Mohan Bhagwat: ಧರ್ಮಾಧಾರಿತ ಜನಸಂಖ್ಯೆ ಅಸಮತೋಲನದ ನಿರ್ಲಕ್ಷ್ಯ ಸಲ್ಲದು: ಮೋಹನ್ ಭಾಗವತ್!
Oct 05, 2022 10:51 AM IST
ನಾಗ್ಪುರ: ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನವು ನಿರ್ಲಕ್ಷಿಸದ ಪ್ರಮುಖ ವಿಷಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಜಯದಶಮಿ ಅಂಗವಾಗಿ ನಾಗ್ಪುರದಲ್ಲಿರುವ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಭಾಗವತ್, ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನ ಕಳವಳಕಾರಿ ಎಂದು ಹೇಳಿದರು. ಭಾಗವತ್ ಭಾಷಣದ ಸಾರಾಂಶ ಇಲ್ಲಿದೆ..
- ನಾಗ್ಪುರ: ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನವು ನಿರ್ಲಕ್ಷಿಸದ ಪ್ರಮುಖ ವಿಷಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಜಯದಶಮಿ ಅಂಗವಾಗಿ ನಾಗ್ಪುರದಲ್ಲಿರುವ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಭಾಗವತ್, ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನ ಕಳವಳಕಾರಿ ಎಂದು ಹೇಳಿದರು. ಭಾಗವತ್ ಭಾಷಣದ ಸಾರಾಂಶ ಇಲ್ಲಿದೆ..