ಕನ್ನಡ ಸುದ್ದಿ  /  ವಿಷಯ  /  assembly election

Latest assembly election News

ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಆಂಧ್ರ ಪ್ರದೇಶ ಸೇರಿ ಒಟ್ಟು 4 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದರು.

ಮೇ 13ಕ್ಕೆ ಆಂಧ್ರಪ್ರದೇಶ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ; ಜೂನ್ 4ಕ್ಕೆ ಫಲಿತಾಂಶ -Andhra Pradesh Assembly Election

Saturday, March 16, 2024

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರ ವಿಧಾನಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಟಿಡಿಗೆ 94 ಮತ್ತು ಜನಸೇನಾಗೆ 24 ಕ್ಷೇತ್ರಗಳನ್ನು ನೀಡಲಾಗಿದೆ.

ಆಂಧ್ರ ವಿಧಾನಸಭೆ ಚುನಾವಣೆಗೆ ಟಿಡಿಪಿ, ಜನಸೇನಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಯಾರಿಗೆ ಎಷ್ಟು ಸ್ಥಾನ -AP Assembly Election 2024

Saturday, February 24, 2024

ದಳಪತಿ ವಿಜಯ್ (ಕಡತ ಚಿತ್ರ)

ತಮಿಳ್ ವೆಟ್ರಿ ಕಳಗಂ ಮೂಲಕ ರಾಜಕೀಯಕ್ಕೆ ದಳಪತಿ ವಿಜಯ್ ಪ್ರವೇಶ; 2026ರ ತಮಿಳುನಾಡು ಚುನಾವಣೆ ಟಾರ್ಗೆಟ್

Friday, February 2, 2024

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ಕ ಮತ್ತು ಇನ್ನೊಂದು ಚಿತ್ರದಲ್ಲಿ ರ್ನಾಟಕ ಹೈಕೋರ್ಟ್‌.

Court News: ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಕೇಸಲ್ಲಿ ಶಾಸಕ ಯತ್ನಾಳ್‌ಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

Saturday, January 13, 2024

ಬಿಜೆಪಿಯ ಸುರೇಂದ್ರ ಪಾಲ್ ಸಿಂಗ್‌ ಟಿಟಿ ಮತ್ತು ಕಾಂಗ್ರೆಸ್‌ನ ರೂಪಿಂದರ್ ಸಿಂಗ್ ಕೊನೂರ್

Karanpur ByPoll: ಕರಣ್‌ಪುರ ಉಪಚುನಾವಣೇಲಿ ಬಿಜೆಪಿ ಸಚಿವ ಸುರೇಂದ್ರ ಪಾಲ್‌ಗೆ 11261 ಮತಗಳ ಸೋಲು; ಸಚಿವ ಸ್ಥಾನಕ್ಕೆ ರಾಜೀನಾಮೆ

Tuesday, January 9, 2024

5ನೇ ಗ್ಯಾರೆಂಟಿ ಯೋಜನೆ ಯುವನಿಧಿ ನೋಂದಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

Yuva Nidhi: 5ನೇ ಗ್ಯಾರೆಂಟಿ ಯುವನಿಧಿ ನೋಂದಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ; ಜನವರಿ 12ಕ್ಕೆ ಯೋಜನೆ ಜಾರಿ

Tuesday, December 26, 2023

ಮಧ್ಯ್ರದೇಶದಲ್ಲಿ ಸೋಮವಾರ ಸಚಿವ ಸಂಪುಟ ವಿಸ್ತರಣೆ ನಡೆದಿದೆ.

MP Cabinet: ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ: ಸಂಪುಟ ಸೇರಿದ ಕೇಂದ್ರದ ಮಾಜಿ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌

Monday, December 25, 2023

ಆಂಧ್ರಪ್ರದೇಶಕ್ಕೆ ಭೇಟಿ ನೀಡಿರುವ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ವಿಧಾನಸಭೆ ಚುನಾವಣೆಗೆ ನಡೆಯುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸುತ್ತಿದೆ.

Andhra Pradesh Election: ಏಪ್ರಿಲ್ ತಿಂಗಳಲ್ಲಿ ಆಂಧ್ರ ವಿಧಾನಸಭೆ ಚುನಾವಣೆ ಸಾಧ್ಯತೆ; ಚುನಾವಣಾ ಆಯೋಗದಿಂದ ಸಿದ್ಧತೆ ಪರಿಶೀಲನೆ

Saturday, December 23, 2023

ವಿಧಾನಸಭೆ ಚುನಾವಣೆ ಬಳಿಕ ಮಧ್ಯಪ್ರದೇಶ ಹಾಗೂ ಛತ್ತೀಸಗಢದಲ್ಲಿ ಕಾಂಗ್ರೆಸ್‌ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ.

Congress leaders changed: ಮಾಜಿ ಸಿಎಂಗಳಿಗೆ ಕೊಕ್‌: ಮಧ್ಯಪ್ರದೇಶ, ಛತ್ತೀಸಗಢದಲ್ಲಿ ಹೊಸಬರಿಗೆ ಮಣೆ ಹಾಕಿದ ಕಾಂಗ್ರೆಸ್‌

Sunday, December 17, 2023

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರೇವಂತ್ ರೆಡ್ಡಿ ಅವರು ವಿಧಾನಸಬೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಖಾಲಿ ಖಜಾನೆ, ಗ್ಯಾರಂಟಿಗಳು ಜಾರಿಯ ಒತ್ತಡ; ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಂದಿನ ಕಠಿಣ ಸವಾಲುಗಳು

Thursday, December 14, 2023

ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಬಿಜೆಪಿ ನಾಯಕರು ರಾಜಸ್ಥಾನ ಚುನಾವಣಾ ಫಲಿತಾಂಶವನ್ನು ಸಂಭ್ರಮಿಸಿದ್ದರು.

