ವಿಶ್ವದ ಅತ್ಯುತ್ತಮ ಮಾವಿನ ಹಣ್ಣಿನ ಖಾದ್ಯಗಳಲ್ಲಿ ಭಾರತದ ಆಮ್ರಸಕ್ಕೆ ಅಗ್ರಸ್ಥಾನ ಸಿಕ್ಕಿದೆ. ಇದು ಪ್ರಪಂಚದ ಬೆಸ್ಟ್ ಮ್ಯಾಂಗೋ ಡಿಶ್ ಎನ್ನುವ ಕಿರೀಟ ಮುಡಿಗೇರಿಸಿಕೊಂಡಿದೆ. ಮಾವಿನ ಹಣ್ಣಿನಿಂದ ತಯಾರಾಗುವ ವಿಶ್ವದ ಇತರ 20 ಬೆಸ್ಟ್ ರೆಸಿಪಿಗಳ ಪಟ್ಟಿ ಇಲ್ಲಿದೆ.
ಕೇಂದ್ರೀಯ ಲೋಕಸೇವಾ ಆಯೋಗದ ನೂತನ ಅಧ್ಯಕ್ಷರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇರಳ ಕೇಡರ್ನ ಐಎಎಸ್ ಅಧಿಕಾರಿಯಾಗಿ ಹಲವು ವರ್ಷ ಕೆಲಸ ಮಾಡಿದ್ದ ಅಜಯಕುಮಾರ್ ಅವರಿಗೆ ಈ ಹುದ್ದೆ ಲಭಿಸಿದೆ.
ಅಮೀರ್ ಖಾನ್ ನಟನೆಯ ಸೀತಾರೆ ಜಮೀನ್ ಪರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಖುಷಿಗೊಂಡಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಜನರು ಈ ಸಿನಿಮಾ ಬೈಕಾಟ್ ಮಾಡಿ ಎಂದು ಹೇಳುತ್ತಿದ್ದಾರೆ. ಇದರಿಂದ #BoycottSitaareZameenPar ಟ್ರೆಂಡಿಂಗ್ನಲ್ಲಿದೆ.
ಕರ್ನಾಟಕದಲ್ಲಿ ಪೂರ್ವ ಮುಂಗಾರಿನ ಅಬ್ಬರ ಜೋರಾಗಿಯೇ ಇದೆ. ಮಂಗಳವಾರ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಬುಧವಾರವೂ ಹನ್ನೊಂದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ರಕ್ತದೊತ್ತಡ ಕಡಿಮೆ ಆದ್ರೆ ಪ್ರಾಣಕ್ಕೆ ಸಂಚು ಎದುರಾಗಬಹುದಾ? ಹೀಗೊಂದು ಪ್ರಶ್ನೆ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ಸಾವಿನ ನಂತರ ಹಲವರನ್ನು ಕಾಡಿರಬಹುದು. ನಿಜಕ್ಕೂ ಲೋ ಬಿಪಿ ಅಷ್ಟೊಂದು ಅಪಾಯಕಾರಿಯೇ, ಇದರ ರೋಗಲಕ್ಷಣಗಳು, ಮುನ್ನೆಚ್ಚರಿಕೆ ಬಗ್ಗೆ ತಿಳಿಯಿರಿ.
ಮೇ 17 ಹಾಗೂ 18ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ 11ನೇ ಮೇ ಸಾಹಿತ್ಯ ಮೇಳ ನಡೆಯಲಿದೆ. ಸಮ್ಮೇಳನಕ್ಕೆ ಅಂತಿಮ ಹಂತದ ತಯಾರಿ ನಡೆಯುತ್ತಿವೆ. 'ಅಸಮಾನ ಭಾರತ, ಸಮಾನತೆಗಾಗಿ ಸಂಘರ್ಷ' ಎಂಬ ಥೀಮ್ ಅಡಿಯಲ್ಲಿ ನಡೆಯುವ ಸಾಹಿತ್ಯ ಮೇಳದಲ್ಲಿ ಸಾವಿರಾರು ಪ್ರತಿನಿಧಿಗಳು ಭಾಗವಹಿಸಿಲಿದ್ದಾರೆ. ಅಶೋಕನ ಶಿಲಾಶಾಸನವಿರುವ ನಾಡಿಗೆ ಬರುವಂತೆ ಆಯೋಜಕರು ತಿಳಿಸಿದ್ದಾರೆ.
