health-tips News, health-tips News in kannada, health-tips ಕನ್ನಡದಲ್ಲಿ ಸುದ್ದಿ, health-tips Kannada News – HT Kannada

Latest health tips Photos

<p>ಗ್ಯಾಸ್ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಈ ರೀತಿಯ ಆಹಾರಗಳಿಂದ ದೂರವಿರಿ..<br><br>ಗ್ಯಾಸ್ ಸಮಸ್ಯೆಯಿಂದ ಪರಿಹಾರ ಪಡೆಯಲು ಗಿಡಮೂಲಿಕೆ ಚಹಾವನ್ನು ಬಳಸಬಹುದು. ಇದು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ವಸ್ತುಗಳನ್ನು ಹೊಂದಿರುತ್ತದೆ, ಇದು ಅಡುಗೆಗೆ ತುಂಬಾ ಒಳ್ಳೆಯದು.</p>

Gastric Problem: ಗ್ಯಾಸ್ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಮನೆಯಲ್ಲೇ ಸಿಗುವ ಈ ಆಹಾರ ವಸ್ತುಗಳನ್ನು ಸೇವಿಸಿ ನೋಡಿ..

Tuesday, February 11, 2025

<p>ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಹೀಗಾಗಿ ವೈದ್ಯರು ಪ್ರತಿದಿನ ಬೇಯಿಸಿದ ಮೊಟ್ಟೆ ತಿನ್ನುವಂತೆ ಶಿಫಾರಸು ಮಾಡುತ್ತಾರೆ.&nbsp;ಮೊಟ್ಟೆಯಲ್ಲಿ ಪ್ರೋಟೀನ್, ವಿಟಮಿನ್ ಎ,&nbsp;ವಿಟಮಿನ್ ಡಿ,&nbsp;ವಿಟಮಿನ್ ಇ,&nbsp;ವಿಟಮಿನ್ ಬಿ&nbsp;12,&nbsp;ರಿಬೋಫ್ಲೇವಿನ್,&nbsp;ಫೋಲೇಟ್,&nbsp;ಕಬ್ಬಿಣ ಮತ್ತು ಸೆಲೆನಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ ಆಯುರ್ವೇದದ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ. ಇಲ್ಲಿದೆ ಈ ಬಗ್ಗೆ ಮಾಹಿತಿ.</p>

ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ತಿನ್ನುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ, ಇದರಿಂದ ಆರೋಗ್ಯಕ್ಕೆ ಅಪಾಯ ಎನ್ನುತ್ತೆ ಆಯುರ್ವೇದ

Thursday, February 6, 2025

<p>ಮಕ್ಕಳ ಸ್ಮರಣಶಕ್ತಿ ಹೆಚ್ಚಿಸಲು ಏನು ಮಾಡುವುದು ಎಂಬ ಚಿಂತೆ ಹಲವು ಪೋಷಕರನ್ನು ಕಾಡುತ್ತಿರಬಹುದು. ಮಕ್ಕಳು ಮಾತ್ರವಲ್ಲ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕೂಡ ಓದಿದ್ದು ನೆನಪಿರುವುದಿಲ್ಲ ಎಂದು ಹೇಳುವುದನ್ನು ಕೇಳಿರಬಹುದು. ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ ಹೆಚ್ಚಲು ಏನು ಮಾಡಬೇಕು?&nbsp;ಸ್ಮರಣಶಕ್ತಿ ಅಂದರೆ ಮೆದುಳಿಗೆ ಸಂಬಂಧಿಸಿದ್ದು.&nbsp;ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಪೌಷ್ಟಿಕಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಆಹಾರಗಳನ್ನು ಸೇವಿಸುವುದರಿಂದ ಬುದ್ಧಿಶಕ್ತಿ ಹೆಚ್ಚಾಗಬಹುದು. ವಿದ್ಯಾರ್ಥಿಗಳು ಪೌಷ್ಠಿಕಾಂಶ ಭರಿತ ಆಹಾರವನ್ನು ಸೇವಿಸದಿದ್ದರೆ ಹಾಗೂ ಜಂಕ್ ಫುಡ್ ಅನ್ನು ಹೆಚ್ಚು ತಿನ್ನುವುದರಿಂದ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು.&nbsp;</p>

