Latest bengaluru news Photos

<p>ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ರಕ್ಷಾ ಆಸ್ಪತ್ರೆ (ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌) ಯಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ರೋಗಿಗಳು ಹಾಗೂ ಸಿಬ್ಬಂದಿಗಳು ಭಯಭೀತರಾಗಿದ್ದರು. ಅಗ್ನಿ ಅನಾಹುತಕ್ಕೆ ಕಾರಣ ಏನೆಂದು ತಿಳಿದಿಲ್ಲ ಆಸ್ಪತ್ರೆ ಮುಖ್ಯದ್ವಾರದ ಬಳಿ ದಟ್ಟ ಹೊಗೆ ಆವರಿಸಿಕೊಂಡಿತ್ತು.</p>

ಬೆಂಗಳೂರಿನ ರಾಜಾನುಕುಂಟೆಯ ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌ನಲ್ಲಿ ಅಗ್ನಿ ಅನಾಹುತ, ಅದೃಷ್ಟವಶಾತ್ ರೋಗಿಗಳು ಬಚಾವ್-ಫೋಟೋಸ್‌

Tuesday, May 7, 2024

<p>ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಹೀಗೆ ಸುರಿಯುತ್ತಲೇ ಇತ್ತು. ಜನ ಮಳೆಯ ಖುಷಿಯನ್ನು ಅನುಭವಿಸಿದರು.</p>

Bangalore Rain: ಬೆಂಗಳೂರಿನಲ್ಲಿ 5 ತಿಂಗಳ ನಂತರ ಸುರಿದ ಮಳೆ ಹೇಗಿತ್ತು, ಇಲ್ಲಿದೆ ಚಿತ್ರನೋಟ

Friday, May 3, 2024

<p>ಬೆಂಗಳೂರು ಬಾಲಕಿ ಕುಮಾರಿ ಕೀರ್ತನಾ (17) ಗೋವಿಂದ ಕೋಟಿ ಬರೆದು ತಿರುಮಲ ತಿರುಪತಿ ಸನ್ನಿಧಾನಕ್ಕೆ ಒಪ್ಪಿಸಿದ್ದು, ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ಸಮೀಪ ದರ್ಶನ ಪಡೆದು ಭಾವಪರವಶರಾದರು. ಇಷ್ಟ ದೇವರ ದರ್ಶನ ಭಾಗ್ಯ ಪಡೆದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಟಿಟಿಡಿ ಟ್ವೀಟ್ ಮಾಡಿದೆ.&nbsp;</p>

ಗೋವಿಂದ ಕೋಟಿ ಬರೆದ 17 ವರ್ಷದ ಬೆಂಗಳೂರು ಬಾಲಕಿಗೆ ಶ್ರೀವಾರಿ ದೇವರ ಅನುಗ್ರಹ, ಗಮನ ಸೆಳೆಯಿತು ಟಿಟಿಡಿ ಟ್ವೀಟ್‌

Wednesday, May 1, 2024

<p><strong>ವಿ ಶ್ರಿನಿವಾಸ್ ಪ್ರಸಾದ್ ಯಾರು</strong>?; ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಎಬಿವಿಪಿ ಕಾರ್ಯಕರ್ತರಾಗಿ ಬೆಳೆದ ವಿ ಶ್ರೀನಿವಾಸ ಪ್ರಸಾದ್ ರಾಜಕೀಯವಾಗಿ ಸಂಯುಕ್ತ ಜನತಾದಳ, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ರಾಜಕಾರಣ ಮಾಡಿ ಸುದೀರ್ಘ 5 ದಶಕಗಳ ರಾಜಕಾರಣ ನಡೆಸಿದ್ದನ್ನು ಕಳೆದ ಮಾರ್ಚ್ 17ಕ್ಕೆ ಆಚರಿಸಿಕೊಂಡು ಅದೇ ದಿನ ರಾಜಕೀಯ ನಿವೃತ್ತಿ ಘೋಷಿಸಿದ ಅಪರೂಪದ ರಾಜಕೀಯ ಮುತ್ಸದ್ದಿ ವಿ ಶ್ರೀನಿವಾಸ ಪ್ರಸಾದ್. ಮೈಸೂರಿನ ಅಶೋಕಪುರಂನಲ್ಲಿ ಎಂ ವೆಂಕಟಯ್ಯ ಮತ್ತು ಡಿವಿ ಪುಟ್ಟಮ್ಮ ಅವರ ಪುತ್ರನಾಗಿ 1947ರ ಜುಲೈ 6 ರಂದು ಜನಿಸಿದರು.&nbsp;</p>

