Davanagere News, Davanagere News in kannada, Davanagere ಕನ್ನಡದಲ್ಲಿ ಸುದ್ದಿ, Davanagere Kannada News – HT Kannada

Latest Davanagere News

ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ

ಅಮರನಾಥ ಯಾತ್ರೆ ಆರಂಭವಾಗ್ತಿದೆ, ಕಾಶ್ಮೀರದಲ್ಲಿ ಯಾತ್ರಿಕರಿಗೆ ಸಮರ್ಪಕ ಭದ್ರತೆ ಒದಗಿಸಿ: ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ

Friday, April 25, 2025

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನ್ಯಾಮತಿ ಶಾಖೆ ಬಂಗಾರ ಕಳ್ಳತನ

6 ತಿಂಗಳು ವೆಬ್‌ ಸೀರೀಸ್ ನೋಡಿ ಬ್ಯಾಂಕ್ ದರೋಡೆಗೆ ಪ್ಲಾನ್: ಬ್ಯಾಂಕ್ ಮ್ಯಾನೇಜರ್‌ಗೆ ಬುದ್ಧಿ ಕಲಿಸಲು ಹೋಗಿ ತಾವೇ ಸಿಕ್ಕಿಬಿದ್ದ ಕಳ್ಳರು

Tuesday, April 1, 2025

17 ಕೆ ಜಿ ಬಂಗಾರ ಕದ್ದ ದರೋಡೆಕೋರರನ್ನು ಬಂಧಿಸಿದ ಪೊಲೀಸರು

ಬ್ಯಾಂಕ್‌ ದರೋಡೆ ಮಾಡಿ 17 ಕೆ ಜಿ ಬಂಗಾರ ಕದ್ದ ದರೋಡೆಕೋರರನ್ನು ಬಂಧಿಸಿದ ಪೊಲೀಸರು

Tuesday, April 1, 2025

ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು (ಮಾರ್ಚ್‌ 6) ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ಚಿನ್ನ ವಶಪಡಿಸಿಕೊಂಡಿದ್ದಾರೆ.

Lokayukta Raids: ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; ಆಸ್ತಿ, ಚಿನ್ನ, ಬೆಳ್ಳಿ ಆಭರಣ ಕಂಡು ದಂಗು

Thursday, March 6, 2025

ಕಲಬುರಗಿ ಸಹಿತ ಹಲವು ಕಡೆ ಬಿರುಬಿಸಿಲು ಶುರುವಾಗಿದೆ.

ಕರ್ನಾಟಕ ಹವಾಮಾನ: ಕಲಬುರಗಿ, ದಾವಣಗೆರೆ, ಕಾರವಾರ, ಮೈಸೂರಿನಲ್ಲಿ ಏರಿತು ಬಿಸಿಲು, ಉತ್ತರ ಕರ್ನಾಟಕದಲ್ಲಿ ಬೇಸಿಗೆ ಕಾವು

Monday, February 17, 2025

ಮಧ್ಯ ಕರ್ನಾಟಕದ ದಾವಣಗೆರೆಯಲ್ಲೂ ಬಿಸಿಲ ಪ್ರಮಾಣದಲ್ಲಿ ಏರಿಕೆಯಾಗಿದ.

Karnataka Weather: ದಾವಣಗೆರೆ, ಕಲಬುರಗಿ, ರಾಯಚೂರಿನಲ್ಲಿ ಹೆಚ್ಚಾಯ್ತು ಬಿಸಿಲಿನ ಪ್ರಮಾಣ: ಬೆಂಗಳೂರಿನ ಉಷ್ಣಾಂಶದಲ್ಲೂ ಏರಿಕೆ

Sunday, February 16, 2025

ಕರ್ನಾಟಕದ ದಾವಣಗೆರೆ ಸಹಿತ ಹಲವು ಕಡೆ ಬೆಳಗಿನ ಚಳಿ ಹೆಚ್ಚಿದೆ.

Karnataka Weather: ದಾವಣಗೆರೆ, ಹಾಸನ, ಚಾಮರಾಜನಗರದಲ್ಲಿ ದಟ್ಟೈಸಿದ ಚಳಿ; ಕಲಬುರಗಿಯಲ್ಲಿ ಏರಿದ ಬಿಸಿಲು, ಬೆಂಗಳೂರಲ್ಲಿ ಹೀಗಿದೆ ಹವಾಮಾನ

Tuesday, February 11, 2025

ದಾವಣಗೆರೆಯಲ್ಲಿ ಇಂದಿನಿಂದ ಫೆ 9 ರ ತನಕ ಮೂರು ದಿನ ರಾಷ್ಟ್ರೀಯ ಅಕ್ಷರ ಹಬ್ಬ

ದಾವಣಗೆರೆ: ಇಂದಿನಿಂದ ಫೆ 9 ರ ತನಕ ಮೂರು ದಿನ ರಾಷ್ಟ್ರೀಯ ಅಕ್ಷರ ಹಬ್ಬ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ, ಇಲ್ಲಿದೆ ವಿವರ

Friday, February 7, 2025

ಕರ್ನಾಟಕ ಹವಾಮಾನ: ಬೆಂಗಳೂರಿನಲ್ಲಿ ಬಿಸಿಲು, ಮೈಸೂರು-ದಾವಣಗೆರೆಯಲ್ಲಿ ಚಳಿ, ಇನ್ನೆಷ್ಟು ದಿನ (ಕಡತ ಚಿತ್ರ)

ಕರ್ನಾಟಕ ಹವಾಮಾನ: ಬೆಂಗಳೂರಿನಲ್ಲಿ ಬಿಸಿಲು, ಮೈಸೂರು-ದಾವಣಗೆರೆಯಲ್ಲಿ ಚಳಿ, ಇನ್ನೆಷ್ಟು ದಿನ ಹೀಗೆ

Thursday, February 6, 2025

ತೆಂಗಿನಕಾಯಿ ದರ ದಿಢೀರ್ ಹೆಚ್ಚಳ, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆಯಾಗಿದೆ. ಹೋಟೆಲ್ ಉದ್ಯಮಕ್ಕೆ ಹೊರೆಯಾಗತೊಡಗಿದ್ದು, ಖಾದ್ಯಗಳ ಬೆಲೆ ಏರಿಕೆ ಸೂಚನೆ ಸಿಕ್ಕಿದೆ. (ಸಾಂಕೇತಿಕ ಚಿತ್ರ)

ತೆಂಗಿನಕಾಯಿ ದರ ದಿಢೀರ್ ಹೆಚ್ಚಳ, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆ, ಹೋಟೆಲ್ ಉದ್ಯಮಕ್ಕೆ ಹೊರೆ

Wednesday, January 8, 2025

ಚುನಾಯಿತ ಜನಪ್ರತಿನಿಧಿಗಳ ಜಾತಿ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಬಲ್ಲದು ಕರ್ನಾಟಕ ಹೈಕೋರ್ಟ್‌ ಎಂದು ನ್ಯಾಯಪೀಠದ ಸ್ಪಷ್ಟಪಡಿಸಿದೆ.

ಚುನಾಯಿತ ಜನಪ್ರತಿನಿಧಿಗಳ ಜಾತಿ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಬಲ್ಲದು ಕರ್ನಾಟಕ ಹೈಕೋರ್ಟ್‌: ನ್ಯಾಯಪೀಠದ ಸ್ಪಷ್ಟ ನುಡಿ

Tuesday, December 17, 2024

ಬಳ್ಳಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದು ವರದಿಯಲ್ಲಿ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಕಡತ ಚಿತ್ರ)

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದ ವರದಿ, ಹೃದಯ ವಿದ್ರಾವಕ ಘಟನೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶ

Saturday, November 30, 2024

ಬೆಂಗಳೂರು ಪವರ್ ಕಟ್‌: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಕಾಡಿದೆ ವಿದ್ಯುತ್ ವ್ಯತ್ಯಯ ಸಮಸ್ಯೆ; ಬೆಂಗಳೂರಲ್ಲಿ ಇಂದೆಲ್ಲಿ ಪವರ್‌ ಕಟ್‌ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಕಾಡಿದೆ ವಿದ್ಯುತ್ ವ್ಯತ್ಯಯ ಸಮಸ್ಯೆ; ಬೆಂಗಳೂರಲ್ಲಿ ಇಂದೆಲ್ಲಿ ಪವರ್‌ ಕಟ್‌

Thursday, November 28, 2024

ಕರ್ನಾಟಕದಲ್ಲಿ ಇಂದಿನ ಚಿನ್ನ ದರ (ಸಾಂದರ್ಭಿಕ ಚಿತ್ರ)

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ: ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಕಲಬುರಗಿ ಸೇರಿದಂತೆ ವಿವಿಧೆಡೆ ಇಂದು ಚಿನ್ನ ಬೆಳ್ಳಿ ರೇಟ್‌ ಎಷ್ಟು?

Friday, November 22, 2024

Gold Price fall: ಚಿನ್ನದ ದರ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ?

Gold Price fall: ಚಿನ್ನದ ಬೆಲೆ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ? ಕರ್ನಾಟಕದಲ್ಲಿ ಇಂದಿನ ಚಿನ್ನ ಬೆಳ್ಳಿ ರೇಟ್‌ ತಿಳಿಯಿರಿ

Tuesday, November 19, 2024

ತಮ್ಮ ಚಿನ್ನಾಭರಣ ವಾಪಾಸ್‌ ನೀಡುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲೆ ನ್ಯಾಮತಿಯ ಎಸ್‌ಬಿಐ ಎದುರು ಪ್ರತಿಭಟನೆ ನಡೆಸಿದ ಗ್ರಾಹಕರು.

Davangere News: ದಾವಣಗೆರೆ ಜಿಲ್ಲೆಯಲ್ಲಿ 13 ಕೋಟಿ ರೂ. ಮೌಲ್ಯದ ಎಸ್‌ಬಿಐ ಬ್ಯಾಂಕ್‌ ಚಿನ್ನಾಭರಣ ದರೋಡೆ, ಗ್ರಾಹಕರ ಪರದಾಟ

Monday, November 18, 2024

ಬೆಂಗಳೂರಿನಲ್ಲಿ ಮುದ್ದೆ, ನಾಟಿಕೋಳಿ ಉಣ್ನುವ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ದಾವಣಗೆರೆ ಯೋಗೇಶ್‌, ಬೆಂಗಳೂರು ಸೌಮ್ಯ.

Bangalore News: ಒಂದೇ ಏಟಿಗೆ 13 ಮುದ್ದೆ ತಿಂದ ಭೂಪ, 9 ಮುದ್ದೆ ಸೇವಿಸಿದ ಮಹಿಳೆ ಸವಾಲ್‌; ಬೆಂಗಳೂರಲ್ಲಿ ಊಟದ ಜತೆ ಆಟದ ಗಮ್ಮತ್ತು ಹೀಗಿತ್ತು

Monday, November 11, 2024

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆ ಭಾಗ ಹೊಂದಿರುವ ಮಧ್ಯ ಕರ್ನಾಟಕದ ಮಹತ್ವದ ಪ್ರದೇಶವೂ ಹೌದು.

ಕನ್ನಡ ರಾಜ್ಯೋತ್ಸವ 2024: ಅಡಕೆಯಿಂದ ಬೆಣ್ಣೆದೋಸೆವರೆಗೆ; ಮಧ್ಯ ಕರ್ನಾಟಕದ ಬಗ್ಗೆ ನೀವು ತಿಳಿಯಬೇಕಾದ 10 ವಿಶಿಷ್ಟ ಸಂಗತಿಗಳು

Monday, October 28, 2024

ಬೆಂಗಳೂರು ನಗರದಲ್ಲಿ ಚಳಿ ಪ್ರಮಾಣ ಅಧಿಕವಾಗಿದೆ. ತುಮಕೂರು ಸಹಿತ ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯಿದೆ.

Karnataka Weather: ಕರ್ನಾಟಕದಲ್ಲಿ ಶುರುವಾಯ್ತು ದಟ್ಟ ಚಳಿ ಅನುಭವ, ಬೆಂಗಳೂರು ಕೂಲ್‌ ಕೂಲ್‌; ತುಮಕೂರು, ದಾವಣಗೆರೆ, ಬಳ್ಳಾರಿಯಲ್ಲಿಂದು ಮಳೆ

Friday, October 18, 2024

ದಸರಾ ರಜೆ ನಿಮಿತ್ತ ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಖಾಸಗಿ ಬಸ್ ಪ್ರಯಾಣ ದರ ಜೇಬಿಗೆ ಹೊರೆಯಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಬೇಕು ಅಂದ್ರೆ ಬಸ್‌ ಟಿಕೆಟ್‌ಗೆ ಕೊಡಬೇಕು 3000 ರೂಪಾಯಿ, ಯಾವ ಊರಿಗೆ ಎಷ್ಟಾಯಿತು ದರ - ಹೀಗಿದೆ ವಿವರ

Friday, October 11, 2024