ಓದಿದ್ದು ಮರೆತು ಹೋಗುತ್ತಿದ್ದರೆ ಚಿಂತೆ ಬೇಡ; ವಿದ್ಯಾರ್ಥಿಗಳ ಸ್ಮರಣಶಕ್ತಿ ಹೆಚ್ಚಿಸುವ ಆಹಾರಗಳಿವು

Thursday, January 30, 2025

<p>ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣದ್ರಾಕ್ಷಿ ತಿನ್ನುವುದರಿಂದ&nbsp;ಹಲವು ಅದ್ಭುತ ಪ್ರಯೋಜನಗಳಿವೆ. ಕಪ್ಪು ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಕಪ್ಪು ಒಣದ್ರಾಕ್ಷಿ ತಿನ್ನುವುದರ 5 ಆರೋಗ್ಯ ಲಾಭಗಳು ಇಲ್ಲಿವೆ.</p>

Black Raisins Benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣದ್ರಾಕ್ಷಿ ತಿನ್ನುವುದರಿಂದ ಸಿಗುತ್ತೆ ಹಲವು ಆರೋಗ್ಯ ಪ್ರಯೋಜನ

Tuesday, January 28, 2025

<p>ಆರೋಗ್ಯ ಕಾಪಾಡಿಕೊಳ್ಳಲು ಮನುಷ್ಯ ತನ್ನ ಆಹಾರ ಕ್ರಮದಲ್ಲಿ ಆರೋಗ್ಯಕರ ಪದಾರ್ಥಗಳನ್ನು ಸೇರಿಸಿಕೊಳ್ಳಲು ಬಯಸುತ್ತಾನೆ. ಆದರೆ ಆಹಾರ ನಿಯಮಗಳ ಬಗ್ಗೆ ಸರಿಯಾದ ಜ್ಞಾನದ ಕೊರತೆಯಿಂದಾಗಿ, ಅದೇ ಮನುಷ್ಯ ತನ್ನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಬದಲು, ಹಾನಿ ಮಾಡಲು ಪ್ರಾರಂಭಿಸುತ್ತಾನೆ. ಆಹಾರದ ಬಗೆಗಿನ ಈ ರೀತಿಯ ನಿಯಮ ಔಷಧಿಗಳಿಗೂ ಅನ್ವಯಿಸುತ್ತದೆ. ಔಷಧಿಗಳನ್ನು ಸೇವಿಸುವಾಗ ತಪ್ಪಿಯೂ ಈ ಕೆಲವು ಆಹಾರಗಳನ್ನು ತಿನ್ನಬಾರದು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.&nbsp;</p>

ಈ 5 ಪದಾರ್ಥಗಳನ್ನು ತಪ್ಪಿಯೂ ಔಷಧಿಗಳೊಂದಿಗೆ ಸೇವಿಸಬೇಡಿ, ಇದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು

Tuesday, January 28, 2025

<p>ಇತ್ತೀಚಿಗೆ ಅನೇಕ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೊಂದಿರುತ್ತಾರೆ. ಇದಕ್ಕೆ ಕಾರಣ ಅಸರ್ಮಪಕ ಜೀವನಶೈಲಿ ಮತ್ತು ಆಹಾರಪದ್ಧತಿ. ನೀವು ಅಧಿಕ ರಕ್ತದೊತ್ತಡವನ್ನು ನಿವಾರಿಸಲು ಬಯಸಿದರೆ, ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರೊಂದಿಗೆ ಕೆಲವು &nbsp;ಹಣ್ಣುಗಳ ತಾಜಾ ರಸವನ್ನು ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಈ 5 ಬಗೆಯ ಹಣ್ಣಿನ ರಸವನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.</p>

ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ಹಣ್ಣಿನ ರಸಗಳಿವು; ಹೈ ಬಿಪಿ ಇರುವವರು ನಿರಂತರ ಸೇವಿಸಿದ್ರೆ ಫಲಿತಾಂಶ ಖಚಿತ

