ಅರಣ್ಯ ಸಚಿವರೇ ಇತ್ತ ನೋಡಿ: ಹಲ್ಲಿಲ್ಲದ ಹಾವಾದ ಹುಲಿ ಯೋಜನೆ, ವಿಶೇಷ ಕಾರ್ಯಪಡೆ ಆಟಕ್ಕುಂಟು ಲೆಕ್ಕಕ್ಕಿಲ್ಲ, ಕಾಡ ಸಿಬ್ಬಂದಿ ನಾಡಿಗೆ ಸ್ಥಳಾಂತರ!
ಕರ್ನಾಟಕದಲ್ಲಿ ಹುಲಿ ನಿರ್ವಹಣೆಗೆ ನಿರ್ದೇಶಕರಿದ್ದರೂ ಅವರ ಹುದ್ದೆ ಹಲ್ಲಿಲ್ಲದ ಹಾವಾಗಿದ್ದರೆ, ವನ್ಯಜೀವಿ ರಕ್ಷಣೆಗೆಂದೇ ವಿಶೇಷ ಕಾರ್ಯಪಡೆ ರಚಿಸಿದ್ದರೂ ಅದನ್ನು ಮುಚ್ಚುವ ಹಂತಕ್ಕೆ ತರಲಾಗಿದೆ.
ಹುಲಿ ಸಂರಕ್ಷಣೆ ಎಂದರೆ ಈಗ ಬರೀ ಹಣ ಖರ್ಚು ಕಾರ್ಯಕ್ರಮವೇ, ಕರ್ನಾಟಕ ಅರಣ್ಯ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಏನಾದರು: ಉಲ್ಲಾಸ ಕಾರಂತ ಪ್ರಶ್ನೆ
ಹುಲಿ- ಚಿರತೆ ಮನುಷ್ಯನನ್ನು ಹುಡುಕಿ ಬೇಟೆಯಾಡುತ್ತವಾ, ಎರಡೂ ಪ್ರಮುಖ ವನ್ಯಜೀವಿಗಳು ಮನುಷ್ಯನ ಮೇಲೆ ದಾಳಿ ಮಾಡುವ ವ್ಯತ್ಯಾಸ ಹೇಗಿರಲಿದೆ
ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಮುಂದುವರಿದ ಕಾಡಾನೆಗಳ ಉಪಟಳ: ಅರಣ್ಯ ಇಲಾಖೆ ವಿರುದ್ಧ ತಿರುಗಿ ಬಿದ್ದ ಗ್ರಾಮಸ್ಥರು
ಕರ್ನಾಟಕದ ಜೀವ ವೈವಿಧ್ಯ ಮಂಡಳಿಗೆ ಜೀವ ನೀಡಿ ಎಂದು ಆಗ್ರಹಿಸಿದ್ದಾರೆ ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