ವಿ ಶ್ರಿನಿವಾಸ್ ಪ್ರಸಾದ್ ಯಾರು?; ಚಾಮರಾಜನಗರ ಸಂಸದರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಚಿತ್ರನೋಟ

Monday, April 29, 2024

<p>ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆ ನಿಶ್ಚಿತವೆಂದು ಕಾಮಗಾರಿ ನೋಡಿದಾಗ ಭಾಸವಾಗುತ್ತದೆ. ದಿನಕ್ಕೆ ಸಾವಿರಾರು ವಾಹನಗಳು ಓಡಾಡುವ, ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಭಾಗದ ಸುಮಾರು 2 ಕಿ.ಮೀ ರಸ್ತೆ ಮುಂದಿನ ಮಳೆಗಾಲ ಸಂದರ್ಭ ಸ್ತಬ್ಧವಾಗಬಹುದು ಎಂದು ಹೇಳಲಾಗುತ್ತಿದೆ.</p><p>ಸಾಮಾನ್ಯವಾಗಿ ಫ್ಲೈಓವರ್ ಕಾಮಗಾರಿ ನಡೆಯುವ ಜಾಗಗಳಲ್ಲಿ ಸರ್ವೀಸ್ ರಸ್ತೆಗಳು ವಾಹನ ಸಂಚಾರಕ್ಕೆಂದು ಇರುತ್ತವೆ. ಆದರೆ ಇಲ್ಲಿ ಹಾಗಲ್ಲ, ಮೇಲೆ ಕೆಲಸವಾಗುತ್ತಿದ್ದರೆ, ಅಡಿಯಲ್ಲೇ ವಾಹನಗಳು ಸಾಗುತ್ತವೆ. ಇದು ಸಮಸ್ಯೆ.</p>

ಕಲ್ಲಡ್ಕದಲ್ಲಿ ಷಟ್ಪಥ ಫ್ಲೈಓವರ್ ಕಾಮಗಾರಿ ಸಂದರ್ಭ ಮಳೆ ಬಂದ್ರೆ ಮಂಗಳೂರು ಹಾಸನ ರಸ್ತೆ ಸಂಚಾರಕ್ಕೆ ತೊಡಕು, ಇಲ್ಲಿವೆ ಚಿತ್ರಮಾಹಿತಿ

Saturday, April 27, 2024

<p>ಮತಗಟ್ಟೆಗೆ ಪ್ರವೇಶಿಸಿ ಬೂತ್ ಚೀಟಿ ಕೊಟ್ಟು, ಮತಗಟ್ಟೆ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಕೈ ಬೆರಳಿಗೆ ಮತದಾನದ ಗುರುತು ಹಾಕಿಸಿಕೊಂಡು ಇವಿಎಂ ಬಳಿ ಹೋದಾಗ ಗಮನಿಸಬೇಕಾದ್ದು ಇಷ್ಟು- ಮೊದಲ ಹಂತದಲ್ಲಿ ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿ ಬ್ಯಾಲೆಟ್ ಯೂನಿಟ್ ಅನ್ನು ಚಾಲನೆಗೊಳಿಸುತ್ತಾರೆ.&nbsp;</p>

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಇಂದು 1ನೇ ಹಂತದ ಮತದಾನ, ಇವಿಎಂ ವಿವಿಪ್ಯಾಟ್ ಬಳಸುವುದು ಹೀಗೆ, 5 ಹಂತಗಳ ವಿವರಣೆಯ ಚಿತ್ರನೋಟ