Monday, January 27, 2025

<p>ಸ್ತನ ಕ್ಯಾನ್ಸರ್ ವಿಶ್ವಾದ್ಯಂತ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ.&nbsp;ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್‌ನ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಸ್ತನ ಅಂಗಾಂಶದಲ್ಲಿನ ಅಸಹಜ ಕೋಶಗಳು ಅನಿಯಂತ್ರಿತವಾಗಿ ಬೆಳೆದು ಗೆಡ್ಡೆಯನ್ನು ರೂಪಿಸಿದಾಗ ಸ್ತನ ಕ್ಯಾನ್ಸರ್ ಉಂಟಾಗುತ್ತದೆ.&nbsp;ಈ ಎಚ್ಚರಿಕೆ ಚಿಹ್ನೆಗಳನ್ನು ನಿರ್ಲಕ್ಷಿಸುವುದರಿಂದ ಗಂಭೀರ ಪರಿಣಾಮಗಳು ಉಂಟಾಗಬಹುದು.&nbsp;ಈ ಆರು ಎಚ್ಚರಿಕೆ ಚಿಹ್ನೆಗಳ ಬಗ್ಗೆ ತಿಳಿದಿರುವ ಮೂಲಕ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.</p>

ಮಹಿಳೆಯರಿಗೆ ಕಾಡುವ ಸಾಮಾನ್ಯ ಸಮಸ್ಯೆ ಸ್ತನ ಕ್ಯಾನ್ಸರ್; ಈ ಆರು ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ

Thursday, January 23, 2025

<p>ಅಗಸೆ ಬೀಜಗಳ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬಹುದು. ಇದನ್ನು ನಿಯತವಾಗಿ ಸೇವಿಸುವುದರಿಂದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಇದಲ್ಲದೆ, ಅಗಸೆ ಬೀಜಗಳು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.&nbsp;</p>

ಈ 5 ಸಮಸ್ಯೆ ಇರುವವರು ಅಗಸೆ ಬೀಜಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು: ಇಲ್ಲಿದೆ ಕಾರಣ

Wednesday, January 22, 2025

<p>ನಮ್ಮ ಮನಸ್ಸಿಗೆ ಅದೆಷ್ಟೇ ನೋವು, ಬೇಸರ ಇದ್ದರೂ ಆತ್ಮೀಯರ ಆ ಒಂದು ಅಪ್ಪುಗೆ ನಮಗೆ ಅದೆಷ್ಟೋ ಸಮಾಧಾನ ನೀಡುತ್ತದೆ. ಅಪ್ಪುಗೆಯಲ್ಲಿ ಏನೋ ಒಂದು ಮಾಂತ್ರಿಕ ಶಕ್ತಿ ಇರುವುದು ಸುಳ್ಳಲ್ಲ. ಅಪ್ಪಿಕೊಳ್ಳುವುದು ಕೇವಲ ಆತ್ಮೀಯತೆಯನ್ನು ಸೂಚಿಸುವ ಭಾವವಷ್ಟೇ ಅಲ್ಲ, ಅದಕ್ಕೂ ಮೀರಿದ ಹಲವು ಅರ್ಥಗಳು ಅಪ್ಪುಗೆಗಿದೆ. ಸ್ವಾಂತನದ ಸೆಲೆಯೇ ಆಗಿರುವ ಅಪ್ಪುಗೆಯಿಂದ ಅಥವಾ ಅಪ್ಪಿಕೊಳ್ಳುವುದರಿಂದ ದೇಹ ಮನಸ್ಸಿಗೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.</p>

National Hugging Day: ಹೃದಯದ ಆರೋಗ್ಯದಿಂದ ಒತ್ತಡ ನಿವಾರಣೆವರೆಗೆ, ಅಪ್ಪಿಕೊಳ್ಳುವುದರಿಂದ ದೇಹ, ಮನಸ್ಸಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ

Tuesday, January 21, 2025

<p><strong>ದಾಸಾವಾಳ ಹೂ ಚಹಾ ಮಾಡುವ ವಿಧಾನ: </strong>ಈ ಚಹಾಕ್ಕೆ 3-4 ದಾಸವಾಳದ ಹೂವುಗಳು ಬೇಕಾಗುತ್ತವೆ. ಈ ಹೂವುಗಳನ್ನು ಚೆನ್ನಾಗಿ ತೊಳೆದು ಒಣಗಿಸಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ನೀರು ಬಿಸಿ ಮಾಡಿ. ಅದಕ್ಕೆ ಒಣಗಿದ ದಾಸವಾಳ ಹೂವುಗಳನ್ನು ಸೇರಿಸಿ. ಕುದಿಸಿದ ನಂತರ ಅದನ್ನು ಫಿಲ್ಟರ್ ಮಾಡಬೇಕು. ಅದಕ್ಕೆ ನಿಂಬೆ ರಸವನ್ನು ಹಿಂಡಿ. ರುಚಿಗೆ ಜೇನುತುಪ್ಪ ಬೇಕಿದ್ದರೆ ಸೇರಿಸಬಹುದು.</p>

