himachal-pradesh News, himachal-pradesh News in kannada, himachal-pradesh ಕನ್ನಡದಲ್ಲಿ ಸುದ್ದಿ, himachal-pradesh Kannada News – HT Kannada

Himachal Pradesh

ಓವರ್‌ವ್ಯೂ

ದೆಹಲಿಯಲ್ಲಿ  ಈ ಸೀಸನ್‌ನ ತಣ್ಣನೆಯ ರಾತ್ರಿಯಲ್ಲಿ 10.2 ಉಷ್ಣಾಂಶ ದಾಖಲಾಗಿದ್ದು, ಸಿಕ್ಕಾಪಟ್ಟೆ ಚಳಿ ಜನರ ಅನುಭವಕ್ಕೆ ಬಂದಿದೆ. ನವದೆಹಲಿಯ ದ್ವಾರಕಾ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಚಳಿಗೆ ಜನರು ತತ್ತರಿಸಿದ್ದರು

ದೆಹಲಿಯಲ್ಲಿ ದಾಖಲಾಯಿತು ಈ ಸೀಸನ್‌ನ ತಣ್ಣನೆಯ ರಾತ್ರಿ, ಸಿಕ್ಕಾಪಟ್ಟೆ ಚಳಿ, ಹಿಮಾಚಲ ಹವಾಮಾನದಲ್ಲಿ 8 ವರ್ಷಗಳ ದಾಖಲೆಯ ಒಣಹವೆ, ತೇವಾಂಶ ಕುಸಿತ

Friday, November 22, 2024

ವಿಜಯದಶಮಿ, ದುರ್ಗಾಪೂಜೆ, ರಾವಣ ದಹನ; ಭಾರತದಾದ್ಯಂತ ಅದ್ಧೂರಿಯಾಗಿ ನಡೆಯುತ್ತೆ ದಸರಾ ವೈಭವ

ವಿಜಯದಶಮಿ, ದುರ್ಗಾಪೂಜೆ, ರಾವಣ ದಹನ, ಬತುಕಮ್ಮ; ಭಾರತದಾದ್ಯಂತ ಅದ್ಧೂರಿಯಾಗಿ ನಡೆಯುತ್ತೆ ದಸರಾ ವೈಭವ

Sunday, September 22, 2024

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ, ಬಿಜೆಪಿ ನಾಯಕಿ ಕಂಗನಾ ರನೌತ್‌ (ಕಡತ ಚಿತ್ರ)

Caste Census; ಮೂರು ಜಾತಿ ಇದ್ರೆ ಸಾಕು ನೋಡಿ; ಜಾತಿ ಗಣತಿ ಬಗ್ಗೆ ಕಂಗನಾ ರನೌತ್ ಸ್ಪಷ್ಟ ನುಡಿ, ಟಾಂಗ್ ಕೊಟ್ಟ ಕಾಂಗ್ರೆಸ್

Friday, August 30, 2024

Land Slides  ಕರ್ನಾಟಕವೂ ಭವಿಷ್ಯದಲ್ಲಿ ಭೂಕುಸಿತದ ಹಾಟ್‌ ಸ್ಪಾಟ್‌ ಆಗುವ ಆತಂಕ ಎದುರಿಸುತ್ತಿದೆ. ಅರಣ್ಯ ನಾಶವು ಇದರ ಹಿಂದೆ ಇರುವ ಕಾರಣ.

ಕಾಡಿನ ಕಥೆಗಳು: ಹಿಮಾಲಯ ಕೇರಳದಂತೆ ಕರ್ನಾಟಕದಲ್ಲೂ ಅರಣ್ಯ ನಾಶದ ಆತಂಕ; ನಮ್ಮಲ್ಲೂ ಸೃಷ್ಟಿಯಾಗಬಹುದು ಪರಿಸರ ಹಾಟ್‌ಸ್ಪಾಟ್‌ ಗಳು !

