Latest death Photos

<p>ಕಳೆದ ಗಣೇಶ ಚೌತಿಯ ಸಂದರ್ಭ ತಮ್ಮ ಹುಲಿವೇಷ ತಂಡದೊಂದಿಗೆ ಕೇರಳ, ಹುಬ್ಬಳ್ಳಿ, ತುಮಕೂರುಗಳ ಗಣೇಶೋತ್ಸವ ಮೆರವಣಿಗೆಗಳಲ್ಲಿ ಕುಣಿತ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಅಶೋಕ್, ಬೆಂಗಳೂರಿನಲ್ಲಿ ಪ್ರದರ್ಶನಕ್ಕೆಂದು ತೆರಳಿದ್ದ ಸಂದರ್ಭ ಎದೆನೋವಿನಿಂದ ಕುಸಿದು ಬಿದ್ದಿದ್ದರು.</p>

Udupi News: ಟೈಗರ್ ಕಿಂಗ್ ಎಂದೇ ಖ್ಯಾತರಾಗಿದ್ದ ಅಶೋಕ್ ರಾಜ್ ಕಾಡಬೆಟ್ಟು ಇನ್ನಿಲ್ಲ

Friday, February 2, 2024

<p>ಅಮುಲ್‌ ಎಂದಾಕ್ಷಣ ಮನಸ್ಸಿಗೆ ಥಟ್ಟನೆ ಕಣ್ಮುಂದೆ ಬರುವುದು ಕೆಂಪು ಕೆಂಪು ಚುಕ್ಕಿಗಳಿರುವ ಡ್ರೆಸ್‌, ತಲೆ ಮೇಲೊಂದು ಸಣ್ಣ ಜುಟ್ಟಿರುವ ಮುದ್ದು ಪುಟಾಣಿಯ ಫೋಟೋ. ಡಕುನ್ಹಾ ಅವರು 1960ರಲ್ಲಿ ಈ ಫೋಟೋದೊಂದಿಗೆ ಅಮುಲ್‌ ಕ್ಲಾಸಿಕ್‌ ಮಾರ್ಕೆಟಿಂಗ್‌ ಆರಂಭಿಸಿದ್ರು.</p>

Sylvester daCunha: ಐಕಾನಿಕ್ ಅಮುಲ್ ಬೇಬಿ ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ನಿಧನ; ಅಮುಲ್ ಗರ್ಲ್ ಪಯಣದ​​ ನೆನಪಿನ ಫೋಟೋಸ್ ಇಲ್ಲಿವೆ

Thursday, June 22, 2023

<p>ಅನೇಕರು ತಮ್ಮ ಕನಸುಗಳಲ್ಲಿ ನಿಮ್ಮ ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಅಥವಾ ಜೀವಂತವಾಗಿರುವ ಯಾವುದೇ ವ್ಯಕ್ತಿಗಳು ಸಾಯುವುದನ್ನು ನೋಡಿರುತ್ತೀರ. ಎಚ್ಚರಾದ ಕೂಡಲೇ ಒಮ್ಮೆಲೆ ಭಯ ನಮ್ಮನ್ನು ಆವರಿಸುತ್ತದೆ.&nbsp;</p>

Dream Of Death: ನಿಮ್ಮ ಪ್ರೀತಿಪಾತ್ರರು ಸಾಯುವ ಕನಸು ಕಂಡಿದ್ದೀರಾ? ನಿಮ್ಮ ಕನಸಲ್ಲಿ ನೀವೇ ಮೃತಪಟ್ಟಿದ್ದೀರಾ? ಇದರರ್ಥ ಹೀಗಿದೆ

Sunday, June 18, 2023

<p>ಕರ್ನಾಟಕದ ಪಾಲಿಗೆ ಈ ವರ್ಷ ಕಹಿ ಘಟನಾವಳಿಗಳೇ ಹೆಚ್ಚು. ಮೇಲಿಂದ ಮೇಲೆ ಹಲವರನ್ನು ನಾಡು ಕಳೆದುಕೊಂಡಿದೆ. ಈ ಬಗ್ಗೆ ಚಿತ್ರಸಹಿತ ವಿವರ ಇಲ್ಲಿದೆ.</p>

Year in review 2022: ಈ ವರ್ಷ ಕರುನಾಡು ಕಳೆದುಕೊಂಡ ಕನ್ನಡಿಗರಿವರು

Friday, December 30, 2022

<p>ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌, ಉದ್ಯಮಿ ಸೈರಸ್‌ ಮಿಸ್ತ್ರಿ, ಹೂಡಿಕೆ ಚತುರ ರಾಕೇಶ್ ಜುಂಜುನ್ವಾಲಾ ಸೇರಿದಂತೆ ಹಲವು ಗಣ್ಯರು ಈ ವರ್ಷ ನಮ್ಮನ್ನಗಲಿದ್ದಾರೆ. ಈ ವರ್ಷ ದೇಶದಲ್ಲಿ ಮಡಿದ ಹತ್ತು ಉನ್ನರ ನಾಯಕರ ವಿವರ ಇಲ್ಲಿದೆ. (ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಮಡಿದ ಗಣ್ಯರನ್ನು ಹೊರತುಪಡಿಸಿ, ಉಳಿದ ಪ್ರಮುಖರ ವಿವರ ಮಾತ್ರ ಕೊಡಲಾಗಿದೆ. ರಾಜ್ಯದಲ್ಲಿ ಮಡಿದ ನಾಯಕರ ಮತ್ತೊಂದು ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು)</p>

Year in review 2022: ಈ ವರ್ಷ ದೇಶ ಕಳೆದುಕೊಂಡ ಗಣ್ಯರಿವರು... ರಾಜಕೀಯ, ಉದ್ಯಮ ಕ್ಷೇತ್ರದಲ್ಲಿ ಮಡಿದವರ ವಿವರ ಇಲ್ಲಿದೆ

Monday, December 26, 2022