ರಕ್ತದೊತ್ತಡ ನಿವಾರಣೆಯಿಂದ ತೂಕ ಇಳಿಕೆವರೆಗೆ, ಪ್ರತಿದಿನ ದಾಸವಾಳ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ

Saturday, January 18, 2025

<p>ಮೂಲಂಗಿ ಚಳಿಗಾಲದ ಜನಪ್ರಿಯ ತರಕಾರಿಯಾಗಿದೆ. ಮೂಲಂಗಿ ಮತ್ತು ಅದರ ಸೊಪ್ಪನ್ನು ಚಳಿಗಾಲದಲ್ಲಿ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.</p>

ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಮೂಲಂಗಿಯನ್ನು ಅತಿಯಾಗಿ ತಿಂದಿರಿ ಜೋಕೆ: ಈ ರೋಗಲಕ್ಷಣಗಳಿದ್ದರೆ ತಿನ್ನಲೇಬೇಡಿ

Saturday, January 18, 2025

<p>ಚಳಿಗಾಲವಾಗಲಿ ಅಥವಾ ಬೇಸಿಗೆಯಾಗಲಿ, ಮನೆಗಳಲ್ಲಿ ರೆಫ್ರಿಜರೇಟರ್‌ಗಳ ಬಳಕೆ ಯಾವಾಗಲೂ ಒಂದೇ ಆಗಿರುತ್ತದೆ. ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಮತ್ತು ಅವುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ರೆಫ್ರಿಜರೇಟರ್ ಬಹಳ ಉಪಯುಕ್ತವಾಗಿದೆ. ಬಹುತೇಕ ಸಂದರ್ಭಗಳಲ್ಲಿ, ಹೆಚ್ಚು ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆಹಾರ ಉಳಿದಿದ್ದರೆ ವ್ಯರ್ಥವಾಗಬಾರದು ಎಂಬ ಕಾರಣಕ್ಕೂ ಫ್ರಿಜ್‌ನಲ್ಲಿ ಇಡುತ್ತಾರೆ. ಆದರೆ ತಜ್ಞರ ಪ್ರಕಾರ, ರೆಫ್ರಿಜರೇಟರ್‌ನಲ್ಲಿ ಆಹಾರವನ್ನು ದೀರ್ಘಕಾಲದವರೆಗೆ ಸಂಗ್ರಹಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.</p>

ಈ ಆಹಾರ ಪದಾರ್ಥಗಳನ್ನು ಹೆಚ್ಚು ಹೊತ್ತು ಫ್ರಿಜ್‌ನಲ್ಲಿ ಇಡಬೇಡಿ; ನೀವು ತಿಳಿದಿರಲೇಬೇಕಾದ ವಿಚಾರವಿದು

Friday, January 17, 2025

<p>ಈರುಳ್ಳಿ ಮತ್ತು ಟೊಮೆಟೊ&nbsp;ಇಲ್ಲದ ಅಡುಗೆ ಮನೆಗಳಿರುವುದು ತೀರಾ ಕಡಿಮೆ.&nbsp;ಇವೆರಡೂ ಇಲ್ಲದೆ ಪಲ್ಯವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಪಲ್ಯವನ್ನು ರುಚಿಕರವಾಗಿಸಲು ಬಯಸಿದರೆ, ಈರುಳ್ಳಿ ಮತ್ತು ಟೊಮೆಟೊ ಬಳಸಬೇಕು. ಅವು ಯಾವುದೇ ಖಾದ್ಯಕ್ಕೆ ವಿಶಿಷ್ಟ ಪರಿಮಳವನ್ನು ನೀಡುತ್ತವೆ. ಕೇವಲ ಈರುಳ್ಳಿಯನ್ನು ಬೇಯಿಸಿ ತಿನ್ನುವುದು ಮಾತ್ರವಲ್ಲ, ಸಲಾಡ್‍ ಅಂತಹ ಭಕ್ಷ್ಯಗಳಿಗೆ, ಈರುಳ್ಳಿಯನ್ನು ಹಸಿಯಾಗಿ&nbsp;ತಿನ್ನುತ್ತಾರೆ.&nbsp;</p><p>&nbsp;</p><p>ಅನೇಕ ಜನರು ಈರುಳ್ಳಿಯನ್ನು ಊಟದೊಂದಿಗೆ ಹಸಿಯಾಗಿ ತಿನ್ನುತ್ತಾರೆ. ಅದರಲ್ಲೂ ಮಾಂಸಾಹಾರ ಖಾದ್ಯ ತಿನ್ನುವಾಗ ಹಸಿ ಈರುಳ್ಳಿ ಬೇಕೇ ಬೇಕು. ಈರುಳ್ಳಿಯನ್ನು ಹಸಿಯಾಗಿ ತಿನ್ನುವುದು ಒಳ್ಳೆಯದೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.</p>