Friday, April 26, 2024

<p>ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಜನತಾ ಊಟದ ಕೌಂಟರ್‌ಗಳನ್ನು ಭಾರತೀಯ ರೈಲ್ವೆ ಶುರುಮಾಡಿದೆ. ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಆರೋಗ್ಯಕರ ಅನ್ನಾಹಾರ ದೊರಕಿಸುವ ಉದ್ದೇಶ ಈ ಉಪಕ್ರಮದ್ದು ಎಂದು ಅದು ಹೇಳಿದೆ. (ಸಾಂದರ್ಭಿಕ ಚಿತ್ರ)</p>

ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಸಿಗುವ 20 ರೂ, 50 ರೂಪಾಯಿ ಜನತಾ ಊಟದ ಪ್ಯಾಕ್‌ಗಳಲ್ಲಿ ಏನೇನಿವೆ

Wednesday, April 24, 2024

<p>ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸೂಟ್‌ಕೇಸ್‌ನಲ್ಲಿ ಮರೆಮಾಚಿ 10 ಜೀವಂತ ಹಳದಿ ಅನಕೊಂಡ ಹಾವುಗಳನ್ನು ಸಾಗಿಸಿದ್ದನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೋಮವಾರ (ಏಪ್ರಿಲ್ 22) ನಡೆದ ಈ ಮಹತ್ವದ ಕಾರ್ಯಾಚರಣೆಯಲ್ಲಿ ಆ ಸೂಟ್‌ಕೇಸ್ ಹೊಂದಿದ್ದ ಪ್ರಯಾಣಿಕರನ್ನೂ ಅಧಿಕಾರಿಗಳು ಬಂಧಿಸಿದ್ದಾರೆ.&nbsp;</p>

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅನಕೊಂಡ ತಂದು ಸಿಕ್ಕಿಬಿದ್ದ, ಇಲ್ಲಿವೆ 10 ಹಳದಿ ಅನಕೊಂಡಗಳ Photos

Wednesday, April 24, 2024

<p>ಬೆಂಗಳೂರು ಮಹಾನಗರದಲ್ಲಿ ಇಂದಿನಿಂದ 10 ದಿನಗಳ ಕಾಲ ಕರಗ ಉತ್ಸವ ನಡೆಯಲಿದೆ. ಬೆಂಗಳೂರು ಕರಗ 2024 ರ 10 ದಿನ ಕರಗ ಉತ್ಸವಗಳು ಮತ್ತು ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ವಿವರ ಇಲ್ಲಿದೆ.</p>

ಬೆಂಗಳೂರು ಕರಗ 2024; ಇಂದಿನಿಂದ 10 ದಿನ ಕರಗ ಉತ್ಸವ, ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ಹೀಗಿದೆ

Monday, April 15, 2024

<p>ಮನೆಗಳಲ್ಲಿ ಕೆಲವೊಮ್ಮೆ ಸಾಕುಪ್ರಾಣಿಗಳು ಕಳೆದುಹೋಗುತ್ತವೆ. ವಿಶೇಷವಾಗಿ ನಾಯಿ ಮತ್ತು ಬೆಕ್ಕುಗಳಂತಹ ಸಾಕುಪ್ರಾಣಿಗಳು ಕಾಣೆಯಾಗಬಹುದು. ಅವುಗಳನ್ನು ಹುಡುಕುವುದೇ ಒಂದು ಸಾಹಸ. ನಗರವಾಸಿಗಳ ಈ ಹೊರೆಯನ್ನು ಕಡಿಮೆ ಮಾಡಲು ಸ್ವಿಗ್ಗಿ ಮುಂದಾಗಿದೆ. ಕಾಣೆಯಾದ ನಾಯಿ, ಬೆಕ್ಕುಗಳನ್ನು ಹುಡುಕಿ ಕೊಡಲು ಸ್ವಿಗ್ಗಿ ನಿರ್ದಿಷ್ಟ ಶುಲ್ಕವನ್ನೂ ವಿಧಿಸುತ್ತದೆ.&nbsp;</p>

Swiggy Pawlice: ನಗರಗಳಲ್ಲಿ ನಾಯಿ, ಬೆಕ್ಕು ಕಾಣೆಯಾದ್ರೆ ಇನ್ನು ಸ್ವಿಗ್ಗಿ ಪಾವ್‌ಲಿಸ್‌ನ ನೆರವು ಕೋರಬಹುದು

Sunday, April 14, 2024

<p>ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲುಗಳ ಸಂಚಾರ ಶುರುವಾಗಿದೆ. ನೈಋತ್ಯ ರೈಲ್ವೆ ಇದರ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದು, ಅದರ ವಿವರ ಹೀಗಿದೆ.</p>

ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲು ಸಂಚಾರ ಶುರು, ವೇಳಾಪಟ್ಟಿ ವಿವರ ಇಲ್ಲಿದೆ

Saturday, April 13, 2024

<p>ಕನ್ನಡ ನಟಿ ಪ್ರಿಯಾಂಕ ಚಿಂಚೋಳಿ ಅವರು ತಮ್ಮ ಬೆಂಗಳೂರಿನ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.&nbsp;</p>

Priyanka Chincholi: ಬೆಂಗಳೂರಿನಲ್ಲಿ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ರು ಹರಹರ ಮಹಾದೇವ ಸೀರಿಯಲ್‌ ನಟಿ ಪ್ರಿಯಾಂಕ ಚಿಂಚೋಳಿ

Saturday, March 30, 2024

<p>ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.&nbsp;</p>

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Thursday, March 28, 2024

<p>ಬೆಂಗಳೂರು-ಮೈಸೂರು ,ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸಿದ 2 ಜೋಡಿ ಲವ್‌ಬರ್ಡ್ಸ್‌ ಮತ್ತು ಅವುಗಳನ್ನು ಮಕ್ಕಳು ಎಂದು ಪರಿಗಣಿಸಿ ಬಸ್‌ ಕಂಡಕ್ಟರ್ ಕೊಟ್ಟ 444 ರೂಪಾಯಿ ಟಿಕೆಟ್‌. ಪ್ರತಿ ಲವ್‌ ಬರ್ಡ್‌ಗೆ 111 ರೂಪಾಯಿ ಟಿಕೆಟ್ ದರ ಪಡೆಯಲಾಗಿದೆ.</p>

ಬೆಂಗಳೂರು- ಮೈಸೂರು ಕೆಎಸ್‌ಆರ್‌ಟಿಸಿಯಲ್ಲಿ ಅಜ್ಜಿ ಮೊಮ್ಮಗಳಿಗೆ ಫ್ರೀ; ಲವ್ ಬರ್ಡ್ಸ್‌ಗೆ 444 ರೂ ಟಿಕೆಟ್‌, ಚಿತ್ರ ನೋಟ ಹೀಗಿದೆ

Wednesday, March 27, 2024

<p>ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (IIHR) ಮಾರ್ಚ್‌5ರಿಂದ 7ರವರೆಗೆ ‘ರಾಷ್ಟ್ರೀಯ ತೋಟಗಾರಿಕೆ ಮೇಳ–2024’ ಆಯೋಜಿಸಲಾಗಿದೆ. ಮೇಳದ ಮುಖ್ಯ ಭಾಗದಲ್ಲಿಯೇ ರೂಪಿಸಿರುವ ಹಣ್ಣು ತರಕಾರಿಗಳನ್ನು ಹೊತ್ತ ವಿಶೇಷ ಲಾರಿಯ ನೋಟ. ಗುರುವಾರ ಮೇಳಕ್ಕೆ ಕೊನೆಯ ದಿನ</p>

Bangalore News: ಬೆಂಗಳೂರು ಹೆಸರಘಟ್ಟದಲ್ಲಿ ಬಗೆಬಗೆಯ ಹಣ್ಣು, ಹೂವು, ತರಕಾರಿಗಳ ವೈಭವ, ರಾಷ್ಟ್ರೀಯ ತೋಟಗಾರಿಕೆ ಮೇಳ ಹೇಗಿದೆ photos

Thursday, March 7, 2024

<p>ರಮ್ಯಾ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡು ವಿವಿಧ ಹುದ್ದೆ ನಿಭಾಯಿಸಿದವರು. ಮಂಡ್ಯದ ಸಂಸದೆಯಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿಎರಡು ದಶಕದಿಂದ ಚಿತ್ರರಂಗದಲ್ಲಿದ್ದಾರೆ.</p>