ಅಮೀರ್ ಖಾನ್ ನಟನೆ-ನಿರ್ದೇಶನದ ತಾರೆ ಜಮೀನ್ ಪರ್ ಎಲ್ಲರಿಗೂ ನೆನಪಿರಬಹುದು. ಇದೀಗ ಅಂತಹದ್ದೇ ಸಂತೋಷ, ಖುಷಿ ಮತ್ತು ಭಾವುಕತೆಯ ಸಿನಿಮಾದ ಮೂಲಕ ಅಮೀರ್ ಖಾನ್ಆಗಮಿಸುತ್ತಿದ್ದಾರೆ. ಸೀತಾರೆ ಜಮೀನ್ ಪರ್ ಟ್ರೈಲರ್ ಬಿಡುಗಡೆಯಾಗಿದ್ದು, ಅಮೀರ್ ಖಾನ್ ಅಭಿಮಾನಿಗಳು ಖುಷಿಗೊಂಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ ಕೆಸಿಇಟಿ ಫಲಿತಾಂಶ 2025 ಇದೇ ತಿಂಗಳಿನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸುವ ಹಂತ ಮತ್ತು ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ, ತಮ್ಮ ಟೆಸ್ಟ್ ಭವಿಷ್ಯದ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ತಾನು ಸದ್ಯ ನಿವೃತ್ತಿ ಘೋಷಿಸಲ್ಲ ಎಂಬುದನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಖುದ್ದು ಅವರೇ ಸ್ಪಷ್ಟಪಡಿಸಿದ್ದಾರೆ.
ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವೂ ಭವಿಷ್ಯ, ಮನೋಧರ್ಮ ಹಾಗೂ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಮೇ 14ರ ಬುಧವಾರದ ನಿಮ್ಮ ಭವಿಷ್ಯವನ್ನು ತಿಳಿಯಿರಿ.
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲ ನೀಡುತ್ತವೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಮೇ 14ರ ಬುಧವಾರದ ಭವಿಷ್ಯ ಇಲ್ಲಿದೆ.
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲ ನೀಡುತ್ತವೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಮೇ 14ರ ಬುಧವಾರದ ಭವಿಷ್ಯ ಇಲ್ಲಿದೆ.
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲ ನೀಡುತ್ತವೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಮೇ 14ರ ಬುಧವಾರದ ಭವಿಷ್ಯ ಇಲ್ಲಿದೆ.
ಜೂನ್ 20ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತದ ಸಂಭಾವ್ಯ ತಂಡ ಹೇಗಿರಲಿದೆ? ಯಾರಿಗೆಲ್ಲಾ ಅವಕಾಶ ಸಿಗಲಿದೆ? ರೋಹಿತ್-ಕೊಹ್ಲಿ ಇಲ್ಲದ ತಂಡ ಹೇಗಿರಲಿದೆ? ಇಲ್ಲಿದೆ ಮಾಹಿತಿ.
ದೂರದ ಕಾರವಾರದಲ್ಲಿ ಕ್ಯಾಬ್ ಚಾಲಕನಿಗೆ ಯುವತಿ ಪರಿಚಯವಾಗಿದ್ದು, ನಂತರ ಅದೇ ಕಾರನ್ನು ಯುವತಿ ಬೆಂಗಳೂರಿನಲ್ಲಿ ಬುಕ್ ಮಾಡಿದ್ದಾಳೆ. ನಂತರ ಆಕೆ ಅದೇ ಕಾರ್ ಸಹಿತ ಪರಾರಿಯಾಗಿದ್ದು ಹೇಗೆ? ಸಿನೀಮಯ ಮಾದರಿಯಲ್ಲಿದೆ ಈ ಚಾಲಕ ಅನಂತನ ಅವಾಂತರದ ಕಥೆ ವ್ಯಥೆ. (ವರದಿ: ಎಚ್.ಮಾರುತಿ)