Onion: ಪ್ರತಿದಿನ ಹಸಿ ಈರುಳ್ಳಿಯನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ: ಇಲ್ಲಿದೆ ಮಾಹಿತಿ

Thursday, January 16, 2025

<p>ಇತ್ತೀಚಿನ ವರ್ಷಗಳಲ್ಲಿ ಜೀವನಶೈಲಿಯಲ್ಲಿ ಬದಲಾವಣೆಗಳು ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ, ಮಧುಮೇಹ, ರಕ್ತದೊತ್ತಡ, ಬೊಜ್ಜು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಜನರನ್ನು ನೀವು ಕಾಣಬಹುದು. ಅದರಲ್ಲೂ ಸ್ಥೂಲಕಾಯ ಸಮಸ್ಯೆ ಬಹಳ ಹೆಚ್ಚಾಗುತ್ತಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ, ರಕ್ತನಾಳಗಳು ಮುಚ್ಚಲು ಪ್ರಾರಂಭಿಸುತ್ತವೆ.&nbsp;ಇದು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.&nbsp;</p><p>&nbsp;</p><p>ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಕರಿದ ಆಹಾರಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಎಣ್ಣೆಯನ್ನು ಬಳಸದೆ ಅಡುಗೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಅಡುಗೆ ಎಣ್ಣೆಯನ್ನು ಬಳಸುವುದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆರೋಗ್ಯಕ್ಕೆ ಉತ್ತಮವಾದ ಅಡುಗೆ ಎಣ್ಣೆಗಳ ಬಗ್ಗೆ ಇಲ್ಲಿದೆ ಮಾಹಿತಿ.</p>

ಕೊಲೆಸ್ಟ್ರಾಲ್ ಕಡಿಮೆ ಮಾಡುವ ಜೊತೆಗೆ ಹೃದಯದ ಆರೋಗ್ಯವನ್ನು ಉತ್ತೇಜಿಸುವ ಆರೋಗ್ಯಕರ ಅಡುಗೆ ಎಣ್ಣೆಗಳಿವು

Thursday, January 16, 2025

<p>ಬಾದಾಮಿ ಆರೋಗ್ಯಕರ ಮತ್ತು ಅತ್ಯಂತ ಪೌಷ್ಟಿಕ ದ್ವಿದಳ ಧಾನ್ಯಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಾದಾಮಿ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಮತ್ತು ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.</p>

ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಚರ್ಮದ ಆರೋಗ್ಯದವರೆಗೆ: ಪ್ರತಿದಿನ ಬಾದಾಮಿ ತಿನ್ನುವುದರ ಪ್ರಯೋಜನಗಳಿವು

Wednesday, January 15, 2025

<p>ನೀವು&nbsp;ಆರೋಗ್ಯವಂತರಾಗಿರಲು ಆಹಾರದಲ್ಲಿ ಸೊಪ್ಪು ತರಕಾರಿಗಳನ್ನು ಸೇರಿಸುವುದು ಮುಖ್ಯ.&nbsp;ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸಬೇಕು. ಈ ಸೊಪ್ಪು ತರಕಾರಿಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೂ ಉತ್ತಮ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಸೊಪ್ಪು ತರಕಾರಿಗಳು ದೇಹದ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತವೆ. ಯಾವ ಸೊಪ್ಪು ತರಕಾರಿಗಳು ತಿನ್ನಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.</p>

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಈ 7 ಬಗೆಯ ಸೊಪ್ಪು ತರಕಾರಿ

Wednesday, January 15, 2025

<p>ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ</p>

ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸುತ್ತಿದ್ದೀರಾ? ಈ ಆಹಾರಗಳು ನಿಮ್ಮ ಆರೋಗ್ಯ ಸುಧಾರಿಸಲು ಸಹಾಯವಾಗಬಹುದು