ಫಲಿತಾಂಶ ಬಂದು 9 ದಿನ ಕಳೆದರೂ ರಾಜಸ್ಥಾನ ಸಿಎಂ ಹೆಸರು ಇನ್ನೂ ಸಸ್ಪೆನ್ಸ್; ವಸುಂಧರಾ ರಾಜೆ ನಿವಾಸಕ್ಕೆ ಬಿಜೆಪಿ ಶಾಸಕರು ದೌಡು

Monday, December 11, 2023

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೋಹನ್ ಯಾದವ್ ಅವರನ್ನು ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಭೋಪಾಲ್‌ನಲ್ಲಿ ಅಭಿನಂದಿಸಿದ್ದಾರೆ.

CM Mohan Yadav: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಮೋಹನ್ ಯಾದವ್ ಯಾರು? ರಾಜಕೀಯ ಹಿನ್ನೆಲೆ ಹೀಗಿದೆ

Monday, December 11, 2023

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಆಯ್ಕೆಯಾದ ಬಳಿಕ ಬಿಜೆಪಿ ನಾಯಕರು ಯಾದವ್ ಅವರನ್ನು ಅಭಿನಂದಿಸಿದರು.

ಮಧ್ಯಪ್ರದೇಶಕ್ಕೆ ನೂತನ ಸಾರಥಿ; ಮೋಹನ್ ಯಾದವ್ ಎಂಪಿ ಮುಖ್ಯಮಂತ್ರಿಯಾಗಿ ಆಯ್ಕೆ

Monday, December 11, 2023

ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ; ಅಚ್ಚರಿ ಸಿಎಂ ಕುತೂಹಲಕ್ಕೆ ಬಿಜೆಪಿ ತೆರೆ

Sunday, December 10, 2023

ಮಧ್ಯಪ್ರದೇಶ ನೂತನ ಸಿಎಂ ಆಯ್ಕೆ ಶಾಸಕರ ಸಭೆಗೆ ಭೋಪಾಲ್‌ನಲ್ಲಿ ಸಿದ್ದತೆ ನಡೆದಿದೆ.

Madhya Pradesh CM: ಮಧ್ಯಪ್ರದೇಶ ಸಿಎಂ ಆಯ್ಕೆ ಸಭೆ ನಾಳೆ: ರಾಮ್‌ ರಾಮ್‌ ಎಂದು ಟ್ವೀಟ್‌ ಮಾಡಿ ಅಚ್ಚರಿ ಮೂಡಿಸಿದ ಮಾಜಿ ಸಿಎಂ

Sunday, December 10, 2023

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಕಮಲೇಶ್ವರ್‌

Adivasi MLA: ಸಾಲ ಮಾಡಿ ಶಾಸಕನಾದ ಮಧ್ಯಪ್ರದೇಶದ ಆದಿವಾಸಿ ಯುವಕ: ಬೈಕ್‌ನಲ್ಲಿಯೇ ಸುತ್ತುವ ನಾಯಕ

Sunday, December 10, 2023

ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಮಹಾಲಕ್ಷ್ಮಿ ಯೋಜನೆ ಶನಿವಾರದಿಂದ ಆರಂಭಗೊಂಡಿದೆ.

Telangana Mahalakshmi: ತೆಲಂಗಾಣದಲ್ಲೂ ಜಾರಿಗೆ ಬಂತು ಮಹಿಳೆಯರ ಉಚಿತ ಬಸ್‌ ಪ್ರಯಾಣ ಸೇವೆ: ಮಹಾಲಕ್ಷ್ಮಿ ಯೋಜನೆ ಇಂದಿನಿಂದ ಜಾರಿ

Saturday, December 9, 2023

ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ಎನುಮುಲು ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. (PTI)

'ರೇವಂತ್ ರೆಡ್ಡಿ ಅನೇ ನೇನು' ತೆಲೆಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ;ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೈ ನಾಯಕರು

Thursday, December 7, 2023

ಜೋರಂ ಪೀಪಲ್ಸ್ ಮೂಮೆಂಟ್-ಝಡ್‌ಪಿಎಂ ಪಕ್ಷದ ಮುಖ್ಯಸ್ಥ ಹಾಗೂ ಮಿಜೋರಾಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಲಾಲ್ದುಹೋಮಾ (ಪಿಟಿಐ)

ಇಂದಿರಾ ಗಾಂಧಿ ಭದ್ರತಾಧಿಕಾರಿಯಾಗಿದ್ದ ಲಾಲ್ದುಹೋಮ ಈಗ ಮಿಜೋರಾಂ ಮುಖ್ಯಮಂತ್ರಿ; ರಾಜಕೀಯ ಹೋರಾಟದ ಹಾದಿ ಹೀಗಿತ್ತು

Wednesday, December 6, 2023

ರೇವಂತ್ ರೆಡ್ಡಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ತೆಲುಗು ರಾಜ್ಯಗಳ ಪ್ರಮುಖ ರಾಜಕೀಯ ನಾಯರು ಭಾಗವಹಿಸಲಿದ್ದಾರೆ.

Revanth Reddy: ರೇವಂತ್ ರೆಡ್ಡಿ ತೆಲಂಗಾಣ ಸಿಎಂ ಪದಗ್ರಹಣಕ್ಕೆ ಕ್ಷಣಗಣನೆ; ಜಗನ್, ಕೆಸಿಆರ್, ಸ್ಟಾಲಿನ್ ಸೇರಿ ಗಣ್ಯರ ಪಟ್ಟಿ ಹೀಗಿದೆ

Wednesday, December 6, 2023