Latest analysis News

ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತ ಕಂಡಿವೆ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತಕ್ಕೆ 5 ಕಾರಣಗಳು ಹೀಗಿವೆ

Saturday, April 27, 2024

ಸೂರತ್‌ನಿಂದ ಅವಿರೋಧ ಆಯ್ಕೆ ಕಂಡ ಬಿಜೆಪಿಯ ಮುಖೇಶ್ ದಲಾಲ್‌, ಜಮ್ಮು-ಕಾಶ್ಮೀರದ ಶ್ರೀನಗರದಿಂದ ಈ ಹಿಂದೆ ಅವಿರೋಧ ಆಯ್ಕೆಯಾಗಿದ್ದ ಫಾರೂಕ್ ಅಬ್ದುಲ್ಲಾ, ಉಪಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದ ವೈಬಿ ಚವಾಣ್‌.

ಲೋಕಸಭಾ ಚುನಾವಣೆ; 1951 ರಿಂದ ಇದುವರೆಗೆ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದವರು ಇವರು; ಇಲ್ಲಿದೆ ಪ್ರಮುಖರ ಪಟ್ಟಿ

Wednesday, April 24, 2024

ಲೋಕಸಭಾ ಚುನಾವಣೆ 2024;  ಪ್ರಚಾರದ ನಡುವೆ ವಿವಿಧ ರಾಜಕೀಯ ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳ ಕಡೆಗೊಂದು ಇಣುಕುನೋಟ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; ಪ್ರಚಾರದ ನಡುವೆ ವಿವಿಧ ರಾಜಕೀಯ ಪಕ್ಷಗಳು ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳಿವು

Monday, April 22, 2024

ನವದೆಹಲಿಯಲ್ಲಿರುವ ಭಾರತ ಚುನಾವಣಾ ಆಯೋಗದ ಕಚೇರಿ ಎದುರು ಮಾದರಿ ಇವಿಎಂನ ಫೋಟೋ ಇದು. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ರಿಂದ ಸಂಜೆ 6ರ ತನಕ ನಡೆಯಲಿದೆ.

ಲೋಕಸಭಾ ಚುನಾವಣೆ; ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ರಿಂದ ಸಂಜೆ 6ರ ತನಕ, 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ, 10 ಮುಖ್ಯ ಅಂಶಗಳು

Friday, April 19, 2024

ಶಾರದಾ ಡೈಮಂಡ್‌ (ಎಡಚಿತ್ರ); ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ತ್ರಿಮೂರ್ತಿಗಳು - ಕೆಎಸ್‌ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ, ಅನಂತ ಕುಮಾರ್ (ಮಧ್ಯ ಚಿತ್ರ), ಬಿಜೆಪಿ ಕರ್ನಾಟಕದ ಈಗಿನ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್‌ (ಬಲಚಿತ್ರ)

ಈಶ್ವರಪ್ಪ ಯಾರು? ಬಿಜೆಪಿ ಕರ್ನಾಟಕ ಉಸ್ತುವಾರಿ ಲೇವಡಿ ಮಾತು ; ದುರಂಹಕಾರಕ್ಕೆ ಮದ್ದೇನು, ಕಾರ್ಯಕರ್ತೆ ಶಾರದಾ ಡೈಮಂಡ್ ಅಭಿಮತ

Thursday, April 18, 2024

ಅಯೋಧ್ಯೆ ರಥಯಾತ್ರೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಆಡ್ವಾಣಿ (ಎಡ ಚಿತ್ರ), ಅಯೋಧ್ಯೆ ರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮ ( ಬಲ ಚಿತ್ರ)

ಅಯೋಧ್ಯೆಯಲ್ಲಿ ಶತಮಾನಗಳ ಬಳಿಕ ಮೊದಲ ರಾಮನವಮಿ, ಲೋಕಸಭೆಯಲ್ಲಿ ಬಿಜೆಪಿಗೆ ಬಲತುಂಬಿದ ರಾಮ ಮಂದಿರ ಚಳವಳಿ- ಅವಲೋಕನ

Tuesday, April 16, 2024

ಅಂಬೇಡ್ಕರ್ ಜಯಂತಿ 2024; ಡಾ ಬಿಆರ್ ಅಂಬೇಡ್ಕರ್ (ಸಾಂಕೇತಿಕ ಚಿತ್ರ)

ಅಂಬೇಡ್ಕರ್ ಜಯಂತಿ; ಏಕರೂಪ ನಾಗರಿಕ ಸಂಹಿತೆ ಮತ್ತು ಶರೀಯತ್ ಕಾನೂನು ಬಗ್ಗೆ ಡಾ ಬಿಆರ್ ಅಂಬೇಡ್ಕರ್ ಹೇಳಿರುವುದಿಷ್ಟು

Saturday, April 13, 2024

ಲೋಕಸಭೆ ಚುನಾವಣೆಯಲ್ಲಿ ಜಾ.ದಳ ಬೆಂಬಲಿಸಿದ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಹಸ್ತಲಾಘವ.

