Nandini Milk Price Hike: ನಂದಿನಿ ಹಾಲು ಮತ್ತು ಮೊಸರುಗಳ ಬೆಲೆ ಏರಿಕೆ ಮಾಡಿದ ಕೆಎಂಎಫ್ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಪೈಕಿ ಫ್ರೀಲ್ಯಾನ್ಸ್ ಟ್ರಾನ್ಸ್ಲೇಟರ್ ಕೃಷ್ಣ ಭಟ್ ಕೆಎಂಎಫ್ ಹಾಲು ಪೂರೈಕೆಯ ಹಣಕಾಸಿನ ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ. ಅದರ ವಿವರ ಇಲ್ಲಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಆರ್ಟ್ಗಳದ್ದೇ ಹವಾ. ಘಿಬ್ಲಿ ಸ್ಟೈಲ್ ಇಮೇಜ್ಗಳನ್ನೇ ಹೆಚ್ಚು ಜನ ಪರಿಶೀಲಿಸತೊಡಗಿದ್ದಾರೆ. ಘಿಬ್ಲಿ ಆರ್ಟ್ ಬಗ್ಗೆ ಯಾಕೆ ಇಷ್ಟೊಂದು ಸಂಚಲನವಾಗುತ್ತಿದೆ?, ಏನಿದು ಸ್ಟುಡಿಯೋ ಘಿಬ್ಲಿ - ಇಲ್ಲಿದೆ ಆ ವಿವರ.
ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆ ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ ‘ಖಾಸ್ ಗೀತ್‘ ಎಂದೂ ಮರೆಯದ ಹಾಡು ವಿಶೇಷ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 4ಕ್ಕೆ ನಡೆಯಲಿರುವ ಈ ಕಾರ್ಯಕ್ರಮದ ಕುರಿತ ಇನ್ನಷ್ಟು ವಿವರ ಇಲ್ಲಿದೆ.
Karnataka Weather March 28: ಕರ್ನಾಟಕದ ವಿವಿಧೆಡೆ ಇಂದಿನಿಂದ ಏಪ್ರಿಲ್ 3ರ ತನಕ ಮಳೆಯಾಗುವ ಸಾಧ್ಯತೆ ಇದೆ. ಇಂದು ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಬಹುದು. ಅದೇ ರೀತಿ, ಮೈಸೂರು, ಕೊಡಗು, ಚಿಕ್ಕಮಗಳೂರಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಹೇಳಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಜನ ಮೆಚ್ಚುಗೆ ಜತೆಗೆ ವಿಮರ್ಶೆ ದೃಷ್ಟಿಯಿಂದಲೂ ಸೈ ಎನಿಸಿಕೊಂಡಿದ್ದ ಕನ್ನಡದ ಹಾರರ್ ಕಾಮಿಡಿ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ. ಯಾವುದಾ ಸಿನಿಮಾ, ಯಾವ ಒಟಿಟಿಯಲ್ಲಿ ವೀಕ್ಷಣೆ? ಹೀಗಿದೆ ಮಾಹಿತಿ.
ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಅಭಿನಯದ L2: ಎಂಪುರಾನ್ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ ಕಮಾಲ್ ಮಾಡಿದೆ. ಈ ವರೆಗೂ ಬೇರಾವ ಮಲಯಾಳಂ ಸಿನಿಮಾ ಮಾಡದ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿದೆ ಈ ಸಿನಿಮಾ.
Ugadi Health Horoscope: ಯುಗಾದಿ ಆರೋಗ್ಯ ವರ್ಷ ಭವಿಷ್ಯ 2025. ವೃಶ್ಚಿಕ ರಾಶಿಯವರು ಅತಿಯಾದ ಕೋಪ ತಪ್ಪಿಸಿದರೆ ಒಳ್ಳೆಯದು, ತುಲಾ ರಾಶಿಯವರಿಗೆ ಎದೆ ನೋವು ವಾಸಿಯಾಗುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)
ವಾಮನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಕೋರುವುದರ ಜೊತೆಗೆ, ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ ನಟ ದರ್ಶನ್. ಕನ್ನಡ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ.
Ugadi Prema Bhavishya: ಯುಗಾದಿ ಪ್ರೇಮ ವರ್ಷ ಭವಿಷ್ಯ 2025. ಧನು ರಾಶಿಯ ದಂಪತಿ ನಡುವೆ ವಿಶೇಷ ಆಕರ್ಷಣೆ ಇರುತ್ತೆ, ಮಕರ ರಾಶಿಯವರಿಗೆ ಪ್ರೇಮ ವಿವಾಹದಲ್ಲಿ ನಂಬಿಕೆ. (ಬರಹ: ಎಚ್.ಸತೀಶ್, ಜ್ಯೋತಿಷಿ)
ಭವ್ಯಾ ವಿಶ್ವನಾಥ್ ಮನದ ಮಾತು ಅಂಕಣ: ಒಂದು ಹೆಣ್ಣೇ ಆಗಲಿ ಅಥವ ಗಂಡೇ ಆಗಲಿ ಕೆಲವು ಪ್ರಮುಖವಾದ ಮೌಲ್ಯಗಳನ್ನು ಹೊಂದಿರುತ್ತಾರೆ. ಈ ಮೌಲ್ಯಗಳ ಮೇಲೆ ಇವರ ಅಗತ್ಯಗಳು ಮತ್ತು ನಂಬಿಕೆಗಳೂ ಆವಲಂಬಿಸಿರುತ್ತವೆ. ಈ ಲೇಖನದಲ್ಲಿ ದಾಂಪತ್ಯ ಜೀವನಕ್ಕೆ ಸರಿಯಾಗಿ ಹೊಂದಿಕೊಳ್ಳುವ ಸಂಗಾತಿ ಬಯಸುವವರಿಗೆ ಮಾರ್ಗದರ್ಶಿ ಅಂಶಗಳು ಇವೆ.
