Latest Udupi News

ಉಡುಪಿಯಲ್ಲಿ ಡೆಂಗ್ಯೂ ಹಾವಳಿ ಕಾಣಿಸಿಕೊಂಡಿದೆ

Udupi News: ಸಣ್ಣ ಮಳೆಯ ಬಳಿಕ ಉಡುಪಿಯಲ್ಲಿ ಡೆಂಗ್ಯೂ ಭೀತಿ, ವಲಸೆ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ

Tuesday, April 30, 2024

ಲೋಕಸಭಾ ಚುನಾವಣೆಯ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರು, ವೋಟರ್ ಐಡಿ ಸಿಕ್ತಾ ಇಲ್ವಾ, ಈ 12 ದಾಖಲೆಗಳಲ್ಲಿ ಒಂದಿದ್ದರೂ ಸಾಕು

Friday, April 26, 2024

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (ಎಡ ಚಿತ್ರ); ಕುಟುಂಬ ಸದಸ್ಯರೊಂದಿಗೆ ಸುಬ್ರಹ್ಮಣ್ಯ ಧಾರೇಶ್ವರರ ಇತ್ತೀಚನ ಫೋಟೋ (ಬಲಚಿತ್ರ)

ಧಾರೇಶ್ವರ ಭಾಗವತ ಎಂಬ ಬಡಗುತಿಟ್ಟು ಯಕ್ಷಗಾನದ ಹೆಬ್ಬಂಡೆ, ಸುಬ್ರಹ್ಮಣ್ಯ ಧಾರೇಶ್ವರರ ಕೀರ್ತಿ ಅಜರಾಮರ-ಕಲಾವಿದ ಗಣೇಶ್ ಭಟ್ ಬಾಯಾರು ಅಕ್ಷರನಮನ

Thursday, April 25, 2024

ಬೆಂಗಳೂರು ಮಂಗಳೂರು, ಯಶವಂತಪುರ ಕುಂದಾಪುರ ವಿಶೇಷ ರೈಲು (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; 26ಕ್ಕೆ ಮತದಾನ, ಬೇಸಿಗೆ ಪ್ರಯಾಣಿಕ ದಟ್ಟಣೆ ನಿರ್ವಹಿಸಲು ಬೆಂಗಳೂರು ಮಂಗಳೂರು, ಯಶವಂತಪುರ ಕುಂದಾಪುರ ವಿಶೇಷ ರೈಲು

Wednesday, April 24, 2024

ಕರ್ನಾಟಕ ಕರಾವಳಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ನೋಟಾ ಕೂಡ ಸ್ಪರ್ಧೆ ನೀಡುತ್ತಿದೆ. ಮತದಾರ ರಾಜಕೀಯ ಪಕ್ಷಗಳಿಂದ ಬೇಸರಗೊಂಡಂತಿದೆ.

Lok Sabha Election 2024: ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಗೆ ನೋಟಾ ಪೈಪೋಟಿ; ಮತದಾರನ ಮನದಾಳದಲ್ಲಿ ಏನಿದೆ

Monday, April 22, 2024

ಉಡುಪಿಯ ಕರಾವಳಿಯಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸುವ ಮರಳಿನ ಕಲಾಕೃತಿ ರಚಿಸಲಾಗಿದೆ

Lok Sabha Election 2024: ಚುನಾವಣಾ ಪರ್ವ, ದೇಶದ ಗರ್ವ; ಉಡುಪಿಯಲ್ಲಿ ಮರಳು ಕಲಾಕೃತಿ ರಚಿಸಿ ಮತದಾನದ ಜಾಗೃತಿ

Monday, April 8, 2024

ಭಟ್ಕಳದಲ್ಲಿ ರಮ್ಜಾನ್‌ ಹಬ್ಬದ ಖರೀದಿ ಜೋರಾಗಿದೆ.

Bhatkal Ramadan Market: ಭಟ್ಕಳದಲ್ಲಿ ಕಳೆಗಟ್ಟುತ್ತಿದೆ ರಮ್ಜಾನ್ ಮಾರುಕಟ್ಟೆ ಖದರ್‌, ಉಡುಪಿ, ಕಾರವಾರಗಳಿಂದಲೂ ಖರೀದಿಗೆ ಬರುತ್ತಾರೆ !

Sunday, April 7, 2024

ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿಕೆ ಸುರೇಶ್, ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.

ಲೋಕಸಭಾ ಚುನಾವಣೆ; ಮೊದಲ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ, 25 ಮಹಿಳೆಯರು ಸೇರಿ 358 ಅಭ್ಯರ್ಥಿಗಳು

Friday, April 5, 2024

ಕರ್ನಾಟಕ ಹವಾಮಾನ ಏಪ್ರಿಲ್‌ 5; ಬಾಗಲಕೋಟೆ, ಬಳ್ಳಾರಿ ಸೇರಿ 6 ಜಿಲ್ಲೆಗಳಲ್ಲಿ ರಣಬಿಸಿಲು

ಕರ್ನಾಟಕ ಹವಾಮಾನ ಏಪ್ರಿಲ್‌ 5; ಬಾಗಲಕೋಟೆ, ಬಳ್ಳಾರಿ ಸೇರಿ 6 ಜಿಲ್ಲೆಗಳಲ್ಲಿ ರಣಬಿಸಿಲು, ಮಂಡ್ಯ, ಮೈಸೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ

Friday, April 5, 2024

ಕರ್ನಾಟಕ ಹವಾಮಾನ ಏಪ್ರಿಲ್‌ 4; ರಾಯಚೂರು, ಕೊಪ್ಪಳ,ವಿಜಯಪುರ ಸೇರಿ ಉತ್ತರ ಒಳನಾಡಲ್ಲಿ ರಣಬಿಸಿಲು

ಕರ್ನಾಟಕ ಹವಾಮಾನ ಏಪ್ರಿಲ್‌ 4; ರಾಯಚೂರು, ಕೊಪ್ಪಳ,ವಿಜಯಪುರ ಸೇರಿ ಉತ್ತರ ಒಳನಾಡಲ್ಲಿ ರಣಬಿಸಿಲು, ಬೆಂಗಳೂರಲ್ಲಿ ತಾಪಮಾನ ಹೆಚ್ಚಳ

Thursday, April 4, 2024

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ; ರಿಸಲ್ಟ್ ನೋಡುವುದು ಎಲ್ಲಿ, ಹೇಗೆ, ಇಲ್ಲಿದೆ ವಿವರ

Saturday, March 30, 2024

ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆ (ಸಾಂಕೇತಿಕ ಚಿತ್ರ)

ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ, ಗೇರು ಧಾರಣೆ ಕುಸಿತ, ಅಡಕೆ ರೇಟ್‌ ಚೇತರಿಕೆ; ಕರಾವಳಿ ಕೃಷಿಕರಿಗೆ ಮಿಶ್ರಫಲ

Wednesday, March 27, 2024

ಚಿರತೆ ದಾಳಿಯಿಂದ ವ್ಯಕ್ತಿಗೆ ಗಾಯವಾಗಿದೆ.

Udupi News: ಉಡುಪಿ ಜಿಲ್ಲೆಯಲ್ಲಿ ಚಿರತೆ ದಾಳಿ, ಜಗಲಿಯಲ್ಲಿ ಮಲಗಿದ್ದ ವ್ಯಕ್ತಿಗೆ ತೀವ್ರ ಗಾಯ

Tuesday, March 26, 2024

ಮಲೆನಾಡಿ ಹೋಳಿ ಹಬ್ಬದ ಗುಮ್ಟೆ ನೃತ್ಯದ ಕ್ಷಣ.

Holi 2024: ಇದು ಮಲೆನಾಡ ಹೋಳಿ, ಇಲ್ಲಿ ಬಣ್ಣವಿಲ್ಲ, ಗುಮ್ಟೆ ಸದ್ದಿನೊಂದಿಗೆ ಸಂತಸ ಹಂಚುವ ಖುಷಿ, ಹಬ್ಬದ ವಿಡಿಯೋ ನೋಡಿ

Sunday, March 24, 2024

ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ+ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ವಿವರ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಪೂರ್ಣ ಪಟ್ಟಿ

Sunday, March 24, 2024

 ಮಲಬಾರ್ ವಿಶ್ವ ರಂಗ ಪುರಸ್ಕಾರ 2024 ಪ್ರಶಸ್ತಿಗೆ ಬಿವಿ ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷರು ಹಾಗೂ ಸಂಘಟಕರಾದ ಕಜೆ ರಾಮಚಂದ್ರ ಭಟ್ ಅವರು  ಆಯ್ಕೆಯಾಗಿದ್ದಾರೆ.

Udupi News: ಮಲಬಾರ್ ವಿಶ್ವರಂಗ ಪುರಸ್ಕಾರ 2024ಕ್ಕೆ ಕಜೆ ರಾಮಚಂದ್ರ ಭಟ್ ಆಯ್ಕೆ

Saturday, March 23, 2024

ಕರ್ನಾಟಕ ಹವಾಮಾನ ಮಾರ್ಚ್ 22

ಕರ್ನಾಟಕ ಹವಾಮಾನ ಮಾರ್ಚ್ 22; ಬಳ್ಳಾರಿ, ಚಿತ್ರದುರ್ಗ ಸೇರಿ 10 ಜಿಲ್ಲೆಗಳ ಒಂದೆರಡು ಕಡೆ ಮಳೆ ನಿರೀಕ್ಷೆ, ಬೆಂಗಳೂರಲ್ಲಿ ಬಿರುಬಿಸಿಲು

Friday, March 22, 2024

ಕರ್ನಾಟಕ ಹವಾಮಾನ ಮಾರ್ಚ್ 21; ಕೊಡಗು, ಮಂಡ್ಯ ಸೇರಿ 23 ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ ಮಾರ್ಚ್ 21; ಕೊಡಗು, ಮಂಡ್ಯ ಸೇರಿ 23 ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ, ಬೆಂಗಳೂರಲ್ಲಿ ಭಾಗಶಃ ಮೋಡ

Thursday, March 21, 2024

ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಹವಾಮಾನ ಪಲ್ಲಟ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ರಣಬಿಸಿಲಿಗೆ ತಂಪೆರೆಯುವುದೇ ಮಳೆ ಎಂಬ ನಿರೀಕ್ಷೆ ಹರಡಿದೆ.

Mangaluru Weather: ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಹವಾಮಾನ ಪಲ್ಲಟ ಸಾಧ್ಯತೆ; ರಣಬಿಸಿಲಿಗೆ ತಂಪೆರೆಯುವುದೇ ಮಳೆ

Tuesday, March 19, 2024

ಲೋಕಸಭಾ ಚುನಾವಣೆ 2024; ಕರ್ನಾಟಕದಲ್ಲಿ  ಹಂತಗಳ ಚುನಾವಣೆಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋ‍ಷಿಸಿದ್ದಾರೆ.

ಲೋಕಸಭೆ ಚುನಾವಣೆ 2024; ಕರ್ನಾಟಕದಲ್ಲಿ 02 ಹಂತಗಳ ಚುನಾವಣೆ, ಮತದಾನ ದಿನಾಂಕ ವೇಳಾಪಟ್ಟಿಯ ಪೂರ್ಣ ವಿವರ

Saturday, March 16, 2024