Sunday, January 12, 2025

<p>ತೆಂಗಿನ ಎಣ್ಣೆಯನ್ನು ಆಯುರ್ವೇದದಲ್ಲಿ ಅದ್ಭುತ ಔಷಧಿ ಎಂದು ಪರಿಗಣಿಸಲಾಗಿದೆ. ತೆಂಗಿನ ಎಣ್ಣೆಯನ್ನು ತೆಂಗಿನಕಾಯಿಯ ತಿರುಳಿನಿಂದ ತಯಾರಿಸಲಾಗುತ್ತದೆ. ಈ ಎಣ್ಣೆಯನ್ನು ಶತಮಾನಗಳಿಂದಲೂ ಆಯುರ್ವೇದ ಚಿಕಿತ್ಸೆಗಳಲ್ಲಿ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದು ಚರ್ಮವನ್ನು ಪೋಷಿಸುತ್ತದೆ, ಕೂದಲನ್ನು ಬಲಪಡಿಸುತ್ತದೆ ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ.</p>

ಉತ್ತಮ ಜೀರ್ಣಾಂಗ ವ್ಯವಸ್ಥೆಯಿಂದ ಆರೋಗ್ಯಕರ ಚರ್ಮದವರೆಗೆ: ತೆಂಗಿನೆಣ್ಣೆ ಸೇವನೆಯ ಪ್ರಯೋಜನಗಳಿವು

Sunday, January 12, 2025

<p>ಕಳಪೆ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿಗಳು ಪುರುಷರ ವೀರ್ಯಾಣುವಿನ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ಪುರುಷ ಬಂಜೆತನದ ಸಮಸ್ಯೆ ಹೆಚ್ಚಾಗಿದೆ. ಆರೋಗ್ಯಕರ ವೀರ್ಯದ ಗುಣಮಟ್ಟವು ಭ್ರೂಣ ರಚನೆಗೆ ಸಹಾಯ ಮಾಡುತ್ತದೆ. ಇದು ಒಟ್ಟಾರೆ ವ್ಯಕ್ತಿಯ ಆರೋಗ್ಯವನ್ನೂ ಪ್ರತಿಬಿಂಬಿಸುತ್ತದೆ. ಪುರುಷನಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದಾಗ ಮಹಿಳೆ ಗರ್ಭಧರಿಸುವುದಕ್ಕೆ ತೊಂದರೆ ಉಂಟಾಗುತ್ತದೆ.</p>

ಪುರುಷರಲ್ಲಿ ಬಂಜೆತನ ಹೆಚ್ಚಲು ಈ ತಪ್ಪುಗಳೇ ಕಾರಣ; ವೀರ್ಯಾಣುವಿನ ಗುಣಮಟ್ಟ ಸುಧಾರಿಸಲು ಹೀಗಿರಲಿ ನಿಮ್ಮ ಜೀವನಕ್ರಮ

Friday, January 10, 2025

<p>ಯಕೃತ್ತಿನ ಹಾನಿಗೆ ಆಲ್ಕೋಹಾಲ್ ಮಾತ್ರವಲ್ಲ ಕೆಲವೊಂದು ಆಹಾರಗಳೂ ಕಾರಮವಾಗುತ್ತವೆ. ಬಹುತೇಕರು ಯಕೃತ್ತಿನ ಕಾಯಿಲೆ ಎಂದಾಕ್ಷಣ ಮದ್ಯ ಸೇವಿಸಿ ಬರುತ್ತದೆ ಎಂದು ಭಾವಿಸಿದ್ದಾರೆ. ಆಹಾರದಿಂದಲೂ ಯಕೃತ್ತು ಹಾನಿಗೊಳಗಾಗುತ್ತದೆ ಎಂಬುದ ಸಾಕಷ್ಟು ಮಂದಿಗೆ ತಿಳಿದಿರುವುದಿಲ್ಲ.</p>

Liver Health: ಮದ್ಯ ಕುಡಿಯುವುದರಿಂದ ಮಾತ್ರವಲ್ಲ, ಈ ಆಹಾರಗಳ ಅತಿಯಾದ ಸೇವನೆ ಯಕೃತ್ತಿಗೆ ಮಾಡಬಹುದು ಹಾನಿ

Thursday, January 9, 2025