Womens day2024: ಕನ್ನಡ ಸಿನೆಮಾ ನಂಟು, ರಾಜಕಾರಣಿಯಾಗಿಯೂ ಉಂಟು, ಯಾರಿದ್ದಾರೆ ಪ್ರಮುಖರು photos

Wednesday, March 6, 2024

<p>ಬೆಂಗಳೂರು ನಗರದ ಜನರು ಸರ್ಕಾರ, ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿಯನ್ನು ದೂರುವ ಬದಲು ನಮ್ಮ ಮನೆಗಳಿಂದಲೇ ನೀರು ಉಳಿಸುವ ಅಭಿಯಾವನ್ನು ಆರಂಭಿಸಬೇಕು. ಇದಕ್ಕಾಗಿ ನೀವು ಮಾಡಬೇಕಾಗಿರುವು ಇಷ್ಟೇ.</p>

ಬೆಂಗಳೂರಿನ ಮನೆಮನೆಗಳಲ್ಲಿ ಶುರುವಾಗಲಿ ನೀರು ಉಳಿಸುವ ಅಭಿಯಾನ -Tips For Conserving Water

Wednesday, March 6, 2024

<p>ಗೃಹ ಬಳಕೆಗೆ ಕಡಿಮೆ ನೀರು ಬಳಕೆ - ಮನೆಗಳಲ್ಲಿ ಅನಾವಶ್ಯಕವಾಗಿ ನೀರನ್ನು ಬಳಸುತ್ತಾರೆ. ಕೆಲವರು ಬಟ್ಟೆ ಒಗೆಯಲು ಹತ್ತಾರು ಬಕೇಟ್ ನೀರನ್ನು ಬಳಸುತ್ತಾರೆ. ಬಟ್ಟೆ ಹೊಗೆಯಲು ನೀರು ಬೇಕೇ ಬೇಕು. ಆದರೆ ಅಗತ್ಯಕ್ಕೆ ತಕ್ಕಂತೆ ನೀರು ಬಳಸಬೇಕಿದೆ</p>

ಬೆಂಗಳೂರಿಗೆ ಬೇಕಿದೆ ಆಸರೆ: ಕುಡಿಯುವ ನೀರು ಸಮಸ್ಯೆಗೆ 5 ಸಂಭಾವ್ಯ ಪರಿಹಾರಗಳಿವು -Bengaluru Water Solutions

Wednesday, March 6, 2024

<p>ಝೀ ಕನ್ನಡ ವಾಹಿನಿಯು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 8 ಮತ್ತು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗಾಗಿ ಇದೇ ಮಾರ್ಚ್‌ 9ರಿಂದ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌ ಕೈಗೊಳ್ಳಲಿದೆ. ಆಸಕ್ತರು ಪಾಸ್‌ಪೋರ್ಟ್‌ ಗಾತ್ರದ ಫೋಟೋ ಮತ್ತು ವಾಸಸ್ಥಳ ದಾಖಲೆ ಜತೆಗೆ ಭಾಗವಹಿಸಬಹುದು.&nbsp;</p>

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ , ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗೆ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌, ಇಲ್ಲಿದೆ ವಿವರ

Tuesday, March 5, 2024

<p>ಬೆಂಗಳೂರು ನಗರ ಸಂಚಾರ ಪೊಲೀಸರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ವ್ಯವಸ್ಥೆಯೊಂದಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮನೆಗೆ ಹೈಟೆಕ್ ನೋಟಿಸ್ ಕಳುಹಿಸಲಿದ್ದಾರೆ. ಇದು ನಿನ್ನೆ (ಮಾ.1)ಯಿಂದ ಜಾರಿಗೆ ಬಂದಿದೆ.</p>

Bengaluru News: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ದಂಡ ಪಾವತಿಸಿ; ಮನೆಗೇ ಬಂದು ಬಿಡುತ್ತೆ ಬೆಂಗಳೂರು ಸಂಚಾರ ಪೊಲೀಸರ ನೋಟಿಸ್

Saturday, March 2, 2024