ವಿಶ್ವಾವಸು ಸಂವತ್ಸರ 1905ರಲ್ಲಿ ಬಂದಾಗ ಭಾರತದಲ್ಲಿನ ಸನ್ನಿವೇಶ, ವಿದ್ಯಮಾನಗಳು ಕೂಡ ಧನಾತ್ಮಕವಾಗಿಯೆ ಇದ್ದವು. ಅಂದು ಬಂಗಾಳ ವಿಭಜನೆಯ ಸಂದರ್ಭ. ಅದರ ವಿರುದ್ಧದ ಹೋರಾಟದ ಕಿಚ್ಚು ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವದ ಮೈಲಿಗಲ್ಲಾಗಿರುವ ಸ್ವದೇಶಿ ಆಂದೋಲನ ಶುರುವಾಗುವುದಕ್ಕೆ ಅಡಿಪಾಯ ಹಾಕಿಕೊಟ್ಟಿತು. ಅದರ ಕಡೆಗೊಂದು ನೋಟ ಹರಿಸುವುದಕ್ಕೆ ಈ ಹೊತ್ತು ಒಂದು ನಿಮಿತ್ತ.
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಮಾರ್ಚ್ 28ರ ಶುಕ್ರವಾರದ ದಿನ ಭವಿಷ್ಯ.
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲ ನೀಡುತ್ತವೆ. ಸಿಂಹ,ಕನ್ಯಾ, ತುಲಾ,ವೃಶ್ಚಿಕ ರಾಶಿಯವರ ಮಾ 28ರ ಶುಕ್ರವಾರದ ದಿನ ಭವಿಷ್ಯ ಇಲ್ಲಿದೆ.
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲ ನೀಡುತ್ತವೆ. ಧನು, ಮಕರ, ಕುಂಭ,ಮೀನ ಹಾಗೂ ರಾಶಿಯವರ ಮಾ 28ರ ಶುಕ್ರವಾರದ ದಿನ ಭವಿಷ್ಯ ಇಲ್ಲಿದೆ.
Numerology: ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವೂ ಭವಿಷ್ಯ, ಮನೋಧರ್ಮ ಹಾಗೂ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಮಾರ್ಚ್ 28ರ ಶುಕ್ರವಾರ ನಿಮ್ಮ ಭವಿಷ್ಯವನ್ನು ತಿಳಿಯಿರಿ.
ವಿಶ್ವಾವಸು ಸಂವತ್ಸರವನ್ನು ಬರಮಾಡಿಕೊಳ್ಳುವ ಹೊತ್ತು. ಕಾಲಚಕ್ರ ಉರುಳಿದಂತೆ ಭಾರತೀಯ ಕಾಣಗಣನೆ ಮಾನದಂಡ ಪ್ರಕಾರ 60 ಸಂವತ್ಸರಗಳ ಪುನರಾವರ್ತನೆ ರೂಢಿ. ಅದರಂತೆ, ವಿಶ್ವಾವಸು ಸಂವತ್ಸರ 1965ರಲ್ಲಿ ಬಂದಿತ್ತು. ಆ ಸಂದರ್ಭದ ಭಾರತದ ಸನ್ನಿವೇಶ ಗಮನಿಸಲು ಇತಿಹಾಸದ ಪುಟ ತೆರೆದರೆ ಭಾರತ- ಪಾಕ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿ ಭಾರತದ ಬಲವೃದ್ಧಿ ಗಮನಸೆಳೆಯುತ್ತದೆ.
ಐಪಿಎಲ್ 18ನೇ ಆವೃತ್ತಿಯಲ್ಲಿ ಮಾರ್ಚ್ 28ರ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಉಭಯ ತಂಡಗಳು ಟೂರ್ನಿಯಲ್ಲಿ ಎರಡನೇ ಗೆಲುವಿಗೆ ಎದುರು ನೋಡುತ್ತಿವೆ. ಆರ್ಸಿಬಿ vs ಸಿಎಸ್ಕೆ ಹಣಾಹಣಿಯ 10 ಮುಖ್ಯ ಅಂಶಗಳನ್ನು ನೋಡೋಣ.