Vishwanath Politics: ಕಾಂಗ್ರೆಸ್‌ ತೆಕ್ಕೆಗೆ ಹೊರಳಿದ್ದ ಅಡಗೂರು ವಿಶ್ವನಾಥ್‌ ಮತ್ತೆ ಜಾ.ದಳ ಬೆಂಬಲಕ್ಕೆ ನಿಂತಿರುವುದು ಏಕೆ?

Monday, April 8, 2024

ಲೋಕಸಭಾ ಚುನಾವಣೆಯ ಕರ್ನಾಟಕದ 1ನೇ ಹಂತದ 14 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯ ಇದ್ದು, ಕಾಂಗ್ರೆಸ್ 8, ಬಿಜೆಪಿ ಜೆಡಿಎಸ್‌ ಮೈತ್ರಿ 6 ಒಕ್ಕಲಿಗ ಅಭ್ಯರ್ಥಿಗಳು ಕಣದಲ್ಲಿದ್ದಾರೆ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; 1ನೇ ಹಂತದ 14 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯ, ಕಾಂಗ್ರೆಸ್ 8, ಬಿಜೆಪಿ ಜೆಡಿಎಸ್‌ ಮೈತ್ರಿ 6 ಒಕ್ಕಲಿಗ ಅಭ್ಯರ್ಥಿಗಳು

Sunday, April 7, 2024

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಇತರೆ ನಾಯಕರ ಉಪಸ್ಥಿತಿಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾದರು.

ಲೋಕಸಭಾ ಚುನಾವಣೆ; ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ, ಕುತೂಹಲ ಮೂಡಿಸಿದೆ ರಾಜಕೀಯ ಲೆಕ್ಕಾಚಾರ

Friday, April 5, 2024

ಪರಿಸರಕ್ಕೆ ಇಲ್ಲ ಪ್ರಣಾಳಿಕೆಯಲ್ಲಿ ಸ್ಥಾನ

Forest Tales: ಜಲಾಶಯಗಳು ಖಾಲಿಯಾಗಿ, ಬೆಂಗಳೂರು ಜಲ ಸಂಕಟದ ನಂತರವಾದರೂ ಪರಿಸರ, ಅರಣ್ಯ ಪ್ರಣಾಳಿಕೆ ಬೇಡವೇ?

Wednesday, April 3, 2024

ಕರ್ನಾಟಕದಲ್ಲಿ ಮುಸ್ಲಿಮರ ಸಂಖ್ಯೆ ಶೇ 12 ಇದ್ದರೂ 20 ವರ್ಷದಲ್ಲಿ ಒಬ್ಬನೂ ಸಂಸದರಾಗಿಲ್ಲ. (ಸಾಂಕೇತಿಕ ಚಿತ್ರ)

ಕರ್ನಾಟಕದಲ್ಲಿ ಮುಸ್ಲಿಮರ ಸಂಖ್ಯೆ ಶೇ 12, 20 ವರ್ಷದ ಹಿಂದೆ ಒಬ್ಬರು ಸಂಸದರಾಗಿದ್ದರು; ರಾಜಕೀಯ ವಿಶ್ಲೇಷಣೆ

Tuesday, April 2, 2024

ಕುಟುಂಬ ರಾಜಕಾರಣ.. ಸತೀಶ್‌ ಆಚಾರ್ಯ ಚಿತ್ರನೋಟ

ರಾಜೀವ ಹೆಗಡೆ ಲೇಖನ: ಪ್ರಜಾಪ್ರಭುತ್ವದ ಜಾತ್ರೆಯಲ್ಲಿ ಕುಟುಂಬ ಪ್ರೇಮಿಗಳ ಕುರುಡು ಉತ್ಸವ !

Saturday, March 30, 2024

ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ ವಿ ಗೌತಮ್‌ (ಎಡ ಚಿತ್ರ), ಸಚಿವ ಕೆ ಎಚ್‌ ಮುನಿಯಪ್ಪ (ಬಲ ಚಿತ್ರ)

ಕೋಲಾರ ಕ್ಷೇತ್ರದಲ್ಲಿ ಕೆವಿ ಗೌತಮ್‌ಗೆ ಕಾಂಗ್ರೆಸ್‌ ಟಿಕೆಟ್; ಅಳಿಯನಿಗೆ ಟಿಕೆಟ್ ಪಡೆಯಲು ವಿಫಲ, ಅಧಿಕೃತ ಅಭ್ಯರ್ಥಿ ಗೆಲುವಿಗೆ ಬೆವರು ಹರಿಸುವರೇ