Tuesday, August 20, 2024

ಹಿಮಾಚಲ ಪ್ರದೇಶ ಮೇಘಸ್ಫೋಟ; ಶಿಮ್ಲಾ, ಕುಲು, ಮಂಡಿ ಜಿಲ್ಲೆಗಳಲ್ಲಿ ವಿಪರೀತ ಮಳೆಗೆ ಜನ  ತತ್ತರಿಸಿದರು. ದುರಂತದಲ್ಲಿ ಕನಿಷ್ಠ 3 ಸಾವು ಸಂಭವಿಸಿದ್ದು, 50 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ.ಕುಲು ಜಿಲ್ಲೆಯಲ್ಲಿ ಭಾರೀ ಮಳೆಯ ನಂತರ ಉಕ್ಕಿ ಹರಿಯುತ್ತಿರುವ ಬಿಯಾಸ್ ನದಿಯ ಒಂದು ನೋಟ.

ಹಿಮಾಚಲ ಪ್ರದೇಶ ಮೇಘಸ್ಫೋಟ; ಶಿಮ್ಲಾ, ಕುಲು, ಮಂಡಿ ಜಿಲ್ಲೆಗಳಲ್ಲಿ ವಿಪರೀತ ಮಳೆಗೆ ತತ್ತರಿಸಿದ ಜನ, 3 ಸಾವು, ಅನೇಕರು ನಾಪತ್ತೆ- 5 ಮುಖ್ಯಅಂಶಗಳು

Thursday, August 1, 2024

ಚುನಾವಣಾ ಫಲಿತಾಂಶ 2024 ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಂಗನಾ ರನೌತ್ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ನ ವಿಕ್ರಮಾದಿತ್ಯ 10 ಸಾವಿರಕ್ಕೂ ಹೆಚ್ಚು ಮತಗಳ ಹಿನ್ನಡೆ ಅನುಭವಿಸಿದ್ದಾರೆ.

ಚುನಾವಣಾ ಫಲಿತಾಂಶ 2024 ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಂಗನಾ ರನೌತ್ ಮುನ್ನಡೆ

Tuesday, June 4, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಭಾರತದಲ್ಲಿ ಅನೇಕ ಸುಂದರ ಹಾಗೂ ಅದ್ಭುತ ಸ್ಥಳಗಳಿವೆ. ಪ್ರವಾಸಿಗರು ಕೂಡಾ ವರ್ಷಪೂರ್ತಿ ಬರುತ್ತಾರೆ. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಭಾರತ ಶ್ರೀಮಂತ ಮತ್ತು ಸಾಂಸ್ಕೃತಿಕ ಪರಂಪರೆಯ ಏನೇ ಇದ್ದರೂ, ಜೀವನದಲ್ಲಿ ಸಂತೋಷ ಬಹಳ ಮುಖ್ಯ. ನೆಮ್ಮದಿ ಇಲ್ಲದ ಜಗತ್ತು ಅಪೂರ್ಣ ಮತ್ತು ಅರ್ಥಹೀನ.</p>

ಇದು ಭಾರತದ ಅತ್ಯಂತ ಸಂತೋಷದ ರಾಜ್ಯ; ಇಲ್ಲಿನ ಜನರ ಮುಖದಲ್ಲಿ ನಗುವಿದೆ, ಖುಷಿಯಿದೆ

Apr 20, 2025 05:32 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಹಿಮಾಚಲ ಪ್ರದೇಶದಲ್ಲಿ ಮಳೆಯೊಂದಿಗೆ ಸುರಿದ ಭಾರೀ ಹಿಮ; ಕೆಸರಿನಲ್ಲಿ ವಾಹನಗಳು ಸಿಲುಕಿ ಪರದಾಟ

ಹಿಮಾಚಲ ಪ್ರದೇಶದಲ್ಲಿ ಮಳೆಯೊಂದಿಗೆ ಸುರಿದ ಭಾರೀ ಹಿಮ; ಕೆಸರಿನಲ್ಲಿ ವಾಹನಗಳು ಸಿಲುಕಿ ಜನರ ಪರದಾಟ

Mar 01, 2025 10:45 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