾರೆ.