ಕನ್ನಡ ಪಂಚಾಂಗ ಏಪ್ರಿಲ್ 29:ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಕ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಏಪ್ರಿಲ್ 29 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ವಿವರ.
ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಯುವತಿ ಬಳಿ ಇದ್ದ ಮಕ್ಕಳ ಆಹಾರದ ಕಿಟ್ ಬ್ಯಾಗ್ ನಲ್ಲಿ ಡ್ರಗ್ಸ್ ಅಡಗಿಸಿಟ್ಟುಕೊಂಡಿದ್ದಳು. ಈಕೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಅರಣ್ಯ ಪ್ರದೇಶದ ಬಳಿ ಬಂಧಿಸಲಾಗಿದೆ. ಮೆಜೆಸ್ಟಿಕ್ ನಲ್ಲಿ ಮೂರು ಪ್ರಕರಣ. ಮೂರು ಲ್ಯಾಪ್ ಟಾಪ್ ಕಳ್ಳತನ, ಒಬ್ಬನ ಕೈವಾಡದ ಶಂಕೆ. (ವರದಿ: ಎಚ್. ಮಾರುತಿ, ಬೆಂಗಳೂರು)
ದೆಹಲಿಯು ವಿಶ್ವದಲ್ಲೇ ಅತ್ಯಂತ ಕಲುಷಿತ ರಾಜಧಾನಿ ಎಂಬ ಹಣೆಪಟ್ಟಿ ಹೊತ್ತಿದೆ. ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ವಾಯುಗುಣಮಟ್ಟ ಹೊಂದಿರುವ, ಅತಿ ಹೆಚ್ಚು ಮಲಿನವಾಗಿರುವ ನಗರಗಳು ಭಾರತದಲ್ಲೇ ಹೆಚ್ಚು ಎಂದು ವರದಿಯೊಂದು ಹೇಳಿದೆ.
2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೆಲವು ಕ್ರೀಡೆಗಳ ಸೇರ್ಪಡೆಯಾಗಿದೆ. ಇನ್ನೂ ಕೆಲವು ಕ್ರೀಡೆಗಳ ನಿಯಮ ಬದಲಾಗಿದೆ. ಇದರಿಂದ ಭಾರತಕ್ಕೆ ಏನೆಲ್ಲಾ ಲಾಭಗಳಿವೆ ಎಂಬ ಮಾಹಿತಿ ಇಲ್ಲಿದೆ.
ನಾಳಿನ ದಿನ ಭವಿಷ್ಯ: ವೃಷಭ ರಾಶಿಯವರ ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗುತ್ತವೆ. ಕನ್ಯಾ ರಾಶಿಯವರ ಮದುವೆ ಮತ್ತು ಉದ್ಯೋಗದ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ಧನು ರಾಶಿಯವರು ಮಾರಾಟದಲ್ಲಿ ಲಾಭ ಗಳಿಸುವಿರಿ. ಮೇಷದಿಂದ ಮೀನದವರೆಗೆ 12 ರಾಶಿಯವರ ನಾಳಿನ ದಿನ ಭವಿಷ್ಯ ಇಲ್ಲಿದೆ.
ಬೆಂಗಳೂರಿನಲ್ಲಿ ಮನೆ ಖಾಲಿ ಮಾಡಿದರೆ ಪೇಂಟಿಂಗ್ ಗಾಗಿ ಒಂದು ತಿಂಗಳ ಬಾಡಿಗೆ ಕೊಡಬೇಕೇ? ಸುಣ್ಣ ಬಣ್ಣಕ್ಕೆ ಅಷ್ಟೊಂದು ವೆಚ್ಚ ತಗುಲುತ್ತದೆಯೇ? ಹೌದು ಎನ್ನುತ್ತಾರೆ ಮನೆ ಮಾಲೀಕರು, ದುಬಾರಿ ಎನ್ನುತ್ತಾರೆ ಬಾಡಿಗೆದಾರರು. (ವರದಿ: ಎಚ್. ಮಾರುತಿ, ಬೆಂಗಳೂರು)
ನಟಿ ರನ್ಯಾ ರಾವ್ ಮಾತ್ರವಲ್ಲದೆ ಇತರರೂ ಚಿನ್ನ ಕಳ್ಳ ಸಾಗಣೆಯಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗುತ್ತಿದೆ. ಕಳ್ಳ ಸಾಗಣೆ ಮಾಡುವವರು ಆಫ್ರಿಕಾ ದೇಶಗಳಿಂದ ದುಬೈ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಿರುವ ಶಂಕೆ ಉಂಟಾಗಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ಗೆ ಜರ್ಮನ್ ಪೌರತ್ವ ನೀಡಲು ಮತ್ತು ತಮ್ಮ ಸೈನ್ಯದಲ್ಲಿ ಮಹತ್ವದ ಹುದ್ದೆ ನೀಡುವುದಾಗಿ ಅಡಾಲ್ಫ್ ಹಿಟ್ಲರ್ ಆಫರ್ ಕೊಟ್ಟಿದ್ದರು. ಆದರೆ, ಅದಕ್ಕೆ ಧ್ಯಾನ್ ಚಂದ್ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದರು.
ಕರ್ನಾಟಕ ರಾಜ್ಯ ಸರಕಾರ ನಡೆಸುವ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ತೆಗೆಸಿದ ಪ್ರಕರಣ ಹಸಿರಾಗಿರುವಂತೆಯೇ ಕೇಂದ್ರ ಸರಕಾರ ನಡೆಸುವ ರೈಲ್ವೆ ಪರೀಕ್ಷೆಯಲ್ಲೂ ಇಂಥದ್ದೊಂದು ಪ್ರಕರಣ ನಡೆಯುತ್ತಿರುವ ಕಾರಣ ಇದೀಗ ಕಾಂಗ್ರೆಸ್ ಮತ್ತಿತರ ಪಕ್ಷದ ಬೆಂಬಲಿಗರು, ಈಗ ಮೋದಿಯನ್ನೇ ಕೇಳಿ ಎಂದು ಹಿಂದು ಸಂಘಟನೆಗಳನ್ನು ಛೇಡಿಸುತ್ತಿದ್ದಾರೆ. (ವರದಿ: ಹರೀಶ್ ಮುಂಬಾಡಿ, ಮಂಗಳೂರು)
ನೀವು ಡೇಟಾ ಪ್ಯಾಕ್ ಬಗ್ಗೆ ಯೋಚಿಸುತ್ತಿದ್ದೀರಾ? 50 ರೂ.ಗಿಂತ ಕಡಿಮೆ ಬೆಲೆಯ ಈ ಪ್ಯಾಕ್ಗಳಲ್ಲಿ ನಿಮಗೆ 25GB ವರೆಗೆ ಡೇಟಾ ಸಿಗುತ್ತದೆ. ಏರ್ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ಪ್ಲ್ಯಾನ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಗಾಯತ್ರಿ ಮಂತ್ರಗಳನ್ನು ಪಠಿಸುವುದರಿಂದ ಸಂತಾನ ಪ್ರಾಪ್ತಿ ಸೇರಿದಂತೆ ಹಲವು ಪ್ರಯೋಜನಗಳಿವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಗಾಯತ್ರಿ ಜಯಂತಿ ಹಿನ್ನೆಲೆಯಲ್ಲಿ ಗಾಯತ್ರಿ ಮಂತ್ರಗಳ ಪ್ರಯೋಜನಗಳನ್ನು ತಿಳಿಯೋಣ. (ಬರಹ: ಎಚ್ ಸತೀಶ್, ಜ್ಯೋತಿಷಿ)
ಸಾವಿತ್ರಿ ಬಾಯಿ ಫುಲೆ ಹಾಗೂ ಜ್ಯೋತಿರಾವ್ ಫುಲೆ ಅವರ ಆತ್ಮಕಥೆ ಆಧಾರಿತ ಫುಲೆ ಸಿನಿಮಾ ಬಿಡುಗಡೆಯಾಗಿದೆ. ಪ್ರತೀಕ್ ಗಾಂಧಿ, ಪತ್ರಲೇಖ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ನೋಡಲೇಬೇಕು ಎನ್ನಲು 5 ಕಾರಣಗಳಿವು.
ಮುಖೇಶ್ ಅಂಬಾನಿ ಅವರ ನಿವಾಸದ ಹೆಸರು ಆಂಟಿಲಿಯಾ. ಇದು ಮುಂಬೈನಲ್ಲಿದೆ. ಇದೇ ವೇಳೆ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಕೂಡಾ ತುಂಬಾ ಜನಪ್ರಿಯ. ಈ ಎರಡು ಕಟ್ಟಡಗಳ ಮೇಲಿನ ಹೋಲಿಕೆ ಹಾಗೂ ವೈಶಿಷ್ಟ್ಯಗಳು ಇಲ್ಲಿವೆ.
2028 Olympics: ಅಮೆರಿಕದಲ್ಲಿ ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದ್ದು, ಜಾಗತಿಕವಾಗಿ ಜನಪ್ರಿಯ ಹಾಗೂ ಪ್ರಸಿದ್ಧ ಕ್ರೀಡೆಗಳು ಈ ಬಾರಿ ಸೇರ್ಪಡೆಯಾಗಲಿವೆ. ಬೇಸ್ಬಾಲ್ ಒಂದೆಡೆಯಾದರೆ, ಭಾರತದಲ್ಲಿ ಜನಪ್ರಿಯವಾಗಿರುವ ಕ್ರಿಕೆಟ್ ಹಾಗೂ ಸ್ಕ್ವಾಷ್ ಕೂಡಾ ಇರಲಿದೆ.
International Dance Day 2025: ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆ (ಐಟಿಐ) 1982 ರಲ್ಲಿ ಅಂತರರಾಷ್ಟ್ರೀಯ ನೃತ್ಯ ದಿನವನ್ನು ಖ್ಯಾತ ಬ್ಯಾಲೆ ನೃತ್ಯಪಟುಗಳಾಗಿದ್ದ ಜೀನ್-ಜಾರ್ಜಸ್ ನೊವೆರ್ರೆ (1727-1810) ಅವರ ಜನ್ಮದಿನವಾದ ಏಪ್ರಿಲ್ 29 ರಂದು ಆರಂಭಿಸಿತು.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಯ ಬ್ಲ್ಯಾಕ್ ರೋಸ್ ಈಗ ಸಖತ್ ಫೇಮಸ್. ಕರ್ಣನ ಮಲತಾಯಿ ಅರುಂಧತಿಯೇ ಬ್ಲ್ಯಾಕ್ ರೋಸ್ ಅನ್ನೋದು ರಿವಿಲ್ ಆಗಿದೆ. ಈ ಬ್ಲ್ಯಾಕ್ ರೋಸ್ ಪಾತ್ರ ಮಾಡುತ್ತಿರುವವರ ನಿಜವಾದ ಹೆಸರೇನು, ಅವರ ಹಿನ್ನೆಲೆಯೇನು?
ರಾಶಿಚಕ್ರ ಚಿಹ್ನೆಗೆ ಅನುಗುಣವಾಗಿ ನೀವು ಕೆಲವು ಬಣ್ಣಗಳತ್ತ ಆಕರ್ಷಿತರಾಗುತ್ತೀರಿ ಎಂಬುದು ನಿಮಗೆ ತಿಳಿದಿದೆಯೇ? ನಿಮ್ಮ ರಾಶಿಚಕ್ರ ಚಿಹ್ನೆಗೂ ಹೊಂದಿಕೆಯಾಗುವ ಬಣ್ಣವಿದೆ. ಈ ಬಣ್ಣಗಳು ನಿಮ್ಮ ಮನಸ್ಥಿತಿ, ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ರಾಶಿಚಕ್ರ ಚಿಹ್ನೆಗೆ ಸೂಕ್ತವಾದ ಬಣ್ಣ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.