Kannada News
- ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC final 2023) ಪಂದ್ಯದಿಂದ ಋತುರಾಜ್ ಗಾಯಕ್ವಾಡ್ (Ruturaj Gaikwad) ಹಿಂದೆ ಸರಿದ ಕಾರಣ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಬದಲಿಯಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.
- Rahul Gandhi: ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ಪೊಲೀಸರ ನಡೆಯನ್ನು ಖಂಡಿಸಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ಮೋದಿ (PM Modi) ಗುರಿಯಾಗಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Savarkar-NTR Birth Anniversary: ಇಂದು (ಮೇ 28) ಹಿಂದುತ್ವದ ಐಕಾನ್ ಎಂದು ಕರೆಯಲಾಗುವ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನ ಹಾಗೂ ತೆಲುಗು ನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರ 100ನೇ ಜನ್ಮದಿನವಾಗಿದ್ದು, ಮನ್ ಕಿ ಬಾತ್ನಲ್ಲಿ ಅವರಿಬ್ಬರನ್ನೂ ನೆನೆದಿದ್ದಾರೆ.
- Wrestlers Arrest: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾ ನಿರತ ಕುಸ್ತಿಪಟುಗಳು ಪ್ರಯತ್ನಿಸಿದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡದೆ ಖ್ಯಾತನಾಮ ಕುಸ್ತಿಪಟುಗಳನ್ನು ಬಂಧಿಸಿದರು.
- Top government engineering colleges: ಸಿಇಟಿ ಪರೀಕ್ಷೆಗಳೆಲ್ಲ ಮುಗಿದ ಬಳಿಕ ದೇಶಾದ್ಯಂತ ವಿದ್ಯಾರ್ಥಿಗಳು ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳಿಗಾಗಿ ಹುಡುಕಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಬಹುದು? ಯಾವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಿವೆ ಎಂದು ಹುಡುಕುವವರಿಗೆ ಇಲ್ಲಿ ಕಾಲೇಜುಗಳ ಪಟ್ಟಿ ನೀಡಲಾಗಿದೆ.
- ಭಾರತ ಸರಕಾರದ ಗೃಹಸಚಿವಾಲಯದಡಿ ಬರುವ ಇಂಡೋ ಟಿಬೇಟಿಯನ್ ಗಡಿ ಪೊಲೀಸ್ ಪಡೆಯು ಹೆಡ್ ಕಾನ್ಸ್ಟೇಬಲ್ (ಮಿಡ್ವೈಫ್) ಗ್ರೂಪ್ ಸಿ (ನಾನ್ ಗೆಜೆಟೆಡ್- ನಾನ್ ಮಿನಿಸ್ಟ್ರಿಯಲ್) ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
- Satyendar Jain in hospital: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಕಳೆದೊಂದು ವರ್ಷದಿಂದ ದೆಹಲಿ ತಿಹಾರ್ ಜೈಲಿನಲ್ಲಿದ್ದ ಸತ್ಯೇಂದ್ರ ಜೈನ್ ಅವರು ಮೇ 25 ರಂದು ತಲೆತಿರುಗಿ ಜೈಲಿನಲ್ಲಿ ಕುಸಿದು ಬಿದ್ದಿದ್ದರು.
- ಭಾರತೀಯ ಇತಿಹಾಸದಲ್ಲಿ ಮರೆತುಹೋದ ಅಧ್ಯಾಯ, 1905ರಲ್ಲಿ ನಡೆದ ಲಂಡನ್ ಕ್ರಾಂತಿ ಜೊತೆ ಪ್ರೇಮಕಥೆ ಆಧರಿತ ಕಥಾಹಂದರ ಹೊಂದಿರುವ ದಿ ಇಂಡಿಯ ಹೌಸ್ ಚಿತ್ರದ ಮೂಲಕ ನಿರ್ಮಾಪಕರಾದ ರಾಮ್ಚರಣ್
- Kapil Dev on Shubman Gill: ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರನ್ನು ಶ್ರೇಷ್ಠ ಎಂದು ಪರಿಗಣಿಸಲು ಇನ್ನೂ ಒಂದೆರಡು ಋತುಗಳಲ್ಲಿ ಅದ್ಭುತ ಪ್ರದರ್ಶನ ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
NASA Astronomy Picture of the Day: ನಾಸಾವು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪ್ರತಿದಿನ ವಿಶೇಷವೆನಿಸುವ ಖಗೋಳ ಫೋಟೊವನ್ನು ಹಂಚಿಕೊಳ್ಳುತ್ತದೆ. ಇಂದು ನಾಸಾವು ಸಣ್ಣ ಚಂದ್ರ ಇರುವ ಕ್ಷುದ್ರಗ್ರಹವೊಂದರ ಚಿತ್ರವನ್ನು ಹಂಚಿಕೊಂಡಿದೆ. ರೊಬೊಟಿಕ್ ಸ್ಪೇಸ್ಕ್ರಾಪ್ಟ್ ಗೆಲಿಲಿಯೊದ ಕಣ್ಣಿಗೆ ಬಿದ್ದ ಕ್ಷುದ್ರಗ್ರಹದ ಜತೆಗೆ ಸಣ್ಣ ಚಂದ್ರ ಇದೆ.
ಪದಗ್ರಹಣ ಆದ ಮರು ದಿನವೇ ನೂತನ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಹೊಸ ಜವಾಬ್ದಾರಿಯನ್ನು ನೀಡಿದ್ದಾರೆ. ಕೊಟ್ಟ ಗ್ಯಾರಂಟಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು, ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕೆಂಬುದು ಸೇರಿದಂತೆ ಕೆಲ ಟಾರ್ಗೆಟ್ಗಳನ್ನು ನೀಡಿದ್ದಾರೆ.
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜಿಎಸ್ಎಲ್ವಿ ರಾಕೆಟ್ ಮೂಲಕ (GSLV rocket) ನ್ಯಾವಿಗೇಷನ್ ಸ್ಯಾಟ್ಲೈಟ್ ಉಡಾವಣೆ ಮಾಡಲು ಭಾನುವಾರ 27.5 ಗಂಟೆಗಳ ಕೌಂಟ್ಡೌನ್ ಆರಂಭಿಸಿದೆ.
- Prithvi-Nidhi: ಐಪಿಎಲ್ ಮುಗಿಸಿದ ಬೆನ್ನಲ್ಲೇ ಮನೆಗೆ ಮರಳಿರುವ ಪೃಥ್ವಿ ಶಾ, ಈಗ ತನ್ನ ದೀರ್ಘಕಾಲದ ಗೆಳತಿ ನಿಧಿ ತಪಾಡಿಯಾ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಈ ಜೋಡಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.
- ಸಾಮಾಜಿಕ ಜಾಲತಾಣಗಳು ಮಾಹಿತಿ-ಮನರಂಜನೆಗೆ ಮಾತ್ರವಲ್ಲದೇ ಕೆಲವು ಟ್ರಿಕ್ಸ್-ಟಿಪ್ಸ್ ಕೊಡುವ ವೇದಿಕೆಯೂ ಆಗಿದೆ. ತಮ್ಮ ಬಳಿ ಸಂಬಂಧಕರು ಹಣ ಕೇಳಬಾರದು ಎಂದು ಇಲ್ಲೊಬ್ಬ ವ್ಯಕ್ತಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದನ್ನು ತಿಳಿದ ನೆಟ್ಟಗರು ನಾವೂ ಇದೇ ಟ್ರಿಕ್ಸ್ ಫಾಲೋ ಮಾಡ್ತೀವಿ ಅಂಕಲ್ ಎಂದು ಹೇಳುತ್ತಿದ್ದಾರೆ. ಏನಪ್ಪಾ ಆ ಟ್ರಿಕ್ಸ್ ಅಂತೀರಾ? ಈ ಸುದ್ದಿ ಓದಿ..
- Plain Kushka Pulao recipe: ವಾರಾಂತ್ಯ ಬಂತು. ಮನೆಯಲ್ಲಿ ಏನಾದರೂ ಸ್ಪೇಷಲ್ ಮಾಡಬೇಕು, ತುಂಬ ಸರಳವಾಗಿರಬೇಕು, ಟೇಸ್ಟೀ ಆಗಿರಬೇಕು ಎಂದು ರೆಸಿಪಿ ಹುಡುಕಾಟಕ್ಕಿಳಿದರೆ, ಸರಳವಾಗಿಯೇ ಮಾಡಬಹುದಾದ ಪ್ಲೇನ್ ಕುಷ್ಕಾ ಪಲಾವ್ ರೆಸಿಪಿ (Plain Kushka Pulao recipe) ಟ್ರೈ ಮಾಡಿ. ಇಲ್ಲಿದೆ ನೋಡಿ ಮಾಡುವ ವಿಧಾನ.
2 ಸಾವಿರ ಮುಖ ಬೆಲೆಯ ನೋಟುಗಳನ್ನು ಸ್ವೀಕರಿಸದಂತೆ ನಿರ್ವಾಹಕರಿಗೆ ಸೂಚಿಸಿದ್ದ ಹೊಸಕೋಟೆ ಬಿಎಂಟಿಸಿ ಘಟಕ ತನ್ನ ಆದೇಶವನ್ನು ವಾಪಸ್ ಪಡೆದಿದೆ.
WhatsApp Update: ವಾಟ್ಸಪ್ನ ಫೀಚರ್ ಟ್ರ್ಯಾಕರ್ ಆಗಿರುವ WABetaInfo ಪ್ರಕಾರ ಆಂಡ್ರಾಯ್ಡ್ 2.23.11.19 ಬೀಟಾ ಆವೃತ್ತಿಯಲ್ಲಿ ವಾಟ್ಸಪ್ನ ನೂತನ ಸ್ಕ್ರೀನ್ ಷೇರಿಂಗ್ ಫೀಚರ್ ಅನ್ನು ಪರೀಕ್ಷಿಸಲಾಗುತ್ತಿದೆ.
- Pavitra Lokesh: ಮಳ್ಳಿ ಪೆಳ್ಳಿ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಪ್ರಚಾರದಲ್ಲಿ ಬಿಜಿಯಾಗಿರುವ 44 ವರ್ಷದ ಪವಿತ್ರಾ ಲೋಕೇಶ್ ಮತ್ತು 63 ವರ್ಷದ ನರೇಶ್, ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವರ ಆ ಬಿಚ್ಚು ಮಾತು ಹೀಗಿದೆ.
ಪ್ರತಿ ವರ್ಷ ಜೂನ್ ತಿಂಗಳ ಮೊದಲ ಭಾನುವಾರ ರಾಷ್ಟ್ರೀಯ ಕ್ಯಾನ್ಸರ್ ಗೆದ್ದವರ ದಿನವನ್ನು ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ಪುಟ್ಟ ಬಾಲಕಿಯೊಬ್ಬಳು ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲು ದಾನ ಮಾಡಿ ಖುಷಿ ಪಟ್ಟಿದ್ದಾಳೆ.