Saturday, March 30, 2024

ಲೋಕಸಭಾ ಚುನಾವಣೆ; ಉತ್ತರ ಕನ್ನಡ ಕಣದಲ್ಲಿ ಎಂಬಿಬಿಎಸ್‌ ಎಂಎಸ್‌ ಡಾಕ್ಟರ್‌ ಅಂಜಲಿ ನಿಂಬಾಳ್ಕರ್‌ ಕಾಂಗ್ರೆಸ್ ಅಭ್ಯರ್ಥಿ

ಲೋಕಸಭಾ ಚುನಾವಣೆ; ಉತ್ತರ ಕನ್ನಡ ಕಣದಲ್ಲಿ ಎಂಬಿಬಿಎಸ್‌ ಎಂಎಸ್‌ ಡಾಕ್ಟರ್‌, ಓಟಿನ ರಾಜಕೀಯದಲ್ಲಿ ಅಂಜಲಿ ನಿಂಬಾಳ್ಕರ್‌

Wednesday, March 27, 2024

ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ+ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ವಿವರ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಪೂರ್ಣ ಪಟ್ಟಿ

Sunday, March 24, 2024

ತನ್ವಿರ್ ಸೇರ್, ಜಿ.ಸಿ.ಚಂದ್ರಶೇಖರ್, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತಕುಮಾರ್. ಜಾತಿ ಸಮೀಕರಣ ಲೆಕ್ಕಾಚಾರದಲ್ಲಿ ಕೆಪಿಸಿಸಿಗೆ ನೇಮಕವಾಗಿರುವ 5 ನೂತನ ಕಾರ್ಯಾಧ್ಯಕ್ಷರು.

ಲೋಕಸಭಾ ಚುನಾವಣೆ; ಜಾತಿ ಸಮೀಕರಣ ಲೆಕ್ಕಾಚಾರದಲ್ಲಿ ಕೆಪಿಸಿಸಿಗೆ 5 ನೂತನ ಕಾರ್ಯಾಧ್ಯಕ್ಷರ ನೇಮಕ, ಪ್ರಚಾರ ಸಮಿತಿಗೆ ಸೊರಕೆ ಅಧ್ಯಕ್ಷ

Sunday, March 24, 2024

ಲೋಕಸಭೆ ಚುನಾವಣೆ; ಬಾಗಲಕೋಟೆಯಲ್ಲಿ 5 ನೇ ಬಾರಿ ಕಣಕ್ಕೆ ಇಳಿದು ದಾಖಲೆ ನಿರ್ಮಿಸಲು ಹೊರಟ ಸಂಸದ ಪಿಸಿ ಗದ್ದಿಗೌಡರ್

ಲೋಕಸಭೆ ಚುನಾವಣೆ; ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ್ 5ನೇ ಸಲ ಕಣಕ್ಕೆ, ಈ ಸಲ ಗೆದ್ದರೆ ಅದುವೇ ದಾಖಲೆ

Sunday, March 17, 2024

ಲೋಕಸಭೆ ಚುನಾವಣೆ 2024; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಣದಲ್ಲಿದ್ದಾರೆ. (ಎಡ ಚಿತ್ರ ಕೆಳಭಾಗದ್ದು), ಕಾಂಗ್ರೆಸ್ ಪಕ್ಷದಿಂದ ಪದ್ಮರಾಜ್‌ (ಬಲ ಚಿತ್ರ ಕೆಳಭಾಗದ್ದು) ಹೆಸರು ಚಾಲ್ತಿಯಲ್ಲಿದೆ. ಮೇಲಿನ ಸಾಲಿನಲ್ಲಿರುವುದು ಎಡದಿಂದ ಬಲಕ್ಕೆ - ಅರುಣ್‌ ಪುತ್ತಿಲ, ಸತ್ಯಜಿತ್ ಸುರತ್ಕಲ್‌, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌, ರಮಾನಾಥ ರೈ, ಮುಖ್ಯಮಂತ್ರಿ ಸಿದ್ದರಾಮಯ್ಯ.

ಲೋಕಸಭಾ ಚುನಾವಣೆ 2024; ಕೈತಪ್ಪಿದ್ದ ದಕ್ಷಿಣ ಕನ್ನಡಕ್ಕೆ ಗ್ಯಾರಂಟಿ ಅಸ್ತ್ರ, ಕೇಸರಿಕೋಟೆ ಉಳಿಸುವ ಹೊಣೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೆಗಲಿಗೆ

Saturday, March 16, 2024

ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ; ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಸಮಿತಿ ಸಲ್ಲಿಸಿದ ಏಕಕಾಲದ ಚುನಾವಣೆಗಳು ಕುರಿತಾದ ವರದಿಯ ನೋಟ.

Simultaneous Elections: ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ; ಬಿಜೆಪಿಯ ಪ್ರಬಲ ಪ್ರತಿಪಾದನೆಗೆ ಏನು ಕಾರಣ, ವಿರೋಧ ಯಾಕೆ

Saturday, March 16, 2024