karnataka-congress News, karnataka-congress News in kannada, karnataka-congress ಕನ್ನಡದಲ್ಲಿ ಸುದ್ದಿ, karnataka-congress Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Karnataka Congress

Karnataka Congress

ಓವರ್‌ವ್ಯೂ

ಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನರಾಗಿದ್ದಾರೆ.

ಇಂದಿರಾಗಾಂಧಿ ಅವರೊಂದಿಗೆ ನಿಕಟ ನಂಟು ಹೊಂದಿದ್ದ ಮಲೆನಾಡಿನ ರಾಜಕಾರಣಿ, ಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನ

Thursday, April 24, 2025

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಾತಿಗಣತಿ ಎಂಬ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆಗೆ ಒಳಗಾಗುವ ಭೀತಿ. ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ ಕಟ್ಟಿಕೊಳ್ಳಬೇಕಾದ ಆತಂಕದ ಸವಾಲು ಎದುರಾಗಿದೆ. (ಕಡತ ಚಿತ್ರ)

ಜಾತಿಗಣತಿ ಅಡಕತ್ತರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್;‌ ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆ, ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ

Tuesday, April 22, 2025

ಬಿಜೆಪಿ ಅವಧಿಯ ಕೋವಿಡ್‌ ಭ್ರಷ್ಟಾಚಾರ; ಬಿಬಿಎಂಪಿ, ಮೂರು ಜಿಲ್ಲೆಗಳ ಡಿಸಿಗಳ ವಿರುದ್ಧ ಕ್ರಮಕ್ಕೆ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಶಿಫಾರಸ್ಸು ಮಾಡಿದೆ.

ಬಿಜೆಪಿ ಅವಧಿಯ ಕೋವಿಡ್‌ ಭ್ರಷ್ಟಾಚಾರ; ಬಿಬಿಎಂಪಿ, ಮೂರು ಜಿಲ್ಲೆಗಳ ಡಿಸಿಗಳ ವಿರುದ್ಧ ಕ್ರಮಕ್ಕೆ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಶಿಫಾರಸ್ಸು

Tuesday, April 15, 2025

ಹರಿಯಾಣದ ಯಮುನಾ ನಗರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಬೆಲೆ ಏರಿಕೆ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ

Tuesday, April 15, 2025

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 22 ತಿಂಗಳು ಆಗಿದ್ದು, ಈ ಅವಧಿಯಲ್ಲಿ 16 ಹಗರಣಗಳ ತನಿಖೆಗೊಪ್ಪಿಸಿದೆ. (ಸಾಂಕೇತಿಕ ಚಿತ್ರ)

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 22 ತಿಂಗಳು; 16 ಹಗರಣಗಳ ತನಿಖೆಗೆ ಆದೇಶ: 8 ಹಗರಣಗಳ ತನಿಖೆಗೆ ಎಸ್‌ಐಟಿ ರಚನೆ

Saturday, April 12, 2025

ಸಚಿವ ಸಂಪುಟ ಸಭೆಯಲ್ಲಿ ಮಂಡನೆಗೂ ಮೊದಲೇ ಜಾತಿಗಣತಿ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಕರ್ನಾಟಕ ಜಾತಿ ಗಣತಿ ವರದಿ ಬಗ್ಗೆ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿದೆ. (ಕಡತ ಚಿತ್ರ)

ಸಚಿವ ಸಂಪುಟ ಸಭೆಯಲ್ಲಿ ಮಂಡನೆಗೂ ಮೊದಲೇ ಜಾತಿಗಣತಿ ಮಾಹಿತಿ ಸೋರಿಕೆ ಶಂಕೆ, ಕರ್ನಾಟಕ ಜಾತಿ ಗಣತಿ ವರದಿ ಬಗ್ಗೆ ಆಕ್ಷೇಪ, ಅಸಮಾಧಾನ

Friday, April 11, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದಿಂದ ಜನತಾಪರಿವಾರದ ಶಾಸಕರಾಗಿ ನಾಲ್ಕು ಬಾರಿ ಆಯ್ಕೆ, ಒತ್ತುವರಿ ತೆರವು ಸಮಿತಿಯ ಅಧ್ಯಕ್ಷರಾಗಿ, ವಿಭಿನ್ನ ರಾಜಕಾರಣಿಯಾದ ಎ.ಟಿ.ರಾಮಸ್ವಾಮಿ ಅವರು ಕೂಡ ಸಚಿವರಾಗುವ ಅವಕಾಶ ಪಡೆಯಲಿಲ್ಲ.</p>

ಕರ್ನಾಟಕದ ಈ ಹಿರಿಯ ಶಾಸಕರು ಸಚಿವರಾಗಲೇ ಇಲ್ಲ; 10 ನಾಯಕರ ಪಟ್ಟಿಯಲ್ಲಿ ಯಾರಿದ್ದಾರೆ

Apr 22, 2025 09:04 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಜಾತಿ ಸಮೀಕ್ಷೆಯ ಬಗೆಗಿನ ಮೂಲ ಪ್ರತಿ ನನ್ನ ಹತ್ರ ಇಲ್ಲ, ರಾಹುಲ್ ಗಾಂಧಿಗೂ ಪತ್ರ ಬರೆದಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಜಾತಿ ಸಮೀಕ್ಷೆಯ ಬಗೆಗಿನ ಮೂಲ ಪ್ರತಿ ನನ್ನ ಹತ್ರ ಇಲ್ಲ, ರಾಹುಲ್ ಗಾಂಧಿಗೂ ಪತ್ರ ಬರೆದಿಲ್ಲ ಎಂದ ಸಿಎಂ ಸಿದ್ದರಾಮಯ್ಯ

Apr 21, 2025